ಎಲ್ಲದಕ್ಕೂ ಓಕೆ ಅಂದ್ರೆ ಚಾನ್ಸ್: ಜಸ್ಟಿಸ್ ಹೇಮಾ ಕಮಿಟಿ ವರದಿಯಿಂದ ಬೀದಿಗೆ ಬಂತು ಮಲಯಾಳಂ ಚಿತ್ರರಂಗದ ಕರಾಳ ಮುಖ

ಎಲ್ಲದಕ್ಕೂ ಓಕೆ ಅಂದ್ರೆ ಚಾನ್ಸ್: ಜಸ್ಟಿಸ್ ಹೇಮಾ ಕಮಿಟಿ ವರದಿಯಿಂದ ಬೀದಿಗೆ ಬಂತು ಮಲಯಾಳಂ ಚಿತ್ರರಂಗದ ಕರಾಳ ಮುಖ

Published : Aug 23, 2024, 09:21 AM IST

ಇದು ಫಿಲ್ಮ್ ಇಂಡಸ್ಟ್ರಿಯ ಕರಾಳ ಮುಖ. ಇವತ್ತು ನಾವೆಲ್ಲ ಮಲಯಾಳಂ ಸಿನಿಮಾ ಇಂಡಸ್ಟ್ರಿಯನ್ನ ರೋಲ್ ಮಾಡೆಲ್ ಅಂತಾ ಕರೀತಿವಿ. ಅಫ್ಕೋರ್ಸ್.. ಸಿನಿಮಾಗಳ ಕ್ವಾಲಿಟಿ ಚೆನ್ನಾಗೇ ಇರುತ್ತೆ. ಆದರೆ ತೆರೆಯ ಹಿಂದೆ ನಡೆಯೋದು. ನಡೀತಿರೋದೇ ಬೇರೆ. ಆ ಬಗ್ಗೆ ಒಂದು ಡಿಟೇಲ್ ಸ್ಟೋರಿ ಇಲ್ಲಿದೆ.

ಇದು ಫಿಲ್ಮ್ ಇಂಡಸ್ಟ್ರಿಯ ಕರಾಳ ಮುಖ. ಇವತ್ತು ನಾವೆಲ್ಲ ಮಲಯಾಳಂ ಸಿನಿಮಾ ಇಂಡಸ್ಟ್ರಿಯನ್ನ ರೋಲ್ ಮಾಡೆಲ್ ಅಂತಾ ಕರೀತಿವಿ. ಅಫ್ಕೋರ್ಸ್.. ಸಿನಿಮಾಗಳ ಕ್ವಾಲಿಟಿ ಚೆನ್ನಾಗೇ ಇರುತ್ತೆ. ಆದರೆ ತೆರೆಯ ಹಿಂದೆ ನಡೆಯೋದು. ನಡೀತಿರೋದೇ ಬೇರೆ. ಅದನ್ನ ಯಾರೋ ಹೇಳ್ತಾ ಇರೋಲ್ಲ. ನಿಮಗೆ ಗೊತ್ತಿರಬಹುದು. 2017ರಲ್ಲಿ ಒಬ್ಬ ನಟಿಯನ್ನ ಅಲ್ಲಿನ ಸ್ಟಾರ್ ಹೀರೋ ಕಿಡ್ನಾಪ್ ಮಾಡಿದ್ದ. ಚಿತ್ರಹಿಂಸೆ ಕೊಟ್ಟಿದ್ದ. ಕೇರಳದವರೇ ಆದ ಆ ನಟಿ, ಕನ್ನಡದಲ್ಲಿ ಮಲಯಾಳಂಗಿಂತ ದೊಡ್ಡ ಸ್ಟಾರ್ ನಟಿ. ಆ ನಟಿ ಆ ಹೀರೋನ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ಬಂದ್ರಲ್ಲ.. ಬಂದ ಮೇಲೆ.. ಪೊಲೀಸು, ಕೇಸು, ಕೋರ್ಟು. ಅಂತಾ ಹೆದರದೆ ಫೈಟ್ ಮಾಡಿದ್ದರಿಂದ ಈ ಕರಾಳ ಮುಖ ಹೊರಬಿದ್ದಿತ್ತು. ಆದರೆ ಈಗ ಕೇರಳ ಚಿತ್ರರಂಗದ ಕರಾಳ ಮುಖವನ್ನು ಕೇರಳ ಸರ್ಕಾರವೇ ರಚಿಸಿದ್ದ ನ್ಯಾಯಮೂರ್ತಿ ಹೇಮಾ ವರದಿ ಹೇಳ್ತಿದೆ.  ಆ ವರದಿಯ ಡಿಟೇಲ್ ಇಲ್ಲಿದೆ.

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
Read more