ಆಗಂತುಕನ ಟಾರ್ಗೆಟ್ ಆಗಿದ್ದು ಪಂಜಾಬಿನ ಮಾಜಿ ಡಿಸಿಎಂ: ಗುಂಡಿಟ್ಟವನು ಖಲಿಸ್ತಾನಿಯೋ, ಪಾಕಿಸ್ತಾನಿಯೋ?

ಆಗಂತುಕನ ಟಾರ್ಗೆಟ್ ಆಗಿದ್ದು ಪಂಜಾಬಿನ ಮಾಜಿ ಡಿಸಿಎಂ: ಗುಂಡಿಟ್ಟವನು ಖಲಿಸ್ತಾನಿಯೋ, ಪಾಕಿಸ್ತಾನಿಯೋ?

Published : Dec 05, 2024, 12:32 PM ISTUpdated : Dec 05, 2024, 12:34 PM IST

ಬಾದಲ್ ಮಾಡಿದ ಯಾವ ತಪ್ಪಿಗೆ ಪ್ರಾಣ ತೆಗೆಯೋಕೆ ಮುಂದಾಗಿದ್ದ ನರೇನ್ ಚೌರಾ?. ಒಂದು ವೇಳೆ ಬಾದಲ್ ಗ್ರಹಚಾರ ಎರಡು ಇಂಚುಗಳಷ್ಟು ಅದಲು ಬದಲಾಗಿದ್ದಿದ್ರೂ, ಸ್ವರ್ಣ ಮಂದಿರದ ಅಂಗಳದಲ್ಲಿ ಮಾಜಿ ಸಿಎಂ ರಕ್ತ ಛುಳ್ ಅಂತ ಚಿಮ್ಮಿಬಿಡ್ತಾ ಇತ್ತು.. ಅಷ್ಟಕ್ಕೂ ಬಾದಲ್ ಪ್ರಾಣ ತೆಗೆಯೋ ದ್ವೇಷ ನರೇನ್ ಚೌರಾಗೆ ಬಂದಿದ್ಯಾಕೆ?. 
 

ಬೆಂಗಳೂರು(ಡಿ.05):  ಖಲಿಸ್ತಾನಿಯೋ..? ಪಾಕಿಸ್ತಾನಿಯೋ..? ಭೀಕರ ದಾಳಿಯ ಹಿಂದಿ ಅಡಗಿದೆ ಬೆಚ್ಚಿ ಬೀಳೀಸೋ ಭೀಭತ್ಸ ಕಾರಣ. ಅದೇನು ಅನ್ನೋದರ ಕಂಪ್ಲೀಟ್ ಸ್ಟೋರಿ ನಿಮ್ಮ ಮುಂದೆ ತೆರೆದಿಡೋದೆ ಇವತ್ತಿನ ಸುವರ್ಣ ಫೋಕಸ್, ಬಾದಲ್ ರಕ್ತ ರಹಸ್ಯ!

ಅಷ್ಟಕ್ಕೂ ರಾಮ್ ರಹೀಂ ಬಾಬಾಗೆ ಬೆಂಬಲ ಕೊಟ್ಟಿದ್ರಿಂದ, ಇಂಥದ್ದೊಂದು ಕರಾಳ ಶಿಕ್ಷೆ ಅನುಭವಿಸಬೇಕಾದ ಸ್ಥಿತಿ ಬರ್ಬೋದು ಅನ್ನೋ ಕಲ್ಪನೆ, ಆ ನಾಯಕರಿಗೆ ಇರಲೇ ಇಲ್ವಾ? ಅದೆಲ್ಲಾ ಬಿಡಿ, ತಪ್ಪು ಮಾಡಿ ಶಿಕ್ಷೆ ಅನುಭವಿಸ್ತಾ ಇರೋರನ್ನ ಕೊಲ್ಲಕ್ಕಂತ ಒಬ್ಬ ಬಂದುಬಿಟ್ನಲ್ಲಾ, ಅವನ ಆ ಕೃತ್ಯಕ್ಕೆ ಕಾರಣ ಏನು?.

ಅಪ್ಪ-ಮಗನ ವಿರುದ್ಧ ಯತ್ನಾಳ್ ಗೌಡ್ರಿಗೆ ಏಕಿಂಥಾ ದ್ವೇಷ?: ಬಿಜೆಪಿಯಲ್ಲಿ ಧಗಧಗಿಸುತ್ತಿರುವ ಸೇಡಿನ ಕಥೆ

ಇದ್ದಕ್ಕಿದ್ದ ಹಾಗೇ ಸ್ವರ್ಣ ಮಂದಿರದ ಗೇಟನ್ನ ದಾಟಿಕೊಂಡು, ಆಗಂತುಕ ಒಬ್ಬ ಬಂದೇ ಬಿಟ್ಟ.. ನೋಡನೋಡುತ್ತಲೇ ಗುಂಡು ಹಾರಿಸಿ ಪ್ರಾಣ ತೆಗೆಯೋಕೆ ಮುಂದಾದ.. ಅವನ್ಯಾರು? ಅವನನ್ನ ಕಳಿಸಿದ್ಯಾರು? ಅವನ ಉದ್ದೇಶ ಏನಿತ್ತು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್..

ಏನು ಆ ಇತಿಹಾಸ? ಬಾದಲ್ ಮಾಡಿದ ಯಾವ ತಪ್ಪಿಗೆ ಪ್ರಾಣ ತೆಗೆಯೋಕೆ ಮುಂದಾಗಿದ್ದ ನರೇನ್ ಚೌರಾ?. ಒಂದು ವೇಳೆ ಬಾದಲ್ ಗ್ರಹಚಾರ ಎರಡು ಇಂಚುಗಳಷ್ಟು ಅದಲು ಬದಲಾಗಿದ್ದಿದ್ರೂ, ಸ್ವರ್ಣ ಮಂದಿರದ ಅಂಗಳದಲ್ಲಿ ಮಾಜಿ ಸಿಎಂ ರಕ್ತ ಛುಳ್ ಅಂತ ಚಿಮ್ಮಿಬಿಡ್ತಾ ಇತ್ತು.. ಅಷ್ಟಕ್ಕೂ ಬಾದಲ್ ಪ್ರಾಣ ತೆಗೆಯೋ ದ್ವೇಷ ನರೇನ್ ಚೌರಾಗೆ ಬಂದಿದ್ಯಾಕೆ? ಈ ದ್ವೇಷದ ಕತೆ ಶುರುವಾಗಿದ್ದು ಎಲ್ಲಿಂದ?.  ಬರೀ ಉತ್ತರ ಕಂಡುಹಿಡಿದ ಮಾತ್ರಕ್ಕೇ ಪಂಜಾಬಿನ ಕಾಳ್ಗಿಚ್ಚು ಶಮನ ವಾಗುವಂಥದ್ದಲ್ಲ. ಈ ಕತೆ ಇನ್ನೂ ಹೇಗೇಗೆಲ್ಲಾ ಮುಂದುವರೆಯೋದು ಬಾಕಿ ಇದೆಯೋ ಗೊತ್ತಿಲ್ಲ. 

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more