ಮುಸ್ಲಿಮರ ರಕ್ಷಣೆಯೇ ಕಾಂಗ್ರೆಸ್‌ ಸರ್ಕಾರದ ಆರನೇ ಗ್ಯಾರಂಟಿ: ಚಕ್ರವರ್ತಿ ಸೂಲಿಬೆಲೆ

ಮುಸ್ಲಿಮರ ರಕ್ಷಣೆಯೇ ಕಾಂಗ್ರೆಸ್‌ ಸರ್ಕಾರದ ಆರನೇ ಗ್ಯಾರಂಟಿ: ಚಕ್ರವರ್ತಿ ಸೂಲಿಬೆಲೆ

Published : Oct 02, 2023, 12:48 PM IST

ಬೇರೆ ಕಡೆಯಿಂದ ಚಾಕು ಚೂರಿ ಹಿಡಿದುಕೊಂಡು ಬರುವವರಿಗೆ ಬೆಂಬಲ ಕೊಡುವವರು ಶಿವಮೊಗ್ಗದಲ್ಲಿ ಇರುವವರೇ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
 

ಶಿವಮೊಗ್ಗದ ಇತಿಹಾಸ ತಿಳಿದಿರುವವರು ಯಾರೂ ಈ ಘಟನೆಯಿಂದ ಆಶ್ಚರ್ಯ ಪಡುವುದಿಲ್ಲ. ಏಕೆಂದರೆ ಮೊದಲ ಗಲಭೆ ನಡೆದಲ್ಲಿಂದ ನಿರಂತರವಾಗಿ ಈ ರೀತಿಯ ಪ್ರಕರಣಗಳು ನಡೆಯುತ್ತಿವೆ. ನಿನ್ನೆ ನಾನು ಉಡುಪಿಗೆ ಹೋಗುವಾಗ ಕಟೌಟ್‌ಗಳನ್ನು ನೋಡಿಕೊಂಡು ಬಂದೆ, ಅಲ್ಲಿ ಪ್ರಚೋಧನಕಾರಿ ಅಂಶಗಳು ಇದ್ದವು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ(Chakraborty Sulibele) ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಹೇಳಿದ್ದಾರೆ. ಗಾಂಧಿಬಜಾರ್‌ ಸರ್ಕಲ್‌ನಲ್ಲಿ(Gandhi Bazaar) ತಾತ್ಕಾಲಿಕ ಮಸೀದಿ ನಿರ್ಮಾಣ ಮಾಡಲಾಗಿತ್ತು. ಅವರು ದಾಂಧಲೆಗೆ ಮೊದಲೇ ಸಿದ್ಧವಾಗಿ ಬಂದಂತೆ ಕಾಣುತ್ತದೆ. ಗಣೇಶನ ಮೂರ್ತಿ ಇಡಲು ಎಲ್ಲಾ ಅನುಮತಿ ಪಡೆಯಬೇಕು. ಆದ್ರೆ ಅವರು ಯಾವುದಕ್ಕೂ ಕೇರ್‌ ಮಾಡುವುದಿಲ್ಲ. ಎಸ್‌ಪಿ ಹೇಳುವ ಪ್ರಕಾರ ಕೆಲವರು ಗಲಭೆಗೆ ಸಿದ್ಧರಾಗಿಯೇ ಬಂದಿದ್ದರು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  JDS ಸಭೆಗೆ ಗೈರಾದವರ ಮುಂದಿನ ನಡೆ ಏನು..? ಮೈತ್ರಿಯಿಂದ ಹುಟ್ಟಿದ್ದ ಅಸಮಾಧಾನ ತಣ್ಣಗಾಯ್ತಾ..?

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!