ದರ್ಶನ್​​​ ಇಬ್ಬರನ್ನು ಮೇಂಟೇನ್​ ಮಾಡ್ತಿಲ್ವಾ, ನಾನೂ ಮಾಡ್ತೀನಿ..! ಇದು ಹೆಂಡತಿಯನ್ನ ಕೊಂದ ದರ್ಶನ್​ ಫ್ಯಾನ್​ ಕಥೆ..!

ದರ್ಶನ್​​​ ಇಬ್ಬರನ್ನು ಮೇಂಟೇನ್​ ಮಾಡ್ತಿಲ್ವಾ, ನಾನೂ ಮಾಡ್ತೀನಿ..! ಇದು ಹೆಂಡತಿಯನ್ನ ಕೊಂದ ದರ್ಶನ್​ ಫ್ಯಾನ್​ ಕಥೆ..!

Published : Sep 08, 2024, 11:12 AM ISTUpdated : Sep 08, 2024, 11:58 AM IST

ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪದಡಿ ನಟ ದರ್ಶನ್ ಈಗಾಗಲೇ ಜೈಲು ಸೇರಿದ್ದಾರೆ. ಇದೀಗ ದರ್ಶನ್ ಅನುಕರಿಸಿದ ಅಭಿಮಾನಿಯೊಬ್ಬ ಪತ್ನಿ ಸಾವಿಗೆ ಕಾರಣವಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ಅದೊಂದು ಸುಂದರ ಸಂಸಾರ. ಗಂಡ ಹೆಂಡತಿ ಮತ್ತು ಪುಟ್ಟ ಮಗು. ಗಂಡ ಐಟಿ ಕಂಪನಿಯಲ್ಲಿ ಕೆಲಸ.. ಕೈ ತುಂಬಾ ಸಂಬಳ. ಹೆಂಡತಿ ಮಗುವನ್ನ ನೋಡಿಕೊಂಡಿದ್ದಳು. ಆದ್ರೆ ಆವತ್ತು ಬಾಥ್​​ರೂಮ್​ಗೆ ಹೋದ ಹೆಂಡತಿ ಇದ್ದಕ್ಕಿದ್ದಂತೆ ಪೆಟ್ರೋಲ್​​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಳು. ನೋಡ ನೋಡ್ತಿದ್ದಂತೆ ಆ ಹೆಣ್ಣುಮಗಳು ಬೆಂಕಿಯಲ್ಲಿ ಬೆಂದು ಹೋದಳು.

ಈ ಕೇಸ್‌ನ ಕುರಿತಾದ ಇನ್ನಷ್ಟು ಮಾಹಿತಿ: Bengaluru: 'ರತಿಯಂತ ಹೆಂಡ್ತಿ ಇದ್ರೂ ಮತ್ತೊಬ್ಬಳ ಆಸೆಗೆ ಬಿದ್ದ..' ಗಂಡನ ಕಾಟಕ್ಕೆ ಬೇಸತ್ತು ಜೀವನಕ್ಕೆ ಗುಡ್‌ಬೈ ಎಂದ ಪತ್ನಿ!

ಆದ್ರೆ ಮನೆಯಲ್ಲೇ ಇದ್ದ ಗಂಡ ಶಾಕ್​ ಆಗಿ ಕೂತುಬಿಟ್ಟಿದ್ದ. ಇನ್​​​ಫ್ಯಾಕ್ಟ್​​ ಹೆಂಡತಿ ಬೆಂಕಿ ಹಚ್ಚಿಕೊಳ್ಲಲು ಕಾರಣನೇ ಗಂಡ.. ಗಂಡ ತನ್ನ ಬಾಸ್​​ ದರ್ಶನ್​ ರೀತಿ ಮಾಡ್ತೀನಿ ಅಂತ ಹೋಗಿ ಇವತ್ತು ಹೆಂಡತಿಯನ್ನೇ ನುಂಗಿಕೊಂಡಿದ್ದಾನೆ. ಅಷ್ಟಕ್ಕೂ ಏನಿದು ದರ್ಶನ್​ ಫ್ಯಾನ್​ ಕಥೆ..? ಆ ಹೆಣ್ಣುಮಗಳ ಸಾವಿಗೆ ಕಾರಣವಾದ್ರೂ ಏನು..? ಒಬ್ಬ ಅಮಾಯಕ ಹೆಣ್ಣುಮಗಳೊಬ್ಬಳ ದುರಂತ ಅಂತ್ಯದ ಕಥೆ ಇಲ್ಲಿದೆ ನೋಡಿ

ಈ ಕೇಸ್‌ನ ಕುರಿತಾದ ಇನ್ನಷ್ಟು ಮಾಹಿತಿ: Bengaluru: 'ಸಂಬಂಧ ಅಂದ್ಕೊಂಡು ಹೆಣ್ಣು ಕೊಟ್ವಿ, ಹೆಣ್ಣು ಹೆತ್ತವರ ಸಂಕಟ ಅವನನ್ನ ಸುಮ್ನೆ ಬಿಡಲ್ಲ..' ಮೃತ ಅನುಶಾ ತಾಯಿ ರೋದನ!

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more