Avatar 2:  ಬೆಳ್ಳಿತೆರೆಯ ಅದ್ಭುತ 'ಅವತಾರ್' ಸೃಷ್ಟಿಗೆ ಹಿಂದೂ ಪುರಾಣ ಕಾರಣ: ನಿರ್ದೇಶಕರು ಹೇಳಿದ್ದೇನು?

Avatar 2: ಬೆಳ್ಳಿತೆರೆಯ ಅದ್ಭುತ 'ಅವತಾರ್' ಸೃಷ್ಟಿಗೆ ಹಿಂದೂ ಪುರಾಣ ಕಾರಣ: ನಿರ್ದೇಶಕರು ಹೇಳಿದ್ದೇನು?

Published : Dec 21, 2022, 03:24 PM IST

ವಿಶ್ವದ ಬಾಕ್ಸ್ ಆಫೀಸ್'ನಲ್ಲಿ ದರ್ಬಾರ್ ಮಾಡುತ್ತಿರೋ ಅವತಾರ್-2 ಸೃಷ್ಟಿಗೂ, ಹಿಂದೂ ಪುರಾಣವೇ ಕಾರಣವಂತೆ. ನೀಲಿ ಬಣ್ಣದ ಪಾತ್ರಧಾರಿಗಳ ಸೃಷ್ಟಿಗೂ ಹಿಂದೂ ಪುರಾಣ ಕಥೆಗಳೇ ಕಾರಣವಂತೆ.

ಇಂದು ಅವತಾರ್-2 ಸಿನಿಮಾ ನಿರ್ದೇಶಕನ ಬಗ್ಗೆ ಇಡೀ ಜಗತ್ತು ಮಾತಾಡುತ್ತಿದೆ. ಅಂತಹದ್ದೊಂದು ಅದ್ಬುತ ಬೆಳ್ಳಿತೆರೆ ಮ್ಯಾಜಿಕ್'ನ್ನು ಹಾಲಿವುಡ್ ಡೈರೆಕ್ಟರ್ ಜೇಮ್ಸ್ ಕ್ಯಾಮರೂನ್ ಸೃಷ್ಟಿಸಿದ್ದಾರೆ. ಒಬ್ಬ ನಿರ್ದೇಶಕನಿಗೆ ಸಿನಿಮಾ ಆರಂಭದಿಂದ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳೋ ಟ್ಯಾಲೆಂಟ್ ಇರಬೇಕು. ಆ ಟ್ಯಾಲೆಂಟ್ ಜೇಮ್ಸ್ ಕ್ಯಾಮರೂನ್ ಬಳಿ ಇದೆ ಅನ್ನೋದು ಅವತಾರ್-2 ಸಿನಿಮಾದಲ್ಲಿ ಮತ್ತೆ ಪ್ರ್ಯೂ ಆಗಿದೆ. ಈ ಟೈಂನಲ್ಲಿ ಅವತಾರ್ ಸಿನಿಮಾಗೆ ಹಿಂದೂ ಪುರಾಣ ಕತೆಗಳೇ ಕಾರಣ ಅಂತ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಹೇಳಿದ್ದಾರೆ.

03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
04:19ಸಕ್ಕರೆಗೆ ಇರುವೆ ಮುತ್ತಿದಂತೆ ಸ್ಯಾಮ್​ಗೆ ಮುಗಿಬಿದ್ದ ಜನ: ಅಭಿಮಾನಿಗಳ ವರ್ತನೆಗೆ ಸಮಂತಾ ಹೈರಾಣು!
Read more