ಸೈನಿಕರ ಜತೆ ಜ್ಯೂನಿಯರ್ ಮೆಗಾ ಸ್ಟಾರ್ ರಾಮ್ ಚರಣ್!

ಸೈನಿಕರ ಜತೆ ಜ್ಯೂನಿಯರ್ ಮೆಗಾ ಸ್ಟಾರ್ ರಾಮ್ ಚರಣ್!

Published : Apr 22, 2022, 04:45 PM IST

ಮೆಗಾಸ್ಟಾರ್ ಚಿರಂಜೀವಿ (Chiranjeevi) ಸುಪುತ್ರ ಜ್ಯೂ, ಮೆಗಾಸ್ಟಾರ್ ರಾಮ್ ಚರಣ್ (Ram Charan Teja)RRR ಸಿನಿಮಾದಲ್ಲಿ ರಾಮನಾಗಿ ಮಿಂಚಿ ಇಡೀ ದೇಶದ ಮನ ಗೆದ್ದಿದ್ದಾರೆ. RRR ನಲ್ಲಿ ಬ್ರಿಟೀಷ್ ಸರ್ಕಾರದ ಪೊಲೀಸ್ ಅಧಿಕಾರಿಯಾಗಿ ಭಾರತದ ಸ್ವಾತಂತ್ರ್ಯಕ್ಕೆ ಹೋರಾಡೋ ರೋಲ್ ಮಾಡಿದ್ದ ಚರ್ರಿ ಈಗ ಇಡೀ ದೇಶವೇ ಸೆಲ್ಯೂಟ್ ಮಾಡುವಂತಹ ಕೆಲಸ ಮಾಡಿದ್ದಾರೆ. 

ಮೆಗಾಸ್ಟಾರ್ ಚಿರಂಜೀವಿ ಸುಪುತ್ರ ಜ್ಯೂ, ಮೆಗಾಸ್ಟಾರ್ ರಾಮ್ ಚರಣ್  (Ram Charan) RRR ಸಿನಿಮಾದಲ್ಲಿ ರಾಮನಾಗಿ ಮಿಂಚಿ ಇಡೀ ದೇಶದ ಮನ ಗೆದ್ದಿದ್ದಾರೆ. RRR ಸಿನಿಮಾದಲ್ಲಿ ಬ್ರಿಟೀಷ್ ಸರ್ಕಾರದ ಪೊಲೀಸ್ ಅಧಿಕಾರಿಯಾಗಿ ಭಾರತದ ಸ್ವಾತಂತ್ರ್ಯಕ್ಕೆ ಹೋರಾಡೋ ರೋಲ್ ಮಾಡಿದ್ದ ಚರ್ರಿ ಈಗ ಇಡೀ ದೇಶವೇ ಸೆಲ್ಯೂಟ್ ಮಾಡುವಂತಹ ಕೆಲಸ ಮಾಡಿದ್ದಾರೆ. ನಮ್ಮ ದೇಶ ಕಾಯೋ ಸೈನಿಕರ (Soldiers) ಜೊತೆ ರಾಮ್ ಚರಣ್ ಸಮಯ ಕಳೆದಿದ್ದು. ಭರ್ಜರಿ ಬೋಜನ ರೆಡಿಮಾಡಿ ಸೈನಿಕರಿಗೆ ಉಣ ಬಡಸಿದ್ದಾರೆ. 

ನಿರ್ಮಾಪಕ ಶಂಕರ್ ಜೊತೆ ಇನ್ನೂ ಹೆಸರಿಡದ ತ್ರಿಭಾಷಾ ಸಿನಿಮಾದಲ್ಲಿ ರಾಮ್ ಚರಣ್ ನಟಿಸುತ್ತಿದ್ದಾರೆ. ಆ ಸಿನಿಮಾದ ಶೂಟಿಂಗ್ ಅಮೃತಸರದಲ್ಲಿ ನಡೆಯುತ್ತಿದೆ. ಹೀಗಾಗಿ ಅಮೃತಸರದಲ್ಲಿರೋ ಬಿಎಸ್ಎಫ್ ಕ್ಯಾಂಪ್‌ಗೆ ರಾಮ್ ಚರಣ್ ಭೇಟಿ ಕೊಟ್ಟಿದ್ದು ಕುಷಲೋಪರಿ ವಿಚಾರಿಸಿದ್ದಾರೆ.

ಅಷ್ಟೆ ಅಲ್ಲ ಬಿಎಸ್ಎಫ್ ಜವಾನರಿಗೆ ಅಡುಗೆ ಮಾಡಲು ತನ್ನ ವೈಯಕ್ತಿಕ ಬಾಣಸಿಗನನ್ನು ಹೈದರಾಬಾದ್ನಿಂದ ಕರೆದುಕೊಂಡು ಹೋಗಿದ್ದ ರಾಮ್ ಚರಣ್, ಬಿಸಿ ಬಿಸಿಯಾದ, ರುಚಿ ರುಚಿಯಾದ ಸೌತ್ ಇಂಡಿಯಾದ ರೆಸೆಪಿಗಳನ್ನ ಅಡುಗೆ ಮಾಡಿಸಿ ಉಣ ಬಡಸಿದ್ದಾರೆ.

ಈ ಫೋಟೋಗಳನ್ನ ಹಂಚಿಕೊಂಡಿರೋ ರಾಮ್ ಚರಣ್, ಅಮೃತಸರದ ಖಾಸಾದಲ್ಲಿ ಗಡಿ ಭದ್ರತಾ ಪಡೆ ಸೈನಿಕರೊಂದಿಗೆ ಮಧ್ಯಾಹ್ನ ಕಳೆದಿದ್ದೇನೆ. ಯೋಧರ ತ್ಯಾಗ ಮತ್ತು ಸಮರ್ಪಣೆಯ ಸ್ಪೂರ್ತಿದಾಯಕ ಕಥೆಗಳನ್ನು ಕೇಳಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ರಾಮ್ ಚರಣ್ರ ಈ ಕೆಲಸಕ್ಕೆ ಈಗ ಅವ್ರ ಅಭಿಮಾನಿಗಳು ಸೆಲ್ಯೂಟ್ ಮಾಡುತ್ತಿದ್ದಾರೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more