ಆಂಧ್ರ ಗಡಿ ಭಾಗಕ್ಕೆ ಹೊಂದಿಕೊಂಡಿರುವ, ಬಾಗೇಪಲ್ಲಿ ತಾಲೂಕಿನ ಹೊನ್ನಂಪಳ್ಳಿ, ಮಾಡಂಪ್ಪಳ್ಳಿ ಎಂಬ ಎರಡು ಹಳ್ಳಿಗಳಲ್ಲಿ ರಾತ್ರಿಯಾದರೆ ಸಾಕು, ಸುತ್ತಮುತ್ತಲಿನ ಬೆಟ್ಟಗಳಲ್ಲಿ ಗಣಿಗಾರಿಕೆ ಆರಂಭವಾಗುತ್ತದೆ. ಈ ಕರ್ಕಶ ಶಬ್ದ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.
ಬೆಂಗಳೂರು (ಜು. 03): ಆಂಧ್ರ ಗಡಿ ಭಾಗಕ್ಕೆ ಹೊಂದಿಕೊಂಡಿರುವ, ಬಾಗೇಪಲ್ಲಿ ತಾಲೂಕಿನ ಹೊನ್ನಂಪಳ್ಳಿ, ಮಾಡಂಪ್ಪಳ್ಳಿ ಎಂಬ ಎರಡು ಹಳ್ಳಿಗಳು ಎದುರಿಸುತ್ತಿರುವ ಸಂಕಷ್ಟವಿದು. ಈ ಹಳ್ಳಿಗಳಲ್ಲಿ ರಾತ್ರಿಯಾದರೆ ಸಾಕು, ಸುತ್ತಮುತ್ತಲಿನ ಬೆಟ್ಟಗಳಲ್ಲಿ ಗಣಿಗಾರಿಕೆ ಆರಂಭವಾಗುತ್ತದೆ.
ಈ ಕರ್ಕಶ ಶಬ್ದ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದವರನ್ನು ಧನದಾಹಿಗಳು ಬಾಯಿ ಮುಚ್ಚಿಸುತ್ತಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಕವರ್ ಸ್ಟೋರಿ ನಡೆಸಿದ ಕಾರ್ಯಾಚರಣೆ ಹೀಗಿತ್ತು.