Avatar 2:  ಬೆಳ್ಳಿತೆರೆಯ ಅದ್ಭುತ 'ಅವತಾರ್' ಸೃಷ್ಟಿಗೆ ಹಿಂದೂ ಪುರಾಣ ಕಾರಣ: ನಿರ್ದೇಶಕರು ಹೇಳಿದ್ದೇನು?

Avatar 2: ಬೆಳ್ಳಿತೆರೆಯ ಅದ್ಭುತ 'ಅವತಾರ್' ಸೃಷ್ಟಿಗೆ ಹಿಂದೂ ಪುರಾಣ ಕಾರಣ: ನಿರ್ದೇಶಕರು ಹೇಳಿದ್ದೇನು?

Published : Dec 21, 2022, 03:24 PM IST

ವಿಶ್ವದ ಬಾಕ್ಸ್ ಆಫೀಸ್'ನಲ್ಲಿ ದರ್ಬಾರ್ ಮಾಡುತ್ತಿರೋ ಅವತಾರ್-2 ಸೃಷ್ಟಿಗೂ, ಹಿಂದೂ ಪುರಾಣವೇ ಕಾರಣವಂತೆ. ನೀಲಿ ಬಣ್ಣದ ಪಾತ್ರಧಾರಿಗಳ ಸೃಷ್ಟಿಗೂ ಹಿಂದೂ ಪುರಾಣ ಕಥೆಗಳೇ ಕಾರಣವಂತೆ.

ಇಂದು ಅವತಾರ್-2 ಸಿನಿಮಾ ನಿರ್ದೇಶಕನ ಬಗ್ಗೆ ಇಡೀ ಜಗತ್ತು ಮಾತಾಡುತ್ತಿದೆ. ಅಂತಹದ್ದೊಂದು ಅದ್ಬುತ ಬೆಳ್ಳಿತೆರೆ ಮ್ಯಾಜಿಕ್'ನ್ನು ಹಾಲಿವುಡ್ ಡೈರೆಕ್ಟರ್ ಜೇಮ್ಸ್ ಕ್ಯಾಮರೂನ್ ಸೃಷ್ಟಿಸಿದ್ದಾರೆ. ಒಬ್ಬ ನಿರ್ದೇಶಕನಿಗೆ ಸಿನಿಮಾ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳೋ ಟ್ಯಾಲೆಂಟ್ ಇರಬೇಕು. ಆ ಟ್ಯಾಲೆಂಟ್ ಜೇಮ್ಸ್ ಕ್ಯಾಮರೂನ್ ಬಳಿ ಇದೆ ಅನ್ನೋದು ಅವತಾರ್-2 ಸಿನಿಮಾದಲ್ಲಿ ಮತ್ತೆ ಪ್ರ್ಯೂ ಆಗಿದೆ. ಈ ಟೈಂನಲ್ಲಿ ಅವತಾರ್ ಸಿನಿಮಾಗೆ ಹಿಂದೂ ಪುರಾಣ ಕತೆಗಳೇ ಕಾರಣ ಅಂತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಹೇಳಿದ್ದಾರೆ.

05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
04:15ಮೈಚಳಿ ಬಿಟ್ಟು ಕುಣಿಯುವ ಮೋಹಿನಿ, 'ಬಾಂಬೆ ಟೈಮ್ಸ್​ಫ್ಯಾಶನ್ ವೀಕ್' ಶೋನಲ್ಲಿ ಸಖತ್ ಮಿಂಚಿದ ದಿಶಾ ಪಟಾನಿ!
05:51ರಿಷಬ್ ನಟನೆಯ 'ಛತ್ರಪತಿ ಶಿವಾಜಿ' ಚಿತ್ರ ಬರಲ್ವಾ..? ರಿತೇಶ್ ದೇಶಮುಖ್ 'ರಾಜಾ ಶಿವಾಜಿ' ಆಗಿ ರಿಲೀಸ್​ಗೆ ರೆಡಿ!
07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
Read more