ಬೆಂಗಳೂರು ಗಲಭೆ ಹಿಂದೆ  SDPI, ಸಂಘಟನೆ ನಿಷೇಧಕ್ಕೆ ಮೀನಮೇಷ ಯಾಕೆ?

Aug 14, 2020, 10:26 PM IST

ಬೆಂಗಳೂರು(ಆ. 14)   ಬೆಂಗಳೂರಿನ ಡಿಜೆ, ಕೆಜಿ ಹಳ್ಳಿ ಹೊತ್ತು ಉರಿದಿದ್ದುದರ ಹಿಂದೆ ಎಸ್‌ಡಿಪಿಐ ಕೈವಾಡ ಸಾಬೀತಾಗುತ್ತಲೇ ಇದೆ. ಇನ್ನು ಎಷ್ಟು ದಿನ ಬೇಕು ಈ ಸಂಘಟನೆಗಳನ್ನು ಬ್ಯಾನ್ ಮಾಡಲು?

ತನಿಖಾ ವರದಿ ತೆರೆದಿಟ್ಟ ಬೆಂಗಳೂರು ಗಲಭೆಯ ಅಸಲಿ ರಹಸ್ಯ

ಹಾಗಾದರೆ ಯಾರು ನಿರ್ಧಾರ ತೆಗೆದುಕೊಳ್ಳಬೇಕು?  ಏನಾಗುತ್ತಿದೆ ಕರ್ನಾಟಕದಲ್ಲಿ? ಹಳೆಯ ಗಲಭೆಗಳಿಗೂ ಇದಕ್ಕೂ ಏನ್ ಲಿಂಕ್? ಎಲ್ಲ ವಿವರ ನಿಮ್ಮ ಮುಂದೆ .....