ಗನ್ ಹಿಡಿಯೋದು ಬಿಟ್ಟು, ಬಾಳೆಹಣ್ಣು ಮಾರಿ, ಭೀಮಾತೀರದ ರೌಡಿಗಳಿಗೆ ಖಾಕಿ ವಾರ್ನಿಂಗ್

Feb 9, 2021, 1:24 PM IST

ಬೆಂಗಳೂರು (ಫೆ. 09): ಭೀಮಾತೀರದಲ್ಲಿ ಗನ್ ಸಂಸ್ಕೃತಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ರೌಡಿಗಳಿಗೆ ಖಾಕಿ ಖದರ್ ತೋರಿಸಿದ್ದಾರೆ ಡಿವೈಎಸ್‌ಪಿ. ಗನ್ ಬಿಟ್ಟು ಬಾಳೆಹಣ್ಣು ಮಾರಿ. ನಿಮಗೆ ಸಮಸ್ಯೆಯಾದ್ರೆ ನಮ್ಮ ಬಳಿ ಬನ್ನಿ. ಗನ್ ಹಿಡಿದ್ರೆ ಸುಮ್ಮನೇ ಬಿಡಲ್ಲ. 15 ದಿನಕ್ಕೊಮ್ಮೆ ಠಾಣೆಗೆ ಬಂದು ಸಹಿ ಮಾಡಿ ಹೋಗಬೇಕು' ಎಂದು ಡಿವೈಎಸ್‌ಪಿ ವಾರ್ನ್ ಮಾಡಿದ್ದಾರೆ. 

2 ತಿಂಗಳಾದರೂ ಭರವಸೆ ಈಡೇರಿಸದ ಸರ್ಕಾರ, ನಾಳೆ ಸಾರಿಗೆ ನೌಕರರಿಂದ ಮುಷ್ಕರ, ಸಂಚಾರದಲ್ಲಿ ವ್ಯತ್ಯಯ