ಪುರಸಭೆಯಲ್ಲೇ ಡಿ ಗ್ರೂಪ್ ನೌಕರ ವಿಷಸೇವನೆ: ಕಚೇರಿ ಮುಂದೆಯೇ ಅಧಿಕಾರಿಗಳಿಗೆ ಪತ್ನಿ ತರಾಟೆ !

ಪುರಸಭೆಯಲ್ಲೇ ಡಿ ಗ್ರೂಪ್ ನೌಕರ ವಿಷಸೇವನೆ: ಕಚೇರಿ ಮುಂದೆಯೇ ಅಧಿಕಾರಿಗಳಿಗೆ ಪತ್ನಿ ತರಾಟೆ !

Published : Oct 01, 2023, 11:39 AM IST

ಆನೇಕಲ್‌ ಚಂದಾಪುರ ಪುರಸಭೆಯಲ್ಲೇ ಡಿ ಗ್ರೌಪ್ ನೌಕರರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.ಕಚೇರಿಯೊಳಗೆ ವಿಷಸೇವಿಸಿದ್ದಾನೆ..ಆತ ಸೂಸೈಡ್‌ಗೆ ಟ್ರೈ ಮಾಡಿದ್ಯಾಕೆ..ಇತ್ತ ಕುಟುಂಬಸ್ಥರು ಅಧಿಕಾರಿ ವಿರುದ್ಧ ಕೆಂಡಕಾರಿದ್ದಾರೆ.
 

ಒಂದು ಕಡೆ ಆಫೀಸ್‌ನಲ್ಲೇ ಡಿ ಗ್ರೂಪ್ ನೌಕರರ ವಿಷಕುಡಿಯತ್ತಿರುವ ದೃಶ್ಯ..ಮತ್ತೊಂದೆಡೆ ಅಧಿಕಾರಿಗಳನ್ನೇ ತರಾಟೆ ತೆಗೆದುಕೊಳ್ಳುತ್ತಿರುವ ಕುಟುಂಬಸ್ಥರು..
ಈ ದೃಶ್ಯ ಕಂಡು ಬಂದಿದ್ದು ಆನೇಕಲ್‌ನ ಚಂದಪುರ ಪುರಸಭೆಯಲ್ಲಿ. ಆನೇಕಲ್ ಚಂದಾಪುರ ಪುರಸಭೆ(Chandapur Municipality) ಡಿ ಗ್ರೂಪ್ ನೌಕರನಾಗಿ ವೇಣು ಕೆಲಸ ಮಾಡ್ತಿದ್ದಾನೆ. ಈತನ ಪ್ರಮಾಣಿಕತೆಗೆ ಈಗ ಮುಳುವಾಗಿದ್ದು, ಕಚೇರಿಯಲ್ಲೇ ವಿಷಸೇವಿಸಿ ಆತ್ಮಹತ್ಯೆಗೆ(Suicide) ಯತ್ನಿಸಿದ್ದಾನೆ. ಡಿ ಗ್ರೂಪ್‌ ನೌಕರನಾಗಿದ್ದ ವೇಣು ಕೇಸ್ ವರ್ಕರ್ ಆಗಿ ಬಡ್ತಿ ಪಡೆದಿದ್ನಂತೆ. ಆದ್ರೆ ಇತ್ತ ಪುರಸಭೆ ಮುಖ್ಯಾಧಿಕಾರಿಯಾಗಿ ಶ್ವೇತಾ ಬಾಯಿ ಅಧಿಕಾರಕ್ಕೆ ಬಂದ್ಮಲೇ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿತ್ತಂತೆ.ವೇಣು ತೆಗೆದುಕೊಂಡ ಹೋಗಬೇಕಿದ್ದ ಫೈಲ್‌ಗಳನ್ನ ರವಿ ಎಂಬಾತನೇ ಕೊಂಡೊಯ್ಯುತ್ತಿದ್ನಂತೆ. ಈ ಬಗ್ಗೆ ಶ್ವೇತಾ ಬಾಯಿ ಗಮನಕ್ಕೆ ತಂದ್ರು ಕ್ಯಾರೆ ಅನ್ನದೇ ವೇಣುವನ್ನೇ ಟಾರ್ಗೆಟ್ ಮಾಡಿ ವ್ಯಾಚಶಬ್ಧಗಳಿಂದ ಬೈಯುತ್ತಿದ್ರಂತೆ. ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ವೇಣು ಕಚೇರಿಯಲ್ಲೇ ವಿಷಸೇವಿಸಿದ್ದಾನೆ. ಯಾವಾಗ ತನ್ನ ಗಂಡ ವಿಷಸೇವಿಸಿದ್ದಾನೆ ಅಂತಾ ಗೊತ್ತಾಯ್ತೋ ಇತ್ತ ಕಚೇರಿ ಬಳಿಯೇ ವೇಣು ಪತ್ನಿ ಬಂದು ಶ್ವೇತಾ ಬಾಯಿ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ನನ್ನ ಗಂಡನ ಆತ್ಮಹತ್ಯೆಗೆ ನೀನೆ ಕಾರಣ ಅಂತಾ ತರಾಟೆ ತೆಗೆದು ಕೊಂಡ್ರು. ಪುರಸಭೆ ಕಚೇರಿಯಲ್ಲೇ ಇಷ್ಟೆಲ್ಲಾ ನಡೆದ್ರು ಮುಖ್ಯಧಿಕಾರಿ ಶ್ವೇತಾ ಬಾಯಿ ಮಾತ್ರ ನನಗೆ ಏನು ಗೊತ್ತಿಲ್ಲ. ನಾನು ಕಿರುಕುಳ ಕೊಟ್ಟಿಲ್ಲ ಅಂತಾ ಸಮರ್ಥನೆ ಮಾಡಿಕೊಂಡ್ರೆ..ಇತ್ತ ಸ್ಥಳೀಯರು ಮಾತ್ರ ಭ್ರಷ್ಟಚಾರ ಮಾಡೋಕೆ ಅಂತಾನೆ ರವಿಯನ್ನ ನೇಮಿಸಿಕೊಂಡಿದ್ದಾರೆ ಅಂತಾ ಪುರಸಭೆ ಸದಸ್ಯರೇ ಆರೋಪಿಸಿದ್ದಾರೆ. ವಿಷಸೇವಿಸಿದ ವೇಣುಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ..ಇತ್ತ ನನಗೆ ಏನು ಗೊತ್ತಿಲ್ಲವೆಂದ ಶ್ವೇತಾ ಬಾಯಿ ವೇಣುಬಳಿಯೇ ಹೋಗಿ ನನ್ನವಿರುದ್ಧ ಹೇಳಿಕೆ ನೀಡದಂತೆ ಅಂಗಲಾಚಿದ್ದಳಂತೆ.

ಇದನ್ನೂ ವೀಕ್ಷಿಸಿ:  ವಿಧಾನಸಭೆ ಸೋತವರಿಗೆ ಲೋಕ ಗೆಲ್ಲುವ ಆಸೆ: ನಾನು ಟಿಕೆಟ್ ಆಕಾಂಕ್ಷಿ ಎಂದ ಬಿಜೆಪಿ ಮಾಜಿ ಶಾಸಕ

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more