ಗಿಣಿ, ಗಿಣಿ ರಾಗಿಣಿಗಾಗಿ ಕುಚಿಕೂ ಸ್ನೇಹಿತರು ದುಷ್ಮನ್‌ಗಳಾದ್ರು..!

ಗಿಣಿ, ಗಿಣಿ ರಾಗಿಣಿಗಾಗಿ ಕುಚಿಕೂ ಸ್ನೇಹಿತರು ದುಷ್ಮನ್‌ಗಳಾದ್ರು..!

Published : Sep 11, 2020, 11:08 AM ISTUpdated : Sep 11, 2020, 01:02 PM IST

ರವಿಶಂಕರ್ ಹಾಗೂ ಶಿವಪ್ರಕಾಶ್ ಕುಚಿಕು ಗೆಳೆಯರು. ಒಟ್ಟಿಗೆ ಡ್ರಿಂಕ್ಸ್ ಮಾಡ್ತಿದ್ರು, ಒಟ್ಟಿಗೆ ಸ್ಮೋಕ್ ಮಾಡಿಕೊಂಡು ಕಷ್ಟಸುಖಗಳನ್ನು ಹೇಳಿಕೊಳ್ಳುವ ಸ್ನೇಹಿತರಾಗಿದ್ದರು. ಆದರೆ  ವರ್ಷಗಳ ಹಿಂದೆ ರಾಗಿಣಿ ಎಂಟ್ರಿಯಾಗಿದ್ದೇ ತಡ, ಅವಳ ವಿಚಾರಕ್ಕಾಗಿ ರವಿಶಂಕರ್ ಹಾಗೂ ಶಿವಪ್ರಕಾಶ್ ನಡುವೆ ಫೈಟಿಂಗ್ ನಡೆದಿತ್ತಂತೆ. ಅಲ್ಲಿಂದ ಇಬ್ಬರೂ ದುಷ್ಮನ್‌ಗಳಾದರಂತೆ. ಈ ವಿಚಾರವನ್ನು ಸ್ವತಃ ರವಿಶಂಕರ್ ಒಪ್ಪಿಕೊಂಡಿದ್ದಾನೆ. 
 

ಬೆಂಗಳೂರು (ಸೆ. 11): ಸಿಸಿಬಿ ವಿಚಾರಣೆಯಲ್ಲಿರುವ ರಾಗಿಣಿ ಆಪ್ತ ಸ್ನೇಹಿತ ರವಿಶಂಕರ್ ಸ್ಫೋಟಕ ವಿಚಾರವೊಂದನ್ನು ಬಹಿರಂಗಪಡಿಸಿದ್ದಾನೆ. 

ರವಿಶಂಕರ್ ಹಾಗೂ ಶಿವಪ್ರಕಾಶ್ ಕುಚಿಕು ಗೆಳೆಯರು. ಒಟ್ಟಿಗೆ ಡ್ರಿಂಕ್ಸ್ ಮಾಡ್ತಿದ್ರು, ಒಟ್ಟಿಗೆ ಸ್ಮೋಕ್ ಮಾಡಿಕೊಂಡು ಕಷ್ಟಸುಖಗಳನ್ನು ಹೇಳಿಕೊಳ್ಳುವ ಸ್ನೇಹಿತರಾಗಿದ್ದರು. ಆದರೆ  ವರ್ಷಗಳ ಹಿಂದೆ ರಾಗಿಣಿ ಎಂಟ್ರಿಯಾಗಿದ್ದೇ ತಡ, ಅವಳ ವಿಚಾರಕ್ಕಾಗಿ ರವಿಶಂಕರ್ ಹಾಗೂ ಶಿವಪ್ರಕಾಶ್ ನಡುವೆ ಫೈಟಿಂಗ್ ನಡೆದಿತ್ತಂತೆ. ಅಲ್ಲಿಂದ ಇಬ್ಬರೂ ದುಷ್ಮನ್‌ಗಳಾದರಂತೆ. ಈ ವಿಚಾರವನ್ನು ಸ್ವತಃ ರವಿಶಂಕರ್ ಒಪ್ಪಿಕೊಂಡಿದ್ದಾನೆ. 

ಶಿವಪ್ರಕಾಶ್ ರಾಗಿಣಿ ಬಳಿ ಮದುವೆ ಪ್ರಸ್ತಾಪ ಇಟ್ಟಿದ್ದನಂತೆ. ರಾಗಿಣಿ ಒಪ್ಪದಿದ್ದಾಗ, ಅವರಿಬ್ಬರೂ ದೂರ ಆಗಿದ್ದರಂತೆ. ಆ ನಂತರ ರವಿಶಂಕರ್ ಆಪ್ತನಾಗಿದ್ದಾನೆ. 

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!