ಆಗಂತುಕನ ಟಾರ್ಗೆಟ್ ಆಗಿದ್ದು ಪಂಜಾಬಿನ ಮಾಜಿ ಡಿಸಿಎಂ: ಗುಂಡಿಟ್ಟವನು ಖಲಿಸ್ತಾನಿಯೋ, ಪಾಕಿಸ್ತಾನಿಯೋ?

ಆಗಂತುಕನ ಟಾರ್ಗೆಟ್ ಆಗಿದ್ದು ಪಂಜಾಬಿನ ಮಾಜಿ ಡಿಸಿಎಂ: ಗುಂಡಿಟ್ಟವನು ಖಲಿಸ್ತಾನಿಯೋ, ಪಾಕಿಸ್ತಾನಿಯೋ?

Published : Dec 05, 2024, 12:32 PM ISTUpdated : Dec 05, 2024, 12:34 PM IST

ಬಾದಲ್ ಮಾಡಿದ ಯಾವ ತಪ್ಪಿಗೆ ಪ್ರಾಣ ತೆಗೆಯೋಕೆ ಮುಂದಾಗಿದ್ದ ನರೇನ್ ಚೌರಾ?. ಒಂದು ವೇಳೆ ಬಾದಲ್ ಗ್ರಹಚಾರ ಎರಡು ಇಂಚುಗಳಷ್ಟು ಅದಲು ಬದಲಾಗಿದ್ದಿದ್ರೂ, ಸ್ವರ್ಣ ಮಂದಿರದ ಅಂಗಳದಲ್ಲಿ ಮಾಜಿ ಸಿಎಂ ರಕ್ತ ಛುಳ್ ಅಂತ ಚಿಮ್ಮಿಬಿಡ್ತಾ ಇತ್ತು.. ಅಷ್ಟಕ್ಕೂ ಬಾದಲ್ ಪ್ರಾಣ ತೆಗೆಯೋ ದ್ವೇಷ ನರೇನ್ ಚೌರಾಗೆ ಬಂದಿದ್ಯಾಕೆ?. 
 

ಬೆಂಗಳೂರು(ಡಿ.05):  ಖಲಿಸ್ತಾನಿಯೋ..? ಪಾಕಿಸ್ತಾನಿಯೋ..? ಭೀಕರ ದಾಳಿಯ ಹಿಂದಿ ಅಡಗಿದೆ ಬೆಚ್ಚಿ ಬೀಳೀಸೋ ಭೀಭತ್ಸ ಕಾರಣ. ಅದೇನು ಅನ್ನೋದರ ಕಂಪ್ಲೀಟ್ ಸ್ಟೋರಿ ನಿಮ್ಮ ಮುಂದೆ ತೆರೆದಿಡೋದೆ ಇವತ್ತಿನ ಸುವರ್ಣ ಫೋಕಸ್, ಬಾದಲ್ ರಕ್ತ ರಹಸ್ಯ!

ಅಷ್ಟಕ್ಕೂ ರಾಮ್ ರಹೀಂ ಬಾಬಾಗೆ ಬೆಂಬಲ ಕೊಟ್ಟಿದ್ರಿಂದ, ಇಂಥದ್ದೊಂದು ಕರಾಳ ಶಿಕ್ಷೆ ಅನುಭವಿಸಬೇಕಾದ ಸ್ಥಿತಿ ಬರ್ಬೋದು ಅನ್ನೋ ಕಲ್ಪನೆ, ಆ ನಾಯಕರಿಗೆ ಇರಲೇ ಇಲ್ವಾ? ಅದೆಲ್ಲಾ ಬಿಡಿ, ತಪ್ಪು ಮಾಡಿ ಶಿಕ್ಷೆ ಅನುಭವಿಸ್ತಾ ಇರೋರನ್ನ ಕೊಲ್ಲಕ್ಕಂತ ಒಬ್ಬ ಬಂದುಬಿಟ್ನಲ್ಲಾ, ಅವನ ಆ ಕೃತ್ಯಕ್ಕೆ ಕಾರಣ ಏನು?.

ಅಪ್ಪ-ಮಗನ ವಿರುದ್ಧ ಯತ್ನಾಳ್ ಗೌಡ್ರಿಗೆ ಏಕಿಂಥಾ ದ್ವೇಷ?: ಬಿಜೆಪಿಯಲ್ಲಿ ಧಗಧಗಿಸುತ್ತಿರುವ ಸೇಡಿನ ಕಥೆ

ಇದ್ದಕ್ಕಿದ್ದ ಹಾಗೇ ಸ್ವರ್ಣ ಮಂದಿರದ ಗೇಟನ್ನ ದಾಟಿಕೊಂಡು, ಆಗಂತುಕ ಒಬ್ಬ ಬಂದೇ ಬಿಟ್ಟ.. ನೋಡನೋಡುತ್ತಲೇ ಗುಂಡು ಹಾರಿಸಿ ಪ್ರಾಣ ತೆಗೆಯೋಕೆ ಮುಂದಾದ.. ಅವನ್ಯಾರು? ಅವನನ್ನ ಕಳಿಸಿದ್ಯಾರು? ಅವನ ಉದ್ದೇಶ ಏನಿತ್ತು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್..

ಏನು ಆ ಇತಿಹಾಸ? ಬಾದಲ್ ಮಾಡಿದ ಯಾವ ತಪ್ಪಿಗೆ ಪ್ರಾಣ ತೆಗೆಯೋಕೆ ಮುಂದಾಗಿದ್ದ ನರೇನ್ ಚೌರಾ?. ಒಂದು ವೇಳೆ ಬಾದಲ್ ಗ್ರಹಚಾರ ಎರಡು ಇಂಚುಗಳಷ್ಟು ಅದಲು ಬದಲಾಗಿದ್ದಿದ್ರೂ, ಸ್ವರ್ಣ ಮಂದಿರದ ಅಂಗಳದಲ್ಲಿ ಮಾಜಿ ಸಿಎಂ ರಕ್ತ ಛುಳ್ ಅಂತ ಚಿಮ್ಮಿಬಿಡ್ತಾ ಇತ್ತು.. ಅಷ್ಟಕ್ಕೂ ಬಾದಲ್ ಪ್ರಾಣ ತೆಗೆಯೋ ದ್ವೇಷ ನರೇನ್ ಚೌರಾಗೆ ಬಂದಿದ್ಯಾಕೆ? ಈ ದ್ವೇಷದ ಕತೆ ಶುರುವಾಗಿದ್ದು ಎಲ್ಲಿಂದ?.  ಬರೀ ಉತ್ತರ ಕಂಡುಹಿಡಿದ ಮಾತ್ರಕ್ಕೇ ಪಂಜಾಬಿನ ಕಾಳ್ಗಿಚ್ಚು ಶಮನ ವಾಗುವಂಥದ್ದಲ್ಲ. ಈ ಕತೆ ಇನ್ನೂ ಹೇಗೇಗೆಲ್ಲಾ ಮುಂದುವರೆಯೋದು ಬಾಕಿ ಇದೆಯೋ ಗೊತ್ತಿಲ್ಲ. 

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more