ವಿಜಯಪುರ: ಭೀಮಾತೀರದ ರಕ್ತಚರಿತ್ರೆಗೆ ಬಿತ್ತಾ ಫುಲ್ ಸ್ಟಾಪ್..?

ವಿಜಯಪುರ: ಭೀಮಾತೀರದ ರಕ್ತಚರಿತ್ರೆಗೆ ಬಿತ್ತಾ ಫುಲ್ ಸ್ಟಾಪ್..?

Published : Feb 24, 2023, 08:06 PM ISTUpdated : Feb 24, 2023, 08:12 PM IST

ಎಡಿಜಿಪಿ ಅಲೋಕ್‌ ಕುಮಾರ್‌ ಅವರೇ ಕುಂತು ಭೀಮಾ ತೀರದ ಎರಡು ಗ್ಯಾಂಗ್‌ಗಳ ನಡುವೆ ರಾಜೀ ಸಂಧಾನ ಮಾಡಿಸಿದ್ದಾರೆ. ಆದರೆ, ಎರಡು ಗ್ಯಾಂಗ್‌ಗಳ ನಡುವೆ ಕಾಂಪ್ರಮೈಸ್‌ ಮಾಡಿಸಿದ್ದು ಯಾಕೆ?, ಅಂತ ಅನಿವಾರ್ಯತೆ ಪೊಲೀಸರಿಗೆ ಯಾಕಿತ್ತು?. 

ವಿಜಯಪುರ(ಫೆ.24): ಮೊನ್ನೆ ತಾನೆ ಭೀಮಾತೀರದಲ್ಲಿ ಆದ ಮಹತ್ತರ ಬೆಳವಣಿಗೆಯ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಹೇಳಿದ್ವಿ, ಭೀಮಾ ತೀರದಲ್ಲಿ ಎರಡು ನಟೋರಿಯಸ್‌ ಗ್ಯಾಂಗ್‌ಗಳ ನಡುವೆ ಕಾಂಪ್ರಮೈಸ್‌ ಆಗಿತ್ತು. ಅದೂ ಕೂಡ ಪೊಲೀಸರು ಸಮ್ಮುಖದಲ್ಲಿ, ಆದರೆ, ಭೀಮಾತೀರದಲ್ಲಾದ ಆ ಅನ್‌ಬಿಲೀವಬಲ್‌ ಕಾಂಪ್ರಮೈಸ್‌ ಸುದ್ದಿ ಇದೀಗ ರಾಜ್ಯದಲ್ಲಿ ಹವಾ ಕ್ರಿಯೇಟ್‌ ಮಾಡಿದೆ. ಎಡಿಜಿಪಿ ಅಲೋಕ್‌ ಕುಮಾರ್‌ ಅವರೇ ಕುಂತು ಭೀಮಾ ತೀರದ ಎರಡು ಗ್ಯಾಂಗ್‌ಗಳ ನಡುವೆ ರಾಜೀ ಸಂಧಾನ ಮಾಡಿಸಿದ್ದಾರೆ. ಆದರೆ, ಎರಡು ಗ್ಯಾಂಗ್‌ಗಳ ನಡುವೆ ಕಾಂಪ್ರಮೈಸ್‌ ಮಾಡಿಸಿದ್ದು ಯಾಕೆ?, ಅಂತ ಅನಿವಾರ್ಯತೆ ಪೊಲೀಸರಿಗೆ ಯಾಕಿತ್ತು?, ಆ ಗ್ಯಾಂಗ್‌ಗಳು ಭೀಮಾ ತೀರದಲ್ಲಿ ಇಟ್ಟ ಹಾವಳಿ ಎಂತಹದ್ದು ಅನ್ನುವ ಇಂಟಸ್ಟಿಂಗ್‌ ಕಹಾನಿ ಇವತ್ತಿನ ಎಫ್‌ಐಆರ್‌ನಲ್ಲಿ. 

Karnataka Election ಬೆಂಗಳೂರಿಗೆ 20 ಟಾರ್ಗೆಟ್‌! ಕಾಂಗ್ರೆಸ್‌ ಕ್ಷೇತ್ರಗಳ ಮೇಲೆಯೇ ಅಮಿತ್‌ ಶಾ ಕಣ್ಣು!

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more