Fraud in Name of Ayodhya: ಅಯೋಧ್ಯೆ ರಾಮನ ಹೆಸರಲ್ಲಿ ವಂಚಕರ ಜಾಲ ಆ್ಯಕ್ಟೀವ್: ಈ ಫ್ರಾಡ್‌ಗಳಿಂದ ದೂರವಿರೋದು ಹೇಗೆ ?

Fraud in Name of Ayodhya: ಅಯೋಧ್ಯೆ ರಾಮನ ಹೆಸರಲ್ಲಿ ವಂಚಕರ ಜಾಲ ಆ್ಯಕ್ಟೀವ್: ಈ ಫ್ರಾಡ್‌ಗಳಿಂದ ದೂರವಿರೋದು ಹೇಗೆ ?

Published : Jan 21, 2024, 04:37 PM IST

ಅಯೋಧ್ಯೆ ವಿಚಾರ ಸದ್ಯ ಟ್ರೆಂಡ್ ಇರೋದ್ರಿಂದ ಇದೇ ವಿಚಾರದಲ್ಲಿ ಮೋಸ ಮಾಡೋಕೆ ಟ್ರೈ ಮಾಡ್ತಿದಾರೆ ಎಂದು ಕಾರ್ತಿಕ್ ರಾವ್ ಬಪ್ಪನಾಡು ಹೇಳುತ್ತಾರೆ.

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ (Shri Ramalalla) ವಿಗ್ರಹ ಪ್ರಾಣಪ್ರತಿಷ್ಠಾಪನೆ ಬೆನ್ನಲ್ಲೇ ಸೈಬರ್ ವಂಚಕರ (Cyber Fraud) ಜಾಲ ಆ್ಯಕ್ಟೀವ್ ಆಗಿದೆ. ರಾಮನಂಬಿಕೆಯನ್ನು ಬಳಸಿಕೊಂಡು ಸೈಬರ್ ವಂಚನೆಗೆ ವಂಚಕರು ಮುಂದಾಗುತ್ತಿದ್ದಾರೆ. ಸೈಬರ್ ಫ್ರಾಡ್‌ಗಳಿಂದ ಹೇಗೆ ಎಚ್ಚರವಿರಬೇಕು ಎಂಬ ಬಗ್ಗೆ ಸೈಸೆಕ್ ಸೈಬರ್ ಸೆಕ್ಯುರಿಟಿ ಕರ್ನಾಟಕ ಸೆಂಟರ್ ಹೆಡ್ ಕಾರ್ತಿಕ್ ರಾವ್ ಬಪ್ಪನಾಡು ಮಾಹಿತಿ ನೀಡಿದ್ದಾರೆ. ಅಯೋಧ್ಯೆ(Ayodhya) ವಿಚಾರ ಸದ್ಯ ಟ್ರೆಂಡ್ ಇರೋದ್ರಿಂದ ಇದೇ ವಿಚಾರದಲ್ಲಿ ಮೋಸ ಮಾಡೋಕೆ ಟ್ರೈ ಮಾಡ್ತಿದಾರೆ. ಅಯೋಧ್ಯೆ ಒಂದು ಒಳ್ಳೆ ಕಾರಣವಾಗಿ ಸಿಕ್ಕಿದೆ. ಯಾರನ್ನೂ ಸುಲಭವಾಗಿ ನಂಬಲು ಹೋಗದಿರಿ. ನಂಬಿಕೆ ಬರದೇ ಇದ್ರೆ ಅಂತವರ ಜೊತೆ ಇಂಟರ್ಯಾಕ್ಟ್ ಮಾಡದಿರಿ. ಇಂತಹ ಜಾಲಕ್ಕೆ ಬಿದ್ದರೆ ಕೂಡಲೇ ನ್ಯಾಷನಲ್ ಸೈಬರ್ ಕ್ರೈಮ್ ಹೆಲ್ಪ್ ಲೈನ್ 1930ಗೆ ಕಾಲ್ ಮಾಡಿ, ದೂರು ದಾಖಲು ಮಾಡುವಂತೆ ಕಾರ್ತಿಕ್ ರಾವ್ ಬಪ್ಪನಾಡು ಸೂಚಿಸಿದ್ದಾರೆ. ಇದರಿಂದ ನೀವು ಕಳುಹಿಸಿದ ಅಕೌಂಟ್ ಬ್ಲಾಕ್ ಆಗಿ ನಿಮ್ಮ ಹಣ ಹಿಂದೆ ಬರೋ ಸಾಧ್ಯತೆ ಇದೆ. ವಾಟ್ಸಾಪ್ ಮೆಸೇಜ್ ಬಂದ್ರೆ ಸುಲಭವಾಗಿ ನಂಬಬೇಡಿ.

ಇದನ್ನೂ ವೀಕ್ಷಿಸಿ: Ayodhya Ram Mandir : ಏನಿದು “ಕ್ಷತ್ರಿಯ” ಶಪಥ..? ಭೀಷಣ ಪ್ರತಿಜ್ಞೆ ಈಡೇರಿದ್ದು ಹೇಗೆ..?

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more