ಪುಷ್ಪ ನಂತರ ಅಲ್ಲು ಅರ್ಜುನ್ ಬಂಧನದ ಹಿಂದಿನ ಗುಟ್ಟೇನು?

ಪುಷ್ಪ ನಂತರ ಅಲ್ಲು ಅರ್ಜುನ್ ಬಂಧನದ ಹಿಂದಿನ ಗುಟ್ಟೇನು?

Published : Dec 16, 2024, 11:24 AM ISTUpdated : Dec 16, 2024, 11:33 AM IST

ತೆಲುಗು ಚಿತ್ರರಂಗದ ಸ್ಟಾರ್ ಅಲ್ಲು ಅರ್ಜುನ್ ಅವರ ಬಂಧನ, ನ್ಯಾಯಾಂಗ ಬಂಧನ ಮತ್ತು ಬಿಡುಗಡೆಯ ಹಿಂದಿನ ಕಾರಣವೇನು? ಪುಷ್ಪ 2 ಸಿನಿಮಾ ನಂತರ ಅಲ್ಲು ಅರ್ಜುನ್ ಸಂಕಷ್ಟಕ್ಕೆ ಸಿಲುಕಿದ್ದೇಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ಲೇಖನದಲ್ಲಿದೆ.

ಪುಷ್ಪ ದಿ ರೈಸ್ ತೆಲುಗು ಚಿತ್ರರಂಗದಲ್ಲಿ ಮೈಲುಗಲ್ಲು ನಿರ್ಮಿಸಿರೋ ಸಿನಿಮಾ.  ಈ ಸಿನಿಮಾದ ಅವಧಿ ಬರೋಬ್ಬರಿ 3 ಗಂಟೆ 21 ನಿಮಿಷ. ಆದ್ರೆ ಈ ಸಿನಿಮಾದ ಎರಡು ಷೋ ಮುಗಿಯೋ ಟೈಮಲ್ಲಿ, ಯಾರೂ ನಿರೀಕ್ಷಿಸೋಕೂ ಆಗದಂಥಾ ದೊಡ್ಡ ಘಟನೆಗಳೇ ನಡೆದುಬಿಟ್ಟಿವೆ, ಈ ಸಿನಿಮಾ ಹೀರೋ ಅಲ್ಲು ಅರ್ಜುನ್ ಅರೆಸ್ಟ್ ಆಗಿ, ಅವರಿಗೆ ನ್ಯಾಯಾಂಗ ಬಂಧನವಾಗಿ, ಕಡೆಗೆ ರಿಲೀಸೂ ಆಗೋಗಿದಾರೆ.. ಇದಿಷ್ಟೂ ಆಗಿದ್ದು, ಸಂಜೆಯಿಂದ ರಾತ್ರಿಯ ಗ್ಯಾಪ್ ಅಲ್ಲಿ.. ಅಷ್ಟಕ್ಕೂ ತೆಲುಗಿನ ಸಿನಿಮಾ ಸ್ಟಾರ್ ಜೈಲಿಗೆ ಹೋಗಿದ್ದೇಕೆ? ಪೊಲಿಟಿಕಲ್ ಸ್ಟಾರ್ ಸೇಡು ತೀರಿಸಿಕೊಳ್ತಿದ್ದಾರೆ ಅನ್ನೋ ಮಾತು ಬಂದಿದ್ದೇಕೆ? 

ಅದೊಂದು ವಿಚಿತ್ರ ರಾಜಕೀಯದ ಕತೆ. ಅಲ್ಲು ಅರೆಸ್ಟ್ ಬಂಧನ, ನ್ಯಾಯಾಂಗ ಬಂಧನ ಹಾಗೂ ಬಿಡುಗಡೆ ಅನ್ನೋ ಮೂರು ಘಟನೆಗಳು, ತೆಲಂಗಾಣ ಎಂದೆಂದೂ ಮರೆಯೋಕ್ಕಾಗದ ಹೊಸ ದಾಖಲೆ ನಿರ್ಮಿಸಿಬಿಟ್ಟಿದೆ.

ಪುಷ್ಪ ಅನ್ನೋ ಸಿನಿಮಾ ಮಾಡಿ ದೊಡ್ಡ ಸದ್ದು ಮಾಡಿದ್ದ ಅಲ್ಲು ಅರ್ಜುನ್, ಅದಕ್ಕಿಂತಾ ದೊಡ್ಡ ಸೌಂಡ್ ಮಾಡಿದ್ದು, ಅರೆಸ್ಟ್ ಆಗೋ ಮೂಲಕ.  ಅಷ್ಟಕ್ಕೂ ಅಲ್ಲು ಅರ್ಜುನ್ ಬಾಳಲ್ಲಿ ಆಗಿದ್ದೇನೇನು? ಅದಕ್ಕೆ ಕಾರಣವೇನೇನು?

ಪುಷ್ಪ 2 ಸಿನಿಮಾ ಮಾಡಿ, ರೆಕಾರ್ಡ್ ಮೇಲೆ ರೆಕಾರ್ಡ್ ನಿರ್ಮಿಸಿದ ಅಲ್ಲು ಅರ್ಜುನ್, ಈಗ ಸಂಕಷ್ಟದಲ್ಲಿದಾರೆ. ಕೆಲವರಂತೂ ಅವರ ಈ ಸ್ಥಿತಿಗೆ ಪುಷ್ಪ ಸಿನಿಮಾನೇ ಕಾರಣ ಅಂತಿದ್ದಾರೆ.
 

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more