Nayanthara: ನಯನತಾರಾ ಮೆಚ್ಚಿಕೊಂಡ ಕನ್ನಡದ ನಟ ಯಾರು ಗೊತ್ತಾ?

Nayanthara: ನಯನತಾರಾ ಮೆಚ್ಚಿಕೊಂಡ ಕನ್ನಡದ ನಟ ಯಾರು ಗೊತ್ತಾ?

Published : Jan 06, 2024, 10:44 AM IST

ನಟಿ ನಯನತಾರಾ ಕನ್ನಡದ ನಟ ಅಚ್ಯುತ್ ಕುಮಾರ್‌ರನ್ನು ಹೊಗಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.
 

ನಟ ಅಚ್ಯುತ್ ಕುಮಾರ್ ವರ್ಸಟೈಲ್ ಆ್ಯಕ್ಟರ್, ಸೆಟಲ್ ಆ್ಯಕ್ಟರ್. ಮೆಚ್ಯೂರ್ಡ್ ಆ್ಯಕ್ಟರ್. ಕಲಾವಿದನಿಗೆ  ಭಾಷೆಯ ಬೇಲಿಯಿಲ್ಲ. ಹಾಗಾಗಿ ಅವರು  ಭಾಷೆ ಬರದಿದ್ದರೂ ನಟಿಸಬಲ್ಲರು. ಅಚ್ಯುತ್ ಕುಮಾರ್(Achyut Kumar)  ಅವರಿಗೆ ತಮಿಳು ಅಷ್ಟೊಂದು ಬರದೇ ಹೋದ್ರೂ ಇತ್ತೀಚೆಗೆ ತೆರಕಂಡಿರೋ ನಯನತಾರ(Nayanthara) ಮುಖ್ಯಭೂಮಿಕೆಯಲ್ಲಿರೋ ಅನ್ನ ಪೂರ್ಣಿ ಅನ್ನೋ ತಮಿಳು ಸಿನಿಮಾದಲ್ಲಿ(Tamil Movie) ನಟಿಸಿದ್ದರು. ನಯನತಾರ ತಂದೆಯ ಪಾತ್ರವದು. ಶ್ರೀರಂಗಸ್ವಾಮಿಗೆ ಪೂಜೆ ಮಾಡುತ್ತಾ ಪ್ರಸಾದ ಮಾಡುವ  ಬಹಳ  ಪೂಜಾರಿ ಪಾತ್ರವದು. ನಯನತಾರ ನಟನೆಯ ಅನ್ನಪೂರ್ಣಿ ಸಿನಿಮಾದ ತಂದೆಯ ಪಾತ್ರದ ಬಗ್ಗೆ ಬಾರೀ ಚರ್ಚೆಯಾಯಿತು. ‘ದೊಡ್ಡ ಸ್ಟಾರ್‌ಗಳ ಹೆಸರು ಲಿಸ್ಟ್ನಲ್ಲಿ ಇತ್ತು. ಕೊನೆಗೆ ಅಚ್ಯುತ್ ಕುಮಾರ್ ಹೆಸರನ್ನು ನಿರ್ದೇಶಕರು ಫೈನಲ್ ಮಾಡಿದರು. ‘ಈ ಮೊದಲ ಸಿನಿಮಾಗಳಲ್ಲಿ ನನ್ನ ತಂದೆಯ ಪಾತ್ರವನ್ನು ಅವರು ಮಾಡಿರಬಾರದು. ಅಂಥ ಕಲಾವಿದರನ್ನು ಹುಡುಕುತ್ತಿದ್ದೆವು. ಕೊನೆಗೆ ಅಚ್ಯುತ್ ಕುಮಾರ್ ಹೆಸರನ್ನು ಫೈನಲ್ ಮಾಡಿದೆವು’.  ಅವರು ಸಿನಿಮಾ ಸೆಟ್ನಲ್ಲೂ ಇರುತ್ತಿದ್ದರು. ತುಂಬಾನೇ ಗಂಭೀರವಾಗಿ ಇರುತ್ತಿದ್ದರು. ಊಟ ಆಯ್ತಾ ಎಂದು ಕೇಳಿದರೆ ಹೌದು ಎಂದು ಕೂಡ ಹೇಳುತ್ತಿರಲಿಲ್ಲ. ಮುಖದಲ್ಲೇ ಸನ್ನೆ ಮಾಡುತ್ತಿದ್ದರು. ಅವರು ತುಂಬಾನೇ ಸ್ವೀಟ್ ವ್ಯಕ್ತಿ. ಅವರಿಗೆ ತಮಿಳು ಬರುವುದಿಲ್ಲ. ಆದರೆ, ಅವರ ಪರ್ಫಾರ್ಮೆನ್ಸ್ ಮಾಡಿದ್ದು ಅದ್ಭುತವಾಗಿತ್ತು. ನನಗೆ ತಂದೆ ರೀತಿಯೇ ಫೀಲ್ ಆಯಿತು’ ಎಂದಿದ್ದಾರೆ ನಯನತಾರಾ.

ಇದನ್ನೂ ವೀಕ್ಷಿಸಿ:  Drone Pratap: ಡ್ರೋನ್ ಪ್ರತಾಪ್‌ ಆಸ್ಪತ್ರೆಗೆ ದಾಖಲು..ಬಿಗ್ ಬಾಸ್ ಮನೆಗೆ ಪೊಲೀಸರ ಎಂಟ್ರಿ!

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more