ಕಥೆ-ಚಿತ್ರಕಥೆ-ನಿರ್ದೇಶನ.. ಚೈತ್ರಾ ಕುಂದಾಪುರ: 5 ಕೋಟಿಯ ಡೀಲ್ ನಡೆದಿದ್ದೇಗೆ ಗೊತ್ತಾ..?

ಕಥೆ-ಚಿತ್ರಕಥೆ-ನಿರ್ದೇಶನ.. ಚೈತ್ರಾ ಕುಂದಾಪುರ: 5 ಕೋಟಿಯ ಡೀಲ್ ನಡೆದಿದ್ದೇಗೆ ಗೊತ್ತಾ..?

Published : Sep 14, 2023, 03:47 PM IST

ಒಂದುವರೆ ಕೋಟಿ ಪಡೆದ ಸ್ವಾಮೀಜಿ ಪ್ರಧಾನಿಯ ಆಪ್ತ..!
ಸ್ನೇಹಿತನಿಂದ ಉದ್ಯಮಿಗೆ ಗೊತ್ತಾಗಿತ್ತು ಮೋಸದ ಜಾಲ..!
ಕೋಟಿ ಕೋಟಿ ಪಡೆದವರು ಏಂಥಹ ನಾಟಕ ಮಾಡಿದ್ರು..!
 

ಅವಳು ಹಿಂದೂ ನಾಯಕಿ, ಹೋದಲ್ಲಿ ಬಂದಲ್ಲೆಲ್ಲಾ ಹಿಂದೂ ಜಾಗೃತಿಯ ಹೇಳಿಕೆ, ಭಾಷಣಗಳನ್ನ ಮಾಡುತ್ತಾ ಹಿಂದೂ ಸಿಂಹಿಣಿ ಅಂತಲೇ ಕರೆಸಿಕೊಂಡವಳು. ಇಂಥವಳು ಇವತ್ತು ಪೊಲೀಸ್ ಕಸ್ಟಡಿಯಲ್ಲಿ ಬಂಧಿಯಾಗಿದ್ದಾಳೆ. ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್(BJP Ticket) ಕೊಡಿಸೋದಾಗಿ ನಂಬಿಸಿ ಕಮರ್ಷಿಯಲ್ ಸಿನಿಮಾಗೂ ಕಮ್ಮಿಯಿಲ್ಲದಂತೆ ಒಂದು ಸ್ಕ್ರೀನ್ ಪ್ಲೇಯನ್ನೇ ರೆಡಿ ಮಾಡಿ ಬರೊಬ್ಬರಿ 5 ಕೋಟಿ ನಂಗಿಕೊಂಡಿದ್ದಾಳೆ. ನಾವು ಇವತ್ತು ಹೇಳ್ತಿರೋದು ಚೈತ್ರಾ ಕುಂದಾಪುರ(Chaitra Kundapur) ಅನ್ನೋ ಐನಾತಿ ಲೇಡಿಯ ಬಗ್ಗೆ. ಉಡುಪಿ ಮೊದಲೇ ಬಿಜೆಪಿಯ ಭದ್ರಕೋಟೆ. ಅಲ್ಲಿ ಟಿಕೆಟ್ ಸಿಗುತ್ತೆ ಅಂದ್ರೆ ಯಾರು ತಾನೆ ಬೇಡ ಅಂತಾರೆ. ಯಾವಾಗ ಚೈತ್ರಾ ನಾನು ಟಿಕೆಟ್ ಕೊಡಿಸುತ್ತೇನೆ. ಆದ್ರೆ ದುಡ್ಡು ಖರ್ಚಾಗುತ್ತೆ ಅಂದಳೋ ಗೋಂವಿಂದ ಪೂಜಾರಿ ನಾನು ಎಷ್ಟು ಬೇಕಾದ್ರೂ ಕೊಡಲು ರೆಡಿ ಅಂದುಬಿಡ್ತಾರೆ. ಅಷ್ಟೇ, ಚೈತ್ರಾ ಒಂದು ಸ್ಕ್ರೀನ್ ಪ್ಲೇ ರೆಡಿ ಮಾಡೇಬಿಡ್ತಾಳೆ. ಅವಳದ್ದೇ ಒಂದು ಗ್ಯಾಂಗ್ ಕಟ್ಟಿಕೊಂಡು ಗೋವಿಂದು ರವರಿಗೆ ಸಿನಿಮಾ ತೋರಿಸೋದಕ್ಕೆ ಶುರು ಮಾಡಿಬಿಡ್ತಾಳೆ. ಆದ್ರೆ ಕಾಮಿಡಿ ಅಂದ್ರೆ ಈಕೆ ಬಿಜೆಪಿಯ ಕೇಂದ್ರ ಚುನಾವಣ ಸಮಿತಿ ಸದಸ್ಯ ಅಂತ ಗೋವಿಂದ ಪೂಜಾರಿಗೆ ಪರಿಚಯಿಸಿದ್ದು ಯಾರನ್ನ ಗೊತ್ತಾ..? ಬೆಂಗಳೂರಿನಲ್ಲಿ ಕಬಾಬ್ ಮಾರುತ್ತಿದ್ದವನನ್ನ. ಯಾವಾಗ ಗೋವಿಂದ್ ಪೂಜಾರಿ 50 ಲಕ್ಷ ಹಣ ಕೊಟ್ಟರೋ ಚೈತ್ರಾ ಮತ್ತು ಗಗನ್ ಕುರಿ ಹಳ್ಳಕೆ ಬಿತ್ತು ಅಂತ ಸಂಭ್ರಮಿಸುತ್ತಾರೆ. ಆದ್ರೆ ಸುಮ್ಮನೆ ಕೂರಲ್ಲ. ಇನ್ನೂ 3 ಕೋಟಿ ಪಡೆಯಬೇಕಲ್ಲ. ಅದಕ್ಕೆ ಮತ್ತೊಂದು ಪ್ಲಾನ್ ಮಾಡ್ತಾಳೆ ಚೈತ್ರಾ. ಇವರ ಮೂರುವರೆ ಕೋಟಿ ಡೀಲ್‌ಗೆ ಒಬ್ಬ ಸ್ವಾಮೀಜಿಯ ಎಂಟ್ರಿ ಕೂಡ ಆಗುತ್ತದೆ.

ಇದನ್ನೂ ವೀಕ್ಷಿಸಿ:  ಕಳಚಿ ಬಿತ್ತು ಹೋರಾಟಗಾರ್ತಿಯ ಮುಖವಾಡ: ಸಲೂನ್‌ನಲ್ಲಿ ರೆಡಿಯಾಗಿತ್ತು ಆಕೆಯ ಮಾಸ್ಟರ್ ಪ್ಲಾನ್!

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more