ಮಗನ ಹೆಂಡತಿಗೆ ಮಾವನಿಂದ ಅಶ್ಲೀಲ ಮೆಸೇಜ್, ಕಿರುಕುಳಕ್ಕೆ ಪ್ರಾಣಬಿಟ್ಟ ಸೊಸೆ!

ಮಗನ ಹೆಂಡತಿಗೆ ಮಾವನಿಂದ ಅಶ್ಲೀಲ ಮೆಸೇಜ್, ಕಿರುಕುಳಕ್ಕೆ ಪ್ರಾಣಬಿಟ್ಟ ಸೊಸೆ!

Published : May 25, 2022, 06:45 PM IST

ಅತ್ತೆ ಸೊಸೆ ರಿಲೇಷನ್ಶಿಪ್ ಅಷ್ಟು ಸೆನ್ಸಿಟೀವ್ ರಿಲೇಷನ್ಶಿಪ್ ಬೇರೊಂದಿಲ್ಲ. ಇವತ್ತಿನ ಕಾಲದಲ್ಲಿ ಜಾಯಿಂಟ್ ಫ್ಯಾಮಿಲಿ ಅನ್ನೋ ಕಾನ್ಸೆಪ್ಟ್ ಮಾಯವಾಗಿದೆ ಅಂದ್ರೆ ಅದಕ್ಕೆ ಕಾರಣ ಅತ್ತೆ ಸೊಸೆಯೇ ಆಗಿರ್ತಾರೆ. ಅತ್ತೆ ಸೊಸೆಗೆ ಕಾಟ ಕೊಡೋದು, ಸೊಸೆ ಅತ್ತೆಗೆ ಟಾಂಗ್ ಕೊಡೋ ಸ್ಟೋರಿಗಳನ್ನ ನಾವು ನೋಡುತ್ತಲೇ ಇರ್ತೀವಿ. ಆದ್ರೆ ಅದೇ ಅತ್ತೆ ಸೊಸೆ ಜಗಳದ ಬಗ್ಗೆ ಹೇಳೋದಿಲ್ಲ. ಬದಲಿಗೆ ಮಾವ ಮತ್ತು ಸೊಸೆಯ ಬಗ್ಗೆ ಹೇಳ್ತಿದ್ದೀವಿ. ಇಲ್ಲೊಬ್ಬ ಕಿರಾತಕ ಮಾವ ತನ್ನ ಸೊಸೆಗೆ ಹೇಗೆ ಕಾಟ ಕೊಟ್ಟಿದ್ದಾನೆ ಅಂದ್ರೆ ಇವತ್ತು ಆಕೆ ಪ್ರಾಣವನ್ನೇ ಬಿಟ್ಟಿದ್ದಾಳೆ. ಒಂದು ಹೆಣ್ಣು ಮಗಳನ್ನ ಇನ್ನಿಲ್ಲದಂತೆ ಕಾಡಿದ ವಿಕೃತ ಮನಸ್ಸಿನ ಮಾವನ ಕಥೆ

ಬೆಂಗಳೂರು(ಮೇ.25): ಅಪಾರ ಆಸ್ತಿ ಪಾಸ್ತಿ ಇದೆ ಅಂತ ಇದ್ದ ಮಗಳನ್ನ ಇವರ ಮನೆಗೆ ಸೊಸೆಯಾಗಿ ಕಳುಹಿಸಿಕೊಟ್ರು. ರಂಜಿತಾ ಕೂಡ ಖುಷಿಖುಷಿಯಾಗೇ ತನ್ನ ಗಂಡನ ಮನೆ ಸೇರಿದ್ಲು. ಆದ್ರೆ ಆ ಖುಷಿ ಇದ್ದಿದ್ದು ಕೇವಲ 15 ದಿನಗಳು ಮಾತ್ರ. ತನ್ನ ಮಾವನ ಅಸಲಿ ಬಣ್ಣ ನೋಡಿ ರಂಜಿತಾಳೇ ಥಂಡಾ ಹೊಡೆದಿದ್ಲು. ಆದ್ರೆ ಮಾವ ಕಾಟ ಕೊಡ್ತಿದ್ರೂ ಗಂಡ ಸುಮ್ಮನಿದ್ದನಾ..? 

ಮದುವೆಯಾಗಿ 10 ವರ್ಷದ ನಂತರ ವರದಕ್ಷಿಣೆ ಕಿರುಕುಳ ಅಂದ್ರೆ ಏನ್ ಅರ್ಥ. ಆದ್ರೆ ಈ 10 ವರ್ಷ ಆಕೆ ಕಳೆದಿದ್ದಾಳಲ್ಲ ಅದು ನಿಜಕ್ಕೂ ಗ್ರೇಟ್. ಇನ್ನೂ ಈಕೆಯ ಗಂಡನ ಕಥೆಯನ್ನ ನೀವು ಕೇಳಲೇಬೇಕು. ಈತ ತನ್ನ ಜವಾಬ್ದಾರಿಯನ್ನ ಕರೆಕ್ಟಾಗಿ ನಿರ್ವಹಿಸಿದ್ದಿದ್ರೆ ಇವತ್ತು ರಂಜಿತಾ ಬದುಕಿ ಬಿಡ್ತಿದ್ಲು. ಆದ್ರೆ ಆತ ಅತ್ತ ಒಳ್ಳೆಯ ಮಗನೂ ಆಗದೇ ಒಳ್ಳೆಯ ಗಂಡನೂ ಆಗದೇ ಇವತ್ತು ಆಕೆಯ ಸಾವಿಗೆ ಪ್ರಮುಖ ಪಾತ್ರವಹಿಸಿದ್ದಾನೆ.

ಗಂಡನನ್ನ ಕರೆದುಕೊಂಡು ಮತ್ತೊಂದು ಮನೆ ಮಾಡಿದ ರಂಜಿತಾ ಕೆಲಸಕ್ಕೂ ಸೇರಿಕೊಂಡು ಸಂಸಾರ ದೂಡ್ತಿದ್ಲು. ಆದ್ರೆ ಈ ಪಾಪಿಗಳು ಅವಳನ್ನೂ ಅಲ್ಲಿ ಹೆಚ್ಚು ದಿನ ನೆಮ್ಮದಿಯಾಗಿ ಬದುಕೋಕೆ ಬಿಡಲಿಲ್ಲ. ಮಗನನ್ನ ಛೂ ಬಿಟ್ಟು ಮತ್ತೆ ತಮ್ಮ ಎದುರಿಗೇ ಬರುವಂತೆ ಮಾಡಿಬಿಟ್ಟಿದ್ರು. ಆಕೆಯೂ ಇವರ ಬೆಣ್ಣೆ ಮಾತುಗಳನ್ನ ನಂಬಿ ಆಕೆ ಇದ್ದ ಮನೆಯನ್ನ ಬಿಡಲು ನಿರ್ಧರಿಸಿದ್ಲು. ಆದ್ರೆ ಮತ್ತೆ ನರಕದ ಕೂಪಕ್ಕೆ ಬಿದ್ದ ರಂಜಿತಾ ತನ್ನ ಪ್ರಾಣವನ್ನೇ ಬಿಡುವಂತಾಯ್ತು.

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more