ರಣಭೂಮಿಗೆ ಹೋಗಿದ್ದ ರಿಯಲ್ ಹೀರೋ ಈ ಬಾಲಿವುಡ್‌ ನಟ Nana Patekar

ರಣಭೂಮಿಗೆ ಹೋಗಿದ್ದ ರಿಯಲ್ ಹೀರೋ ಈ ಬಾಲಿವುಡ್‌ ನಟ Nana Patekar

Published : May 14, 2025, 01:29 PM ISTUpdated : May 14, 2025, 01:34 PM IST

ಕಾರ್ಗಿಲ್ ಸಮರದಲ್ಲಿ  ಭಾರತೀಯ ವೀರಯೋಧರು ರಣೋತ್ಸಾಹದಿಂದ ಸೆಣೆಸಿ, ರಕ್ತವನ್ನ ಹರಿಸಿ, ಪಾಕ್ ಆಕ್ರಮಿಸಿದ್ದ ನಮ್ಮ ನೆಲವನ್ನ ಮರಳಿ ಗಳಿಸಿದ್ರು. ಆ ಯುದ್ಧದಲ್ಲಿ ನಮ್ಮ ಸಾವಿರಾರು ಯೋಧರ ಬಲಿದಾನ ಕೂಡ ಆಗಿತ್ತು. ಅಂಥಾ ರಣಭೀಕರ ಸಮರದಲ್ಲಿ ಒಬ್ಬ ಬಾಲಿವುಡ್ ಹೀರೋ ಪಾಲ್ಗೊಂಡಿದ್ರು ಅನ್ನೋ ಅಚ್ಚರಿಯ ವಿಷ್ಯ ನಿಮಗ್ ಗೊತ್ತಾ..? ಯಾರು ಆ ರಿಯಲ್ ಹೀರೋ..? ಆ ಕುರಿತ ಇನ್​ಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
 

ಕಾರ್ಗಿಲ್ ಯುದ್ಧ ಅಂದಕೂಡಲೇ ಭಾರತೀಯರಿಗೆಲ್ಲಾ ರೋಮಾಂಚನ ಆಗುತ್ತೆ. ಕುತಂತ್ರಿ ಪಾಕ್ ಸೇನೆ ಮೋಸದಿಂದ ಆಕ್ರಮಿಸಿಕೊಂಡಿದ್ದ ಕಾಶ್ಮೀರದ ಭೂಮಿಯನ್ನ ನಮ್ಮ ಸೈನಿಕರು ರಕ್ತ ಹರಿಸಿ ಮರಳಿ ಪಡೆದಿದ್ರು. ಪಾಕ್ ಆಕ್ರಮಿಸಿದ್ದ ಟೈಗರ್ ಹಿಲ್​ನ ಗೆದ್ದು ತಿರಂಗಾ ಬಾವುಟ ಹಾರಿಸಿದ್ರು. ಈ ಯುದ್ಧದಲ್ಲಿ 500ಕ್ಕೂ ಅಧಿಕ ಭಾರತೀಯ ಯೋಧರು ಪ್ರಾಣ ತೆತ್ತಿದ್ರು. ಈ ರಣಭೀಕರ ಕದನದಲ್ಲಿ ಒಬ್ಬ ಬಾಲಿವುಡ್ ನಟ ಭಾಗಿಯಗಿದ್ದು ನಿಮಗ್ ಗೊತ್ತಾ..? ಹೌದು ಬಹುಭಾಷಾ ನಟ ನಾನಾ ಪಾಟೇಕರ್  1999ರಲ್ಲಿ ಕಾರ್ಗಿಲ್ ಯುದ್ಧ ನಡೀತಾ ಇದ್ದ ವೇಳೆ ಸಿನಿಮಾ ಕೆಲಸ ಬಿಟ್ಟು ಕಾಶ್ಮೀರಕ್ಕೆ ಹೋಗಿದ್ರು. ಅಲ್ಲಿ ಸೇನೆಯ ಜೊತೆಗೆ ಇದ್ದು ಸೈನಿಕರಿಗೆ ಸಹಾಯ ಮಾಡಿದ್ರು.
 

02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
Read more