ದರ್ಶನ್​​ C/O ಸೆಂಟ್ರಲ್​​ ಜೈಲ್​​: ಸುಬ್ಬ ಸುಬ್ಬಿ ಜೈಲಿನಿಂದ ವಾಪಸ್​​ ಬರೋದ್ಯಾವಾಗ?

ದರ್ಶನ್​​ C/O ಸೆಂಟ್ರಲ್​​ ಜೈಲ್​​: ಸುಬ್ಬ ಸುಬ್ಬಿ ಜೈಲಿನಿಂದ ವಾಪಸ್​​ ಬರೋದ್ಯಾವಾಗ?

Published : Aug 15, 2025, 04:40 PM IST

ಬೆನ್ನುನೋವಿನ ಕಾರಣ ಆಸ್ಪತ್ರೆ ಮತ್ತು ಚಿತ್ರೀಕರಣದ ನಂತರ ವಿದೇಶ ಪ್ರವಾಸ ಮಾಡಿದ್ದ ದರ್ಶನ್, ಸುಪ್ರೀಂ ಕೋರ್ಟ್ ಬೇಲ್ ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮತ್ತೆ ಜೈಲು ಸೇರಿದ್ದಾರೆ. ಆದರೆ ಇವರು ಮತ್ತೆ ವಾಪಸ್ ಹೊರೆಗ ಬರೋದು ಯಾವಾಗ ಎಂಬ ಕುತೂಹಲ ಅನೇಕರಲ್ಲಿದೆ ಆ ಬಗ್ಗೆ ಒಂದು ರಿಪೋರ್ಟ್ 

ಬೆನ್ನು ನೋವು ಇದೆ.. ಆಪರೇಷನ್​ ಮಾಡದೇ ಇದ್ರೆ ಲಕ್ವವೇ ಹೊಡೆದುಬಿಡುತ್ತೆ ಅಂತ ಹೇಳಿಕೊಂಡು ಬೇಲ್​ ಮೇಲೆ ಹೊರಗೆ ಬಂದಿದ್ದ ನಟ ದರ್ಶನ್​ ನಂತರ ಏನೇನು ಮಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ.. ಒಂದಷ್ಟು ದಿನ ಆಸ್ಪತ್ರೆಯಲ್ಲಿ ಥೆರಪಿ ಮಾಡಿಸಿಕೊಂಡು ನಂತರ ಬಾಕಿ ಇದ್ದ ಡೆವಿಲ್​ ಶೂಟಿಂಗ್​​ ಮುಗಿಸಿಕೊಂಡು ಫಾರಿನ್​ ಟ್ರಿಪ್​ಗಳನ್ನ ಮಾಡ್ತಿದ್ರು.. ಆದ್ರಿವತ್ತು ಮತ್ತೆ ದರ್ಶನ್​​ ಅ್ಯಂಡ್​ ಗ್ಯಾಂಗ್​​ ಮರಳಿ ಜೈಲು ಸೇರಿದ್ದಾರೆ.  ಸುಬ್ಬ ಸುಬ್ಬಿ ಸೇರಿದಂತೆ 7 ಮಂದಿಯ ಬೇಲ್​ ಅಪ್ಲಿಕೇಷನ್​​ ಅನ್ನ ಸುಪ್ರೀಂ ರಿಜೆಕ್ಟ್​​ ಮಾಡಿದೆ. ಸದ್ಯ ಎಲ್ಲಾ ಆರೋಪಿಗಳು ಜೈಲು ಸೇರಿದ್ದಾರೆ... ಆದ್ರೆ  ಈಗ ಬರೋ ಮೊದಲ ಪ್ರಶ್ನೆಯೇ ದರ್ಶನ್​ ಮತ್ತೆ ಜೈಲಿನಿಂದ ವಾಪಸ್​ ಆಗೋದು ಯಾವಾಗ..? ಈ ಪ್ರಶ್ನೆಗೆ ಉತ್ತರ ಕೊಡೋದೇ ಇವತ್ತಿನ ಎಫ್​.ಐ.ಆರ್​​.

ಬೆನ್ನು ನೋವು ಇದೆ.. ಆಪರೇಷನ್​ ಮಾಡದೇ ಇದ್ರೆ ಲಕ್ವವೇ ಹೊಡೆದುಬಿಡುತ್ತೆ ಅಂತ ಹೇಳಿಕೊಂಡು ಬೇಲ್​ ಮೇಲೆ ಹೊರಗೆ ಬಂದಿದ್ದ ನಟ ದರ್ಶನ್​ ನಂತರ ಏನೇನು ಮಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ.. ಒಂದಷ್ಟು ದಿನ ಆಸ್ಪತ್ರೆಯಲ್ಲಿ ಥೆರಪಿ ಮಾಡಿಸಿಕೊಂಡು ನಂತರ ಬಾಕಿ ಇದ್ದ ಡೆವಿಲ್​ ಶೂಟಿಂಗ್​​ ಮುಗಿಸಿಕೊಂಡು ಫಾರಿನ್​ ಟ್ರಿಪ್​ಗಳನ್ನ ಮಾಡ್ತಿದ್ರು.. ಆದ್ರಿವತ್ತು ಮತ್ತೆ ದರ್ಶನ್​​ ಅ್ಯಂಡ್​ ಗ್ಯಾಂಗ್​​ ಮರಳಿ ಜೈಲು ಸೇರಿದ್ದಾರೆ.  ಸುಬ್ಬ ಸುಬ್ಬಿ ಸೇರಿದಂತೆ 7 ಮಂದಿಯ ಬೇಲ್​ ಅಪ್ಲಿಕೇಷನ್​​ ಅನ್ನ ಸುಪ್ರೀಂ ರಿಜೆಕ್ಟ್​​ ಮಾಡಿದೆ. ಸದ್ಯ ಎಲ್ಲಾ ಆರೋಪಿಗಳು ಜೈಲು ಸೇರಿದ್ದಾರೆ... ಆದ್ರೆ  ಈಗ ಬರೋ ಮೊದಲ ಪ್ರಶ್ನೆಯೇ ದರ್ಶನ್​ ಮತ್ತೆ ಜೈಲಿನಿಂದ ವಾಪಸ್​ ಆಗೋದು ಯಾವಾಗ..? ಈ ಪ್ರಶ್ನೆಗೆ ಉತ್ತರ ಕೊಡೋದೇ ಇವತ್ತಿನ ಎಫ್​.ಐ.ಆರ್​​.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
05:21ಕಿರಿಕ್ ಪಾರ್ಟಿ ಮರೆತಳಾ ರಶ್ಮಿಕಾ? ರಿಷಬ್–ರಕ್ಷಿತ್ ಹೆಸರಿಲ್ಲದ ಪೋಸ್ಟ್‌ಗೆ ಕನ್ನಡ ಫ್ಯಾನ್ಸ್ ಗರಂ
04:15ದೈವಗಳ ಟೈಮ್ ಮುಗಿತು.. ದೆವ್ವಗಳ ಸಮಯ ಶುರು.! ದೆವ್ವಗಳ ಆರ್ಭಟ.. ಬಾಹುಬಲಿ ಪ್ರಭಾಸ್​ ಧಗಧಗ..!
06:55ಕಾಟೇರನಂತೆಯೇ ಆಯ್ತು ದರ್ಶನ್ ಬದುಕು! ಕಂಬಿ ಹಿಂದೆ ಇನ್ನೆಷ್ಟು ಕಾಲ ಇರಬೇಕು ದಾಸ?
03:13Video: ರಕ್ಕಸಪುರದಲ್ಲಿ Raj B Shetty; ಮೊದಲ ಬಾರಿಗೆ ಖಾಕಿ ತೊಟ್ಟ ನಟ!
03:18ರಣಚಂಡಿ ರಶ್ಮಿಕಾ ಮಂದಣ್ಣ: ರಗಡ್‌ ಲುಕ್‌ನಲ್ಲಿ ಎಂಟ್ರಿಕೊಟ್ಟ ನ್ಯಾಷನಲ್‌ ಕ್ರಶ್‌!
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
Read more