ಜೊತೆಯಲ್ಲಿದ್ದವಳೇ ಗುರೂಜಿಗೆ ಸ್ಕೆಚ್! ಊರಿಗೆಲ್ಲಾ ಭವಿಷ್ಯ ಹೇಳ್ತಿದ್ದವರ ಭವಿಷ್ಯ ಅವತ್ತು ಕೆಟ್ಟಿತ್ತು!

ಜೊತೆಯಲ್ಲಿದ್ದವಳೇ ಗುರೂಜಿಗೆ ಸ್ಕೆಚ್! ಊರಿಗೆಲ್ಲಾ ಭವಿಷ್ಯ ಹೇಳ್ತಿದ್ದವರ ಭವಿಷ್ಯ ಅವತ್ತು ಕೆಟ್ಟಿತ್ತು!

Published : Jul 17, 2022, 03:50 PM IST

ಆತ ಎಲ್ಲರ ಭವಿಷ್ಯ ಹೇಳುವ ಗುರೂಜಿ. ಆದ್ರೆ ಅವತ್ತು ಅದೇ ಗುರೂಜಿಯ ಭವಿಷ್ಯ ಕೆಟ್ಟುಹೋಗಿತ್ತು. ಬೆಳಗ್ಗೆ ಎದ್ದು ಕೆಲವರಿಗೆ ಜ್ಯೋತಿಷ್ಯವನ್ನ ಹೇಳಿ ಇನ್ನೇನು ಟಿಫನ್ ಮಾಡಬೇಕು ಅನ್ನುಬಷ್ಟರಲ್ಲಿ ಅವನ ಮನೆಗೆ ಒಂದು ಗ್ಯಾಂಗ್ ಅಟ್ಯಾಕ್ ಮಾಡಿಬಿಟ್ಟಿತ್ತು. ಆತ ಭವಿಷ್ಯ ಹೇಳಿ ಸಂಪಾಧಿಸಿದ್ದ ಹಣವನ್ನೆಲ್ಲಾ ಆ ಗ್ಯಾಂಗ್ ಹೋತ್ತೊಯ್ದಿತ್ತು. ಆದ್ರೆ ಯಾವಾಗ ಈ ವಿಷ್ಯ ಗೊತ್ತಾಯ್ತೊ ನಮ್ಮ ಕರ್ನಾಟಕ ಪೊಲೀಸ್ ಅಖಾಡಕ್ಕಿಳಿದಿತ್ತು. ಕಳ್ಳರ ಜಾಡು ಹಿಡಿಉ ಹೋದ ಪೊಲೀಸರಿಗೆ ಆರಂಭದಲ್ಲಿ ಕೇಸ್ ಸವಾಲು ಎನ್ನಿಸಿದ್ರೂ ನಂತರ ಅದನ್ನ ಈಸಿಯಾಗಿ ಬೇಧಿಸುವಲ್ಲಿ ಯಶಸ್ವಿಯಾಗಿದ್ರು.

ಬೆಂಗಳೂರು, (ಜುಲೈ.17): ಆತ ಎಲ್ಲರ ಭವಿಷ್ಯ ಹೇಳುವ ಗುರೂಜಿ. ಆದ್ರೆ ಅವತ್ತು ಅದೇ ಗುರೂಜಿಯ ಭವಿಷ್ಯ ಕೆಟ್ಟುಹೋಗಿತ್ತು. ಬೆಳಗ್ಗೆ ಎದ್ದು ಕೆಲವರಿಗೆ ಜ್ಯೋತಿಷ್ಯವನ್ನ ಹೇಳಿ ಇನ್ನೇನು ಟಿಫನ್ ಮಾಡಬೇಕು ಅನ್ನುಬಷ್ಟರಲ್ಲಿ ಅವನ ಮನೆಗೆ ಒಂದು ಗ್ಯಾಂಗ್ ಅಟ್ಯಾಕ್ ಮಾಡಿಬಿಟ್ಟಿತ್ತು. ಆತ ಭವಿಷ್ಯ ಹೇಳಿ ಸಂಪಾಧಿಸಿದ್ದ ಹಣವನ್ನೆಲ್ಲಾ ಆ ಗ್ಯಾಂಗ್ ಹೋತ್ತೊಯ್ದಿತ್ತು. ಆದ್ರೆ ಯಾವಾಗ ಈ ವಿಷ್ಯ ಗೊತ್ತಾಯ್ತೊ ನಮ್ಮ ಕರ್ನಾಟಕ ಪೊಲೀಸ್ ಅಖಾಡಕ್ಕಿಳಿದಿತ್ತು.

ವೃದ್ಧರಿಗೆ ಮಸಾಜ್ ಆಸೆ ತೋರಿಸಿ ಚಿನ್ನ ದೋಚುತ್ತಿದ್ದ ಮಹಿಳೆ ಅಂದರ್

ಕಳ್ಳರ ಜಾಡು ಹಿಡಿಉ ಹೋದ ಪೊಲೀಸರಿಗೆ ಆರಂಭದಲ್ಲಿ ಕೇಸ್ ಸವಾಲು ಎನ್ನಿಸಿದ್ರೂ ನಂತರ ಅದನ್ನ ಈಸಿಯಾಗಿ ಬೇಧಿಸುವಲ್ಲಿ ಯಶಸ್ವಿಯಾಗಿದ್ರು. ಹೀಗೆ ಭವಿಷ್ಯ ಹೇಳಿದ ಗುರೂಜಿಯನ್ನ ದೋಚಿದ ಗ್ಯಾಂಗ್ ಅನ್ನ ರೋಚಕವಾಗಿ ಹೆಡೆಮುರಿ ಕಟ್ಟಿದ ಕೆಂಗೇರಿ ಪೊಲೀಸರ ಇನ್ವೆಸ್ಟಿಗೇಷನ್ ಕಥೆಯೇ ಇವತ್ತಿನ ಎಫ್.ಐ.ಆರ್...

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more