ಆಗಂತುಕನ ಟಾರ್ಗೆಟ್ ಆಗಿದ್ದು ಪಂಜಾಬಿನ ಮಾಜಿ ಡಿಸಿಎಂ: ಗುಂಡಿಟ್ಟವನು ಖಲಿಸ್ತಾನಿಯೋ, ಪಾಕಿಸ್ತಾನಿಯೋ?

ಆಗಂತುಕನ ಟಾರ್ಗೆಟ್ ಆಗಿದ್ದು ಪಂಜಾಬಿನ ಮಾಜಿ ಡಿಸಿಎಂ: ಗುಂಡಿಟ್ಟವನು ಖಲಿಸ್ತಾನಿಯೋ, ಪಾಕಿಸ್ತಾನಿಯೋ?

Published : Dec 05, 2024, 12:32 PM ISTUpdated : Dec 05, 2024, 12:34 PM IST

ಬಾದಲ್ ಮಾಡಿದ ಯಾವ ತಪ್ಪಿಗೆ ಪ್ರಾಣ ತೆಗೆಯೋಕೆ ಮುಂದಾಗಿದ್ದ ನರೇನ್ ಚೌರಾ?. ಒಂದು ವೇಳೆ ಬಾದಲ್ ಗ್ರಹಚಾರ ಎರಡು ಇಂಚುಗಳಷ್ಟು ಅದಲು ಬದಲಾಗಿದ್ದಿದ್ರೂ, ಸ್ವರ್ಣ ಮಂದಿರದ ಅಂಗಳದಲ್ಲಿ ಮಾಜಿ ಸಿಎಂ ರಕ್ತ ಛುಳ್ ಅಂತ ಚಿಮ್ಮಿಬಿಡ್ತಾ ಇತ್ತು.. ಅಷ್ಟಕ್ಕೂ ಬಾದಲ್ ಪ್ರಾಣ ತೆಗೆಯೋ ದ್ವೇಷ ನರೇನ್ ಚೌರಾಗೆ ಬಂದಿದ್ಯಾಕೆ?. 
 

ಬೆಂಗಳೂರು(ಡಿ.05):  ಖಲಿಸ್ತಾನಿಯೋ..? ಪಾಕಿಸ್ತಾನಿಯೋ..? ಭೀಕರ ದಾಳಿಯ ಹಿಂದಿ ಅಡಗಿದೆ ಬೆಚ್ಚಿ ಬೀಳೀಸೋ ಭೀಭತ್ಸ ಕಾರಣ. ಅದೇನು ಅನ್ನೋದರ ಕಂಪ್ಲೀಟ್ ಸ್ಟೋರಿ ನಿಮ್ಮ ಮುಂದೆ ತೆರೆದಿಡೋದೆ ಇವತ್ತಿನ ಸುವರ್ಣ ಫೋಕಸ್, ಬಾದಲ್ ರಕ್ತ ರಹಸ್ಯ!

ಅಷ್ಟಕ್ಕೂ ರಾಮ್ ರಹೀಂ ಬಾಬಾಗೆ ಬೆಂಬಲ ಕೊಟ್ಟಿದ್ರಿಂದ, ಇಂಥದ್ದೊಂದು ಕರಾಳ ಶಿಕ್ಷೆ ಅನುಭವಿಸಬೇಕಾದ ಸ್ಥಿತಿ ಬರ್ಬೋದು ಅನ್ನೋ ಕಲ್ಪನೆ, ಆ ನಾಯಕರಿಗೆ ಇರಲೇ ಇಲ್ವಾ? ಅದೆಲ್ಲಾ ಬಿಡಿ, ತಪ್ಪು ಮಾಡಿ ಶಿಕ್ಷೆ ಅನುಭವಿಸ್ತಾ ಇರೋರನ್ನ ಕೊಲ್ಲಕ್ಕಂತ ಒಬ್ಬ ಬಂದುಬಿಟ್ನಲ್ಲಾ, ಅವನ ಆ ಕೃತ್ಯಕ್ಕೆ ಕಾರಣ ಏನು?.

ಅಪ್ಪ-ಮಗನ ವಿರುದ್ಧ ಯತ್ನಾಳ್ ಗೌಡ್ರಿಗೆ ಏಕಿಂಥಾ ದ್ವೇಷ?: ಬಿಜೆಪಿಯಲ್ಲಿ ಧಗಧಗಿಸುತ್ತಿರುವ ಸೇಡಿನ ಕಥೆ

ಇದ್ದಕ್ಕಿದ್ದ ಹಾಗೇ ಸ್ವರ್ಣ ಮಂದಿರದ ಗೇಟನ್ನ ದಾಟಿಕೊಂಡು, ಆಗಂತುಕ ಒಬ್ಬ ಬಂದೇ ಬಿಟ್ಟ.. ನೋಡನೋಡುತ್ತಲೇ ಗುಂಡು ಹಾರಿಸಿ ಪ್ರಾಣ ತೆಗೆಯೋಕೆ ಮುಂದಾದ.. ಅವನ್ಯಾರು? ಅವನನ್ನ ಕಳಿಸಿದ್ಯಾರು? ಅವನ ಉದ್ದೇಶ ಏನಿತ್ತು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್..

ಏನು ಆ ಇತಿಹಾಸ? ಬಾದಲ್ ಮಾಡಿದ ಯಾವ ತಪ್ಪಿಗೆ ಪ್ರಾಣ ತೆಗೆಯೋಕೆ ಮುಂದಾಗಿದ್ದ ನರೇನ್ ಚೌರಾ?. ಒಂದು ವೇಳೆ ಬಾದಲ್ ಗ್ರಹಚಾರ ಎರಡು ಇಂಚುಗಳಷ್ಟು ಅದಲು ಬದಲಾಗಿದ್ದಿದ್ರೂ, ಸ್ವರ್ಣ ಮಂದಿರದ ಅಂಗಳದಲ್ಲಿ ಮಾಜಿ ಸಿಎಂ ರಕ್ತ ಛುಳ್ ಅಂತ ಚಿಮ್ಮಿಬಿಡ್ತಾ ಇತ್ತು.. ಅಷ್ಟಕ್ಕೂ ಬಾದಲ್ ಪ್ರಾಣ ತೆಗೆಯೋ ದ್ವೇಷ ನರೇನ್ ಚೌರಾಗೆ ಬಂದಿದ್ಯಾಕೆ? ಈ ದ್ವೇಷದ ಕತೆ ಶುರುವಾಗಿದ್ದು ಎಲ್ಲಿಂದ?.  ಬರೀ ಉತ್ತರ ಕಂಡುಹಿಡಿದ ಮಾತ್ರಕ್ಕೇ ಪಂಜಾಬಿನ ಕಾಳ್ಗಿಚ್ಚು ಶಮನ ವಾಗುವಂಥದ್ದಲ್ಲ. ಈ ಕತೆ ಇನ್ನೂ ಹೇಗೇಗೆಲ್ಲಾ ಮುಂದುವರೆಯೋದು ಬಾಕಿ ಇದೆಯೋ ಗೊತ್ತಿಲ್ಲ. 

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more