'ಕಾಂತಾರ 2'ಗಾಗಿ ಮೆಗಾ ಪ್ಲ್ಯಾನ್ ಹೆಣೆದ ಡಿವೈನ್ ಸ್ಟಾರ್

'ಕಾಂತಾರ 2'ಗಾಗಿ ಮೆಗಾ ಪ್ಲ್ಯಾನ್ ಹೆಣೆದ ಡಿವೈನ್ ಸ್ಟಾರ್

Published : Mar 02, 2023, 03:44 PM IST

ಕಾಂತಾರ ಚಾಪ್ಟರ್2 ಕಟ್ಟಿ ಕೊಡಲು ರಿಷಬ್ ಶೆಟ್ಟಿ ರೆಡಿಯಾಗಿದ್ದಾರೆ. ಅದಕ್ಕಾಗಿ ಸ್ಪೆಷಲ್ ಟೀಂ ಒಂದನ್ನ ಕಟ್ಟಿಕೊಂಡಿದ್ದಾರೆ ಡಿವೈನ್ ಸ್ಟಾರ್.
 

ಮಾರ್ಚ್ ನಿಂದ ಫೋನ್ ಸ್ವಿಚ್ ಆಫ್ ಮಾಡ್ಕೊಂಡು ಕಾಂತಾರ ಚಾಪ್ಟರ್-2 ವರ್ಕ್ ಶುರು ಮಾಡ್ತಾರೆ ಅಂತ ರಿಷಬ್ ಬಹಿರಂಗವಾಗಿ ಹೇಳಿಕೊಂಡಿದ್ರು. ಈಗ ಕಾಂತಾರ ಚಾಪ್ಟರ್2 ಕಟ್ಟಿ ಕೊಡಲು ರಿಷಬ್ ಶೆಟ್ಟಿ ರೆಡಿಯಾಗಿದ್ದಾರೆ. ಅದಕ್ಕಾಗಿ ಸ್ಪೆಷಲ್ ಟೀಂ ಒಂದನ್ನ ಕಟ್ಟಿಕೊಂಡಿದ್ದಾರೆ ಡಿವೈನ್ ಸ್ಟಾರ್..ಅದಕ್ಕಾಗಿ ಪ್ಲಾನ್ ಮಾಡಿರೋ ಶೆಟ್ರು, ಹೊಸ ಟೀಂ ಒಂದನ್ನ ಕಟ್ಟಿದ್ದಾರೆ. ಕಾಂತಾರದಲ್ಲಿದ್ದ ಶೇಕಡ 50ರಷ್ಟು ಕಲಾವಿಧರು ಕಾಂತಾರ ಪ್ರೀಕ್ವೆಲ್ ಸಿನಿಮಾದಲ್ಲಿ ಇರೋದಿಲ್ಲವಂತೆ. ಕಾಂತಾರ ಚಾಪ್ಟರ್-2ಗಾಗಿ ಶೇಕಡ 50 ರಷ್ಟು ಹೊಸ ಕಲಾವಿಧರು ಬರಲಿದ್ದಾರಂತೆ. ವಿಶೇಷ ಅಂದ್ರೆ ಕಾಲಿವುಡ್ ತಲೈವಾ ರಜನಿಕಾಂತ್ ಕೂಡ ಕಾಂತಾರ ಪ್ರೀಕ್ವೆಲ್ ಪಾರ್ಟ್ ಆಗ್ತಾರೆ ಅಂತ ಹೇಳಲಾಗ್ತಿದೆ.ಕಾಂತಾರ ಚಿತ್ರಕ್ಕಿದ್ದ ಬಜೆಟ್ಗಿಂತ ಮೂರು ಪಟ್ಟು ಹೆಚ್ಚು ಬಂಡವಾಳ ಕಾಂತಾರ ಪ್ರೀಕ್ವೆಲ್ಗೆ ಇನ್ವೆಸ್ಟ್ ಮಾಡಲಾಗ್ತಿದೆಯಂತೆ. ಸ್ಪೆಷಲ್ ಟೀಂನಲ್ಲಿ ರಿಷಬ್ ಶೆಟ್ಟಿ, ರಾಜ್ಬಿ ಶೆಟ್ಟಿ, ಪ್ರಗತಿ ಶೆಟ್ಟಿ, ಪ್ರಮೋದ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಇದ್ದೇ ಇರ್ತಾರೆ. ಇವರ ಜೊತೆ ಈಗ ಕಾಂತಾರ 2ಗಾಗಿ ಪ್ರಕಾಶ್ ತಮಿನಾಡು, ಹರಿಕಥೆ ಅಲ್ಲ ಗಿರಿ ಕತೆ ನಿರ್ದೇಶಕ ಅನಿರುದ್ಧ್ ಮಹೇಶ್ ಕೂಡ ಸೇರಿಕೊಂಡಿದ್ದಾರೆ. ಇವರೆಲ್ಲಾ ಸೇರಿ ಟೇಬಲ್ ಮೀಟಿಂಗ್ ಮಾಡಿದ್ದು, ಇವರ ಜೊತೆ 16 ಜನ ಯಂಗ್ ಹುಡುಗರ ತಂಡವನ್ನ ರಿಷಬ್ ಶೆಟ್ಟಿ ಕಟ್ಟಿದ್ದಾರಂತೆ.
 

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more