Avatar 2:  ಬೆಳ್ಳಿತೆರೆಯ ಅದ್ಭುತ 'ಅವತಾರ್' ಸೃಷ್ಟಿಗೆ ಹಿಂದೂ ಪುರಾಣ ಕಾರಣ: ನಿರ್ದೇಶಕರು ಹೇಳಿದ್ದೇನು?

Avatar 2: ಬೆಳ್ಳಿತೆರೆಯ ಅದ್ಭುತ 'ಅವತಾರ್' ಸೃಷ್ಟಿಗೆ ಹಿಂದೂ ಪುರಾಣ ಕಾರಣ: ನಿರ್ದೇಶಕರು ಹೇಳಿದ್ದೇನು?

Published : Dec 21, 2022, 03:24 PM IST

ವಿಶ್ವದ ಬಾಕ್ಸ್ ಆಫೀಸ್'ನಲ್ಲಿ ದರ್ಬಾರ್ ಮಾಡುತ್ತಿರೋ ಅವತಾರ್-2 ಸೃಷ್ಟಿಗೂ, ಹಿಂದೂ ಪುರಾಣವೇ ಕಾರಣವಂತೆ. ನೀಲಿ ಬಣ್ಣದ ಪಾತ್ರಧಾರಿಗಳ ಸೃಷ್ಟಿಗೂ ಹಿಂದೂ ಪುರಾಣ ಕಥೆಗಳೇ ಕಾರಣವಂತೆ.

ಇಂದು ಅವತಾರ್-2 ಸಿನಿಮಾ ನಿರ್ದೇಶಕನ ಬಗ್ಗೆ ಇಡೀ ಜಗತ್ತು ಮಾತಾಡುತ್ತಿದೆ. ಅಂತಹದ್ದೊಂದು ಅದ್ಬುತ ಬೆಳ್ಳಿತೆರೆ ಮ್ಯಾಜಿಕ್'ನ್ನು ಹಾಲಿವುಡ್ ಡೈರೆಕ್ಟರ್ ಜೇಮ್ಸ್ ಕ್ಯಾಮರೂನ್ ಸೃಷ್ಟಿಸಿದ್ದಾರೆ. ಒಬ್ಬ ನಿರ್ದೇಶಕನಿಗೆ ಸಿನಿಮಾ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳೋ ಟ್ಯಾಲೆಂಟ್ ಇರಬೇಕು. ಆ ಟ್ಯಾಲೆಂಟ್ ಜೇಮ್ಸ್ ಕ್ಯಾಮರೂನ್ ಬಳಿ ಇದೆ ಅನ್ನೋದು ಅವತಾರ್-2 ಸಿನಿಮಾದಲ್ಲಿ ಮತ್ತೆ ಪ್ರ್ಯೂ ಆಗಿದೆ. ಈ ಟೈಂನಲ್ಲಿ ಅವತಾರ್ ಸಿನಿಮಾಗೆ ಹಿಂದೂ ಪುರಾಣ ಕತೆಗಳೇ ಕಾರಣ ಅಂತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಹೇಳಿದ್ದಾರೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more