Feb 25, 2020, 11:32 PM IST
ಬೆಳಗಾವಿ(ಫೆ. 25) ಹುಬ್ಬಳ್ಳಿ ದೇಶದ್ರೋಹದ ಪ್ರಕರಣದ ಆರೋಪಿಗಳನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದ ಪೊಲೀಸರ ಜೀಪ್ ಯು ಟರ್ನ್ ಮಾಡಿಕೊಂಡು ಹಿಂದ ಹೋಗಿದೆ.
ಬೆಳಗಾವಿ ಜಿಲ್ಲಾಸ್ಪತ್ರೆಗೆ ಆರೋಪಿಗಳನ್ನು ಕರೆದಿಕೊಂಡು ಬರಲಾಗಿತ್ತು. ಆದರೆ ನೆರೆದಿದ್ದ ಜನರನ್ನು ಕಂಡು ಹಿಂದಕ್ಕೆ ಕರೆದುಕೊಂಡು ಹೋಗಲಾಗಿದೆ.