ಒಬ್ಬಂಟಿ ಸಮಂತಾಗೆ ಸಿಕ್ಕೇಬಿಟ್ನಾ ಗೆಳೆಯ? ವಿವಾಹಿತ ನಿರ್ದೇಶಕನ ಜೊತೆ 2ನೇ ಅಧ್ಯಾಯ?

ಒಬ್ಬಂಟಿ ಸಮಂತಾಗೆ ಸಿಕ್ಕೇಬಿಟ್ನಾ ಗೆಳೆಯ? ವಿವಾಹಿತ ನಿರ್ದೇಶಕನ ಜೊತೆ 2ನೇ ಅಧ್ಯಾಯ?

Published : Jan 20, 2025, 04:22 PM IST

ನಟಿ ಸಮಂತಾ ಅವರಿಗೆ ಹೊಸ ಗೆಳೆಯ ಸಿಕ್ಕಿದ್ದಾನೆ ಎಂಬ ವದಂತಿಗಳು ಹರಿದಾಡುತ್ತಿವೆ. ಒಂದು ಸಂದರ್ಶನದಲ್ಲಿ ಸಮಂತಾ ಅವರಿಗೆ ಬಂದ ವಾಟ್ಸಾಪ್ ಸಂದೇಶದಿಂದ ಈ ವದಂತಿ ಹುಟ್ಟಿಕೊಂಡಿದೆ. ಈ ಸಂದೇಶ ಯುವ ನಿರ್ದೇಶಕ ರಾಜ್ ಅವರಿಂದ ಬಂದಿತ್ತು ಎನ್ನಲಾಗಿದೆ.

ನಟಿ ಸಮಂತಾ  ವಿಚ್ಛೆಧನ ಪಡೆದಿದ್ದು, ನಾಗ ಚೈತನ್ಯ ಮತ್ತೊಂದ್ ಮದುವೆ ಆಗಿದ್ದು ಎಲ್ಲವೂ ಈಗ ಹಳೆಯ ಎಪಿಸೋಡ್ ಗಳು. ಸಮಂತಾ ಸಿನಿಮಾ, ವೆಬ್ ಸೀರೀಸ್ ಅಂತ ಬ್ಯುಸಿಯಾಗಿದ್ದಾರೆ. ಆದ್ರೆ ಸ್ಯಾಮ್ ಒಬ್ಬಂಟಿಯಾಗಿರೋದು ಅಭಿಮಾನಿಗಳಿಗೂ ಇಷ್ಟ ಇಲ್ಲ. ಖುದ್ದು ಸಮಂತಾಗೂ ಏಕಾಂತ ಒಪ್ತಾ ಇಲ್ಲ. ಸೋ ಸದ್ಯ ಸಿನಿಲೋಕದಲ್ಲಿ ಹರಿದಾಡ್ತಿರೋ ವದಂತಿ ಪ್ರಕಾರ ಸಮಂತಾ ಒಂಟಿಯಲ್ಲ... ಸ್ಯಾಮ್​ಗೊಬ್ಬ ಗೆಳೆಯ ಸಿಕ್ಕಿಬಿಟ್ಟಿದ್ದಾನೆ.ಸ್ಯಾಮ್ ಬದುಕಲ್ಲಿ ಚೈತು ಮುಗಿದುಹೋದ ಅಧ್ಯಾಯ. ಸೋ ಇನ್ಮುಂದೆ ಸ್ಯಾಮ್ ಕೂಡ ಹೊಸ ಪಾರ್ಟನರ್​ ಹುಡುಕಿಕೊಳ್ಳಲಿ ಮೂವ್ ಆನ್ ಆಗಲಿ ಅಂತ ಈಕೆಯ ಫ್ಯಾನ್ಸ್ ಕೇಳಿಕೊಳ್ತಾನೇ ಇದ್ರು. ಖುದ್ದು ಸಮಂತಾ ಕೂಡ ನಾನು ಒಬ್ಬಂಟಿಯಾಗಿರಲಾರೆ.. ನನಗೂ ಒಬ್ಬ ಗೆಳೆಯ ಬೇಕು ಅಂತ ಹೇಳಿಕೊಂಡಿದ್ರು.ಇದೀಗ ಸಮಂತಾಗೆ ಹೊಸ ಗೆಳೆಯ ಸಿಕ್ಕಾಗಿದೆ ಅನ್ನೋ ಸುದ್ದಿ ಸಿನಿದುನಿಯಾದಲ್ಲಿ ಸದ್ದು ಮಾಡ್ತಾ ಇದೆ. ಇತ್ತೀಚಿಗೆ ಸಮಂತಾ ಒಂದು ಇಂಟರ್​ವ್ಯೂನಲ್ಲಿ ಭಾಗಿಯಾಗಿದ್ರು. ಸಂದರ್ಶನದ ಮಧ್ಯೆ ಸಮಂತಾ ವಾಟ್ಸ್​ಆಪ್​ಗೆ ಸಂದೇಶವೊಂದು ಬಂತಂತೆ. ಅದೂ ಆಡಿಯೋ ಸಂದೇಶ. ಆ ಆಡಿಯೋ ಸಂದೇಶವನ್ನ, ಸಂದರ್ಶನದ ನಡುವೆಯೇ ಸಮಂತಾ ಓಪನ್ ಮಾಡಿ ಕೇಳಿಸಿಕೊಂಡಿದ್ದಾರೆ. ಆ ಬಳಿಕ ಅವರ ಮುಖ ಚಹರೆಯೇ ಬದಲಾಯ್ತಂತೆ. ಸಂದೇಶ ಕೇಳಿಸಿಕೊಂಡ ಬಳಿಕ ನಟಿ ನಾಚಿ ನೀರಾದರಂತೆ. ಆ ಬಳಿಕ ಇನ್ನಷ್ಟು ಉತ್ಸಾಹದಿಂದ ಸಂದರ್ಶನ ಮುಂದುವರೆಸಿದರಂತೆ. ಅಲ್ಲೇ ಇದ್ದವರ ಪ್ರಕಾರ ಆ ಸಂದೇಶ ಒಬ್ಬ ಯುವ ನಿರ್ದೇಶಕನದ್ದು. ಆ ಯುವ ನಿರ್ದೇಶಕ ಬೇರ್ಯಾರು ಅಲ್ಲ ದಿ ಫ್ಯಾಮಿಲಿ ಮ್ಯಾನ್ ಡೈರೆಕ್ಟರ್ ರಾಜ್.

ಪುನೀತ್ ರಾಜ್‌ಕುಮಾರ್ ನಟನೆಯ ಈ 9 ಸಿನಿಮಾ ನೋಡಲೇ ಬೇಕು; ಮಿಸ್ ಮಾಡ್ಬೇಡಿ ಆಯ್ತಾ?

02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
03:08Rashmika-Vijay: ವಿಜಯ್ ಕಟ್ಟಿರೋ ತಾಳಿಯಲ್ಲೂ ರಶ್ಮಿಕಾ ಕೈಚಳಕ.. ನ್ಯಾಷನಲ್ ಕ್ರಶ್ ಟ್ಯಾಲೆಂಟ್ ಒಂದೆರಡಲ್ಲ!
02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
Read more