ಹುಡುಗ ಪಿಯುಸಿ ಫೇಲ್.. ಡಿಗ್ರಿ ಹುಡುಗಿ: ಪ್ರೀತಿ ಮಾಡಿದ ತಪ್ಪಿಗೆ ಜೀವ ಕಳೆದುಕೊಂಡ ಪ್ರೇಮಿಗಳು..!

ಹುಡುಗ ಪಿಯುಸಿ ಫೇಲ್.. ಡಿಗ್ರಿ ಹುಡುಗಿ: ಪ್ರೀತಿ ಮಾಡಿದ ತಪ್ಪಿಗೆ ಜೀವ ಕಳೆದುಕೊಂಡ ಪ್ರೇಮಿಗಳು..!

Published : Jun 29, 2023, 11:27 AM IST

ತಮಟೆ ಕಲಾವಿದನನ್ನ ಪ್ರೀತಿಸಿದಕ್ಕೆ ಕತ್ತು ಹಿಸುಕಿದ ಅಪ್ಪ..!
ಅವಳು ಸತ್ತಳು ಅಂತ ಪ್ರೇಮಿ ರೈಲಿನ ಹಳಿಗೆ ತಲೆ ಕೊಟ್ಟ..!
ದಲಿತ ಹುಡುಗನನ್ನ ಪ್ರೀತಿಸಿದಕ್ಕೆ ತಂದೆ ಮಗಳನ್ನೇ ಕೊಂದ..!

ಅವಳು ಸುಂದರ ಚೆಲುವೆ. ಇನ್ನೂ ಜಸ್ಟ್ 20 ವರ್ಷ. ಆಟ, ಪಾಟ ಅಂತ ಅಂದುಕೊಂಡು ಆಕೆ ಇದ್ದುಬಿಟ್ಟಿದ್ದಿದ್ರೆ ಇವತ್ತು ನಾವು ಆಕೆ ಬಗ್ಗೆ ಹೇಳೋ ಅವಶ್ಯಕತೆಯೇ ಇರುತ್ತಿರಲಿಲ್ಲ. ಆದ್ರೆ ಆಕೆ ಲವ್ನಲ್ಲಿ ಬಿದ್ದುಬಿಟ್ಟಿದ್ಲು. ಅದೇ ಆಕೆ ಮಾಡಿದ ಮೊದಲ ಮತ್ತು ಕೊನೆ ಯ ತಪ್ಪು. ಆಕೆ ಪ್ರೀತಿ ಮಾಡಿದ್ದು ತಪ್ಪಲ್ಲ.. ಆದ್ರೆ ಆಕೆ ಪ್ರೀತಿಸಿದವನ ಜಾತಿ ಅಕೆಯ ಹೆತ್ತವರಿಗೆ ತಪ್ಪಾಗಿ ಕಾಣಿಸಿಬಿಟ್ಟಿತ್ತು. ಪರಿಣಾಮ ಇವತ್ತು ಆ ಹೆಣ್ಣುಮಗಳ ತನ್ನ ಜನ್ಮದಾತನಿಂದಲೇ ಮಸಣ ಸೇರಿದ್ದಾಳೆ. ಪ್ರೀತಿಸಿದ ತಪ್ಪಿಗೆ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾಳೆ. ಇನ್ನೂ ಆಕೆ ಸತ್ತ ನಂತರ ಆಕೆಯ ಪ್ರಿಯಕರ ಕೂಡ ಆತ್ಮಹತ್ಯೆಗೆ ಶರಣಾಗಿಬಿಟ್ಟಿದ್ದಾನೆ.ಒಂದೇ ಗಲ್ಲಿಯಲ್ಲಿದ್ದ ಕೀರ್ತಿ ಮತ್ತು ಗಂಗಾ ಇಬ್ಬರೂ ಪ್ರೀತಿಸಿದ ತಪ್ಪಿಗೆ ಇವತ್ತು ಮಸಣ ಸೇರಿದ್ದಾರೆ.. ತಂದೆ ಕೃಷ್ಣಮೂರ್ತಿನೇ ಕೀತಿಯನ್ನ ಕೊಂದುಬಿಟ್ಟಿದ್ದಾನೆ.ಈ ಘಟನೆ ಕೋಲಾರದ ಬಂಗಾರಪೇಟೆಯಲ್ಲಿ ನಡೆದಿದೆ.

ಇದನ್ನೂ ವೀಕ್ಷಿಸಿ: 3ನೇ ವಾಗ್ದಾನ ಪೂರೈಸಲು ಮೋದಿ ತ್ರಿವಿಕ್ರಮ ಹೆಜ್ಜೆ: ಭಾರತದ ಭವಿಷ್ಯ ಬದಲಿಸುತ್ತಾ ಯುಸಿಸಿ..?

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
Read more