ವಿಜಯಪುರ: ಭೀಮಾತೀರದ ರಕ್ತಚರಿತ್ರೆಗೆ ಬಿತ್ತಾ ಫುಲ್ ಸ್ಟಾಪ್..?

ವಿಜಯಪುರ: ಭೀಮಾತೀರದ ರಕ್ತಚರಿತ್ರೆಗೆ ಬಿತ್ತಾ ಫುಲ್ ಸ್ಟಾಪ್..?

Published : Feb 24, 2023, 08:06 PM ISTUpdated : Feb 24, 2023, 08:12 PM IST

ಎಡಿಜಿಪಿ ಅಲೋಕ್‌ ಕುಮಾರ್‌ ಅವರೇ ಕುಂತು ಭೀಮಾ ತೀರದ ಎರಡು ಗ್ಯಾಂಗ್‌ಗಳ ನಡುವೆ ರಾಜೀ ಸಂಧಾನ ಮಾಡಿಸಿದ್ದಾರೆ. ಆದರೆ, ಎರಡು ಗ್ಯಾಂಗ್‌ಗಳ ನಡುವೆ ಕಾಂಪ್ರಮೈಸ್‌ ಮಾಡಿಸಿದ್ದು ಯಾಕೆ?, ಅಂತ ಅನಿವಾರ್ಯತೆ ಪೊಲೀಸರಿಗೆ ಯಾಕಿತ್ತು?. 

ವಿಜಯಪುರ(ಫೆ.24): ಮೊನ್ನೆ ತಾನೆ ಭೀಮಾತೀರದಲ್ಲಿ ಆದ ಮಹತ್ತರ ಬೆಳವಣಿಗೆಯ ಬಗ್ಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಹೇಳಿದ್ವಿ, ಭೀಮಾ ತೀರದಲ್ಲಿ ಎರಡು ನಟೋರಿಯಸ್‌ ಗ್ಯಾಂಗ್‌ಗಳ ನಡುವೆ ಕಾಂಪ್ರಮೈಸ್‌ ಆಗಿತ್ತು. ಅದೂ ಕೂಡ ಪೊಲೀಸರು ಸಮ್ಮುಖದಲ್ಲಿ, ಆದರೆ, ಭೀಮಾತೀರದಲ್ಲಾದ ಆ ಅನ್‌ಬಿಲೀವಬಲ್‌ ಕಾಂಪ್ರಮೈಸ್‌ ಸುದ್ದಿ ಇದೀಗ ರಾಜ್ಯದಲ್ಲಿ ಹವಾ ಕ್ರಿಯೇಟ್‌ ಮಾಡಿದೆ. ಎಡಿಜಿಪಿ ಅಲೋಕ್‌ ಕುಮಾರ್‌ ಅವರೇ ಕುಂತು ಭೀಮಾ ತೀರದ ಎರಡು ಗ್ಯಾಂಗ್‌ಗಳ ನಡುವೆ ರಾಜೀ ಸಂಧಾನ ಮಾಡಿಸಿದ್ದಾರೆ. ಆದರೆ, ಎರಡು ಗ್ಯಾಂಗ್‌ಗಳ ನಡುವೆ ಕಾಂಪ್ರಮೈಸ್‌ ಮಾಡಿಸಿದ್ದು ಯಾಕೆ?, ಅಂತ ಅನಿವಾರ್ಯತೆ ಪೊಲೀಸರಿಗೆ ಯಾಕಿತ್ತು?, ಆ ಗ್ಯಾಂಗ್‌ಗಳು ಭೀಮಾ ತೀರದಲ್ಲಿ ಇಟ್ಟ ಹಾವಳಿ ಎಂತಹದ್ದು ಅನ್ನುವ ಇಂಟಸ್ಟಿಂಗ್‌ ಕಹಾನಿ ಇವತ್ತಿನ ಎಫ್‌ಐಆರ್‌ನಲ್ಲಿ. 

Karnataka Election ಬೆಂಗಳೂರಿಗೆ 20 ಟಾರ್ಗೆಟ್‌! ಕಾಂಗ್ರೆಸ್‌ ಕ್ಷೇತ್ರಗಳ ಮೇಲೆಯೇ ಅಮಿತ್‌ ಶಾ ಕಣ್ಣು!

25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
24:37ಚಿಕ್ಕೇಜಮಾನನ ಸಾವಿನ ಸುತ್ತ ಅನುಮಾನದ ಹುತ್ತ: ಲವರ್‌ಗಾಗಿ ಗಂಡನ ಕತೆ ಮುಗಿಸಿದ 2 ಮಕ್ಕಳ ತಾಯಿ
Read more