*ನೋಡ ನೋಡುತ್ತಿದ್ದಂತೆ ಕಡಲಿಗೆ ಧೂಮುಕಿದ ಯುವತಿ
* ಯುವತಿಯ ಹಿಂದೆಯೇ ಸಮುದ್ರಕ್ಕೆ ಹಾರಿದ ಯುವಕ
* ಬದುಕಿ ಬಂದಿದ್ದು ಒಂದೇ ಜೀವ
* ವೇಗವಾಗಿ ಬಂದ ಅಲೆ ಯುವಕನ ಪ್ರಾಣ ತೆಗೆದಿತ್ತು
ಮಂಗಳೂರು(ಫೆ. 01) ಒಬ್ಬ ಹುಡುಗ(Boy), ಇಬ್ಬರು ಹುಡುಗಿಯರು(Girl), ಸೋಮೇಶ್ವರದ (Mangaluru) ಕಡಲ ತೀರದಲ್ಲಿ ಮೂವರು ಕುಳಿತಿದ್ದರು. ಇದ್ದಕ್ಕಿದ್ದಂತೆ ಒಬ್ಬಳು ನೀರಿಗೆ ಹಾರುತ್ತಾಳೆ. ಅವಳ ಹಿಂದೆ ಹುಡುಗನೂ ನೀರಿಗೆ ಧುಮುಕುತ್ತಾನೆ. ಬದುಕಿ ಉಳಿದಿದ್ದು ಒಂದು ಜೀವ.
Bengaluru Crime: ಸ್ನೇಹಿತೆಯ ಪತಿಗೆ ಚಾಕು ಇರಿದು ಪರಾರಿಯಾಗಿದ್ದ ಆರೋಪಿ ಬಂಧನ
ಇದೊಂದು ತ್ರಿಕೋನ (triangle love story) ಪ್ರೇಮ ಕತೆ. ಅಷ್ಟಕ್ಕೂ ಈ ಯುವಜನತೆ ಇಂಥ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಪ್ರವಾಸಿಗರು ಕಡಿಮೆ ಇದ್ದಾಗ ಇದು ಪ್ರೇಮಿಗಳ ಹಾಟ್ ಸ್ಪಾಟ್