ಬೆಳಗಾವಿ; ಸೀಜ್ ಮಾಡಿದ್ದ ಕಾರಿನಲ್ಲಿದ್ದ 5 ಕೆಜಿ ಚಿನ್ನ ಎಲ್ಲಿಗೆ ಹೋಯ್ತು?

ಬೆಳಗಾವಿ; ಸೀಜ್ ಮಾಡಿದ್ದ ಕಾರಿನಲ್ಲಿದ್ದ 5 ಕೆಜಿ ಚಿನ್ನ ಎಲ್ಲಿಗೆ ಹೋಯ್ತು?

Published : May 25, 2021, 03:06 PM IST

* ಮಂಗಳೂರಿನಿಂದ ಕೊಲ್ಲಾಪುರಕ್ಕೆ ಹೊರಟಿದ್ದ ಕಾರು
* ಸೀಜ್ ಮಾಡಿದ್ದ ಕಾರಿನಲ್ಲೇ ಇತ್ತು ಕೆಜಿಗಟ್ಟಲೆ ಚಿನ್ನ
* ಪೊಲೀಸರೇ ಚಿನ್ನವನ್ನು ಕದ್ದರಾ?
* ಕಳ್ಳ-ಪೊಲೀಸ್ ಕತೆಯಲ್ಲಿ ನಿಜವಾದ ಕಳ್ಳರು ಯಾರು?

ಬೆಳಗಾವಿ(ಮೇ 25)  ಕೊರೋನಾ ಕಾಲದಲ್ಲಿ ಅಪರಾಧ ಸುದ್ದಿಗಳಿಗೂ ಕಡಿಮೆ ಏನಿಲ್ಲ.  ಇದೊಂದು ಇಂಟರೆಸ್ಟಿಂಗ್ ಗೋಲ್ಡ್ ಸ್ಟೋರಿ. ಮಂಗಳೂರು ಟು ಕೊಲ್ಲಾಪುರ ಹೊರಟಿದ್ದ ಒಂದು ಕಾರು. ಪೊಲೀಸರು ಆ ಕಾರನ್ನು ಸೀಜ್ ಮಾಡಿ ಐದು ತಿಂಗಳು ಇಟ್ಟುಕೊಂಡಿದ್ದರು. ಅದೆ ಕಾರಿನಲ್ಲಿ ಐದು ಕೆಜಿ ಚಿನ್ನ ಇತ್ತಂತೆ.

ಡ್ರೆಸ್ ಹಿಂದಿರುಗಿಸಲು ಹೋಗಿ 2 ಲಕ್ಷ ರೂ. ಕಳೆದುಕೊಂಡ ಮಹಿಳೆ

ಹಾಗಾದರೆ ಇಲ್ಲಿ ಪೊಲೀಸರೆ ಕಳ್ಳರಾ? ವಿಚಿತ್ರ ಕತೆಯ ಒಂದು ರೋಚಕ ರಹಸ್ಯ. ಏರ್ ಬ್ಯಾಗ್ ನಲ್ಲಿ ಖಜಾನೆ.  ನಿವೃತ್ತ ಡಿವೈಎಸ್‌ಪಿ ಮಗನ ರೋಚಕ ಕತೆ. 

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!