ಬೆಂಗಳೂರಿನ ಹೆಣ ತಮಿಳುನಾಡಿನಲ್ಲಿ, ಹಂತಕ ವಾಘಾ ಬಾರ್ಡರ್​​ನಲ್ಲಿ! ರೋಚಕ ಇನ್ವೆಸ್ಟಿಗೇಷನ್

ಬೆಂಗಳೂರಿನ ಹೆಣ ತಮಿಳುನಾಡಿನಲ್ಲಿ, ಹಂತಕ ವಾಘಾ ಬಾರ್ಡರ್​​ನಲ್ಲಿ! ರೋಚಕ ಇನ್ವೆಸ್ಟಿಗೇಷನ್

Published : Jan 24, 2025, 10:44 PM IST

ಒಬ್ಬ ರೌಡಿ ಶೀಟರ್​ನ ಸಾವಿನ ರಹಸ್ಯವನ್ನು ಈ ಕಥೆ ಬಿಚ್ಚಿಟ್ಟಿದೆ. ಹಿಂದೆ ಅನೇಕ ಕ್ರಿಮಿನಲ್ ಕೇಸ್‌ಗಳಲ್ಲಿ ಭಾಗಿಯಾಗಿದ್ದ ಆತ ಇತ್ತೀಚೆಗೆ ಸೈಲೆಂಟಾಗಿದ್ದ. ಆದರೆ ಒಂದು ದಿನ ಮನೆಯಿಂದ ಹೊರಟವನು ವಾಪಸ್​ ಬರಲೇ ಇಲ್ಲ. ಅವನ ಸಾವಿನ ಹಿಂದಿನ ರಹಸ್ಯವೇನು?

ಅವನೊಬ್ಬ ರೌಡಿ. ಕಾಲೇಜು ಮೆಟ್ಟಿಲು ಹತ್ತೋಕು ಮುಂಚೆಯೇ ಜೈಲಿಗೆ ಹೋಗಿ ಬಂದವನು. ಹತ್ತಾರು ಕ್ರಿಮಿನಲ್​​ ಕೇಸ್​ಗಳು. ಆದ್ರೆ ಇತ್ತೆಚೆಗೆ ಎಲ್ಲಾ ಬಿಟ್ಟು ಸೈಲೆಂಟಾಗಿದ್ದ. ಸಣ್ಣಪುಣ್ಣ ಡೀಲ್​ಗಳನ್ನ ಮಾಡಿಕೊಂಡು ಚೆನ್ನಾಗಿದ್ದ. ಆದ್ರೆ ಆವತ್ತೊಂದು ದಿನ ಸ್ವಲ್ಪ ಕೆಲಸ ಇದೆ ಅಂತ ಮನೆ ಬಿಟ್ಟು ಹೋದವನು ಮತ್ತೆ ವಾಪಸ್​​ ಬರಲೇ ಇಲ್ಲ. ಹೆಂಡತಿ ಎಲ್ಲಿ ಹುಡುಕಿದ್ರೂ ಅವನ ಸುಳಿವು ಸಿಗೋದಿಲ್ಲ.. ಕೊನೆಗೆ ಪೊಲೀಸ್​​ ಕಂಪ್ಲೆಂಟ್​ ಕೊಟ್ಟಳು. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ ಅವನ ಡೆಡ್​ ಬಾಡಿ ಸಿಕ್ಕಿತ್ತು ಅಷ್ಟಕ್ಕೂ ನಾನೇ ಕಿಲಾಡಿ ಅಂತ ಮೆರೆದವನು ಹೆಣವಾಗಿದ್ದೇಗೆ? ಅವನನ್ನ ಎತ್ತಿಬಿಟ್ರಾ? ಅಥವಾ ಇವನೇ ಏನಾದ್ರೂ ಮಾಡಿಕೊಂಡನಾ? ಒಬ್ಬ ರೌಡಿ ಶೀಟರ್​​​ ಸಾವಿನ ರೋಚಕ ಇನ್ವೆಸ್ಟಿಗೇಷನ್​​ ಕಥೆಯೇ ಈ ಎಫ್​.ಐ.ಆರ್​​ 

 ಅವರಿಬ್ಬರೂ ರೌಡಿಗಳೇ. ಆದ್ರೆ ಇತ್ತಿಚೆಗೆ ಎಲ್ಲವನ್ನ ಬಿಟ್ಟು ಒಂದು ಹೊಸ ಬ್ಯುಸಿನೆಸ್​​​ ಶುರು ಮಅಡಿದ್ರು. ತಾಮ್ರಕ್ಕೆ ಚಿನ್ನವನ್ನ ಮಿಕ್ಸ್​​ ಮಾಡಿ ಅದನ್ನ ಮಣಪುರಣನಲ್ಲಿ ಅಡ ಇಡೋದು. ಹೀಗೆ ಲಕ್ಷ ಲಕ್ಷ ಹಣವನ್ನ ಗಳಿಸಿದ್ರು. ಆದ್ರೆ ಒಂದು ದಿನ ಮಣಪುರಂನವರಿಗೆ ಇವರ ಕಳ್ಳಾಟ ಗೊತ್ತಾಗಿ ಹಣವಾಪಸ್​​ ಕೊಡಲು ಹೇಳಿದ್ರು. ಇಲ್ಲಾಂದ್ರೆ ಕೇಸ್​ ದಾಖಲಿಸೋದಾಗಿ ಹೇಳಿದ್ರು. ಇದೆ ಕಾರಣಕ್ಕೆ ಆವತ್ತು ಗುಣ, ಜಿತೇಶನ ಬಳಿ ದುಡ್ಡು ತಗೆದುಕೊಳ್ಳೋಕೆ ಹೋಗಿದ್ದ. ಆದ್ರೆ ಹಣ ಕೊಡೋ ಬದಲುಇ ಜಿತೇಶ ತನ್ನ ಸ್ನೇಹಿತನನ್ನೇ ಕೊಂದು ಮುಗಿಸಿದ್ದ. ನಂತರ ಮೃತದೆಹವನ್ನ ತಮಿಳುನಾಡಿನಲ್ಲಿ ಸುಟ್ಟಿ, ಸೀದಾ ವಾಘಾ ಬಾರ್ಡರ್​ನಲ್ಲಿ ಹೋಗಿ ಕೂತಿದ್ದ.

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
Read more