ಅಖಂಡ ಕಣ್ಣೀರು, ಮನೆ ಸುಟ್ಟಿದ್ದಕ್ಕಿಂತಲೂ ನೋವು ತಂದ ಬೇರೆ ವಿಚಾರ

Aug 19, 2020, 7:41 PM IST

ಬೆಂಗಳೂರು(ಆ. 19) ಕಮಿಷನರ್ ಕಚೇರಿಯಲ್ಲಿ ಶಾಸಕ ಅಖಂಡ ಶ್ರೀನಿವಾಸ್‌ಗೆ ಪ್ರಶ್ನೆಗಳ ಸುರಿಮಳೆಯಾಗಿದೆ. ನಿಮ್ಮ ಕ್ಷೇತದ ಕಾರ್ಪೋರೇಟರ್ ಜತೆ ಭಿನ್ನಾಭಿಪ್ರಾಯ ಇದೆಯಾ? ಎಂದು ಕೇಳಲಾಗಿದೆ.

ಬೆಂಗಳೂರು ಗಲಭೆಗೆ ಮೂಲ ಕಾರಣ ಏನು?

ಸಂಪತ್ ರಾಜ್ ಮತ್ತು ನಿಮ್ಮ ನಡುವೆ ಸಮಸ್ಯೆ ಇದೆಯಾ? ಬೆಂಗಳೂರು ಗಲಭೆ ನಂತರದ ವಿಚಾರಣೆ ನಡೆಯುತ್ತಿದ್ದು ಸಿಸಿಬಿ ಪೊಲೀಸರು ಹಲವು ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡಿದ್ದಾರೆ.