ಗಿಣಿ, ಗಿಣಿ ರಾಗಿಣಿಗಾಗಿ ಕುಚಿಕೂ ಸ್ನೇಹಿತರು ದುಷ್ಮನ್‌ಗಳಾದ್ರು..!

ಗಿಣಿ, ಗಿಣಿ ರಾಗಿಣಿಗಾಗಿ ಕುಚಿಕೂ ಸ್ನೇಹಿತರು ದುಷ್ಮನ್‌ಗಳಾದ್ರು..!

Published : Sep 11, 2020, 11:08 AM ISTUpdated : Sep 11, 2020, 01:02 PM IST

ರವಿಶಂಕರ್ ಹಾಗೂ ಶಿವಪ್ರಕಾಶ್ ಕುಚಿಕು ಗೆಳೆಯರು. ಒಟ್ಟಿಗೆ ಡ್ರಿಂಕ್ಸ್ ಮಾಡ್ತಿದ್ರು, ಒಟ್ಟಿಗೆ ಸ್ಮೋಕ್ ಮಾಡಿಕೊಂಡು ಕಷ್ಟಸುಖಗಳನ್ನು ಹೇಳಿಕೊಳ್ಳುವ ಸ್ನೇಹಿತರಾಗಿದ್ದರು. ಆದರೆ  ವರ್ಷಗಳ ಹಿಂದೆ ರಾಗಿಣಿ ಎಂಟ್ರಿಯಾಗಿದ್ದೇ ತಡ, ಅವಳ ವಿಚಾರಕ್ಕಾಗಿ ರವಿಶಂಕರ್ ಹಾಗೂ ಶಿವಪ್ರಕಾಶ್ ನಡುವೆ ಫೈಟಿಂಗ್ ನಡೆದಿತ್ತಂತೆ. ಅಲ್ಲಿಂದ ಇಬ್ಬರೂ ದುಷ್ಮನ್‌ಗಳಾದರಂತೆ. ಈ ವಿಚಾರವನ್ನು ಸ್ವತಃ ರವಿಶಂಕರ್ ಒಪ್ಪಿಕೊಂಡಿದ್ದಾನೆ. 
 

ಬೆಂಗಳೂರು (ಸೆ. 11): ಸಿಸಿಬಿ ವಿಚಾರಣೆಯಲ್ಲಿರುವ ರಾಗಿಣಿ ಆಪ್ತ ಸ್ನೇಹಿತ ರವಿಶಂಕರ್ ಸ್ಫೋಟಕ ವಿಚಾರವೊಂದನ್ನು ಬಹಿರಂಗಪಡಿಸಿದ್ದಾನೆ. 

ರವಿಶಂಕರ್ ಹಾಗೂ ಶಿವಪ್ರಕಾಶ್ ಕುಚಿಕು ಗೆಳೆಯರು. ಒಟ್ಟಿಗೆ ಡ್ರಿಂಕ್ಸ್ ಮಾಡ್ತಿದ್ರು, ಒಟ್ಟಿಗೆ ಸ್ಮೋಕ್ ಮಾಡಿಕೊಂಡು ಕಷ್ಟಸುಖಗಳನ್ನು ಹೇಳಿಕೊಳ್ಳುವ ಸ್ನೇಹಿತರಾಗಿದ್ದರು. ಆದರೆ  ವರ್ಷಗಳ ಹಿಂದೆ ರಾಗಿಣಿ ಎಂಟ್ರಿಯಾಗಿದ್ದೇ ತಡ, ಅವಳ ವಿಚಾರಕ್ಕಾಗಿ ರವಿಶಂಕರ್ ಹಾಗೂ ಶಿವಪ್ರಕಾಶ್ ನಡುವೆ ಫೈಟಿಂಗ್ ನಡೆದಿತ್ತಂತೆ. ಅಲ್ಲಿಂದ ಇಬ್ಬರೂ ದುಷ್ಮನ್‌ಗಳಾದರಂತೆ. ಈ ವಿಚಾರವನ್ನು ಸ್ವತಃ ರವಿಶಂಕರ್ ಒಪ್ಪಿಕೊಂಡಿದ್ದಾನೆ. 

ಶಿವಪ್ರಕಾಶ್ ರಾಗಿಣಿ ಬಳಿ ಮದುವೆ ಪ್ರಸ್ತಾಪ ಇಟ್ಟಿದ್ದನಂತೆ. ರಾಗಿಣಿ ಒಪ್ಪದಿದ್ದಾಗ, ಅವರಿಬ್ಬರೂ ದೂರ ಆಗಿದ್ದರಂತೆ. ಆ ನಂತರ ರವಿಶಂಕರ್ ಆಪ್ತನಾಗಿದ್ದಾನೆ. 

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!