Ajith Kumar: ಶೂಟಿಂಗ್ ವೇಳೆ ತಲಾ ಅಜಿಯ್ ಕಾರು ಅಪಘಾತ..! ಕ್ಷಣ ಮಾತ್ರದಲ್ಲಿ ಪ್ರಾಣಾಪಾಯದಿಂದ ಪಾರದ ನಟ..!

Ajith Kumar: ಶೂಟಿಂಗ್ ವೇಳೆ ತಲಾ ಅಜಿಯ್ ಕಾರು ಅಪಘಾತ..! ಕ್ಷಣ ಮಾತ್ರದಲ್ಲಿ ಪ್ರಾಣಾಪಾಯದಿಂದ ಪಾರದ ನಟ..!

Published : Apr 07, 2024, 10:03 AM ISTUpdated : Apr 07, 2024, 10:04 AM IST

ಸಿನಿಮಾ ನೋಡೋಕೆ ಚಂದ. ಸಿನಿಮಾ ನೋಡಿದ್ರೆ ಫುಲ್ ಎಂಟರ್‌ಟೈನ್‌ಮೆಂಟ್‌ ಸಿಗುತ್ತೆ ನಿಜ. ಆದ್ರೆ ಅದರ ಚಿತ್ರೀಕರಣದ ಹಿಂದೆ ಎಷ್ಟೆಲ್ಲಾ ಶ್ರಮ ಇರುತ್ತೆ.? ಎಷ್ಟೆಲ್ಲಾ ರಿಸ್ಕ್, ಚಾಲೇಂಜ್ ಇರುತ್ತೆ ಅನ್ನೋದು ಗೊತ್ತಾತ್ರೆ ನೀವು ಒಮ್ಮೆ ಅಬ್ಬಬ್ಬಾ ಅನ್ನೋದು ನಿಜ.
 

ರಿಸ್ಕ್ ಮತ್ತು ಚಾಲೇಂಜ್ ತಗೊಂಡು ಸಿನಿಮಾದಲ್ಲಿ ನಟಿಸೋದರಲ್ಲಿ ತಮಿಳು ನಟ ತಲಾ ಅಜಿತ್(Ajith Kumar) ಎತ್ತಿದ ಕೈ. ಆದ್ರೆ ಈ ರಿಸ್ಕ್ ಕೂಡ ಒಮ್ಮೊಮ್ಮೆ ಪ್ರಾಣಕ್ಕೆ ಕುತ್ತು ತಂದಿದ್ದೂ ಇದೆ. ಈಗ ಅದೇ ಪ್ರಾಣಾಪಾಯದಿಂದ ಪಾರಾದ ಘಟನೆ ತಲಾ ಅಜಿತ್ ಜೀವನದಲ್ಲೂ ನಡೆದಿದೆ. ತಮಿಳು ಚಿತ್ರರಂಗದ ಸ್ಟಾರ್ ಐಕಾನ್ ಅಜಿತ್ ಕುಮಾರ್. ಅಜಿತ್ ಡ್ಯೂಪ್ ಬಳಸದೆ ಹಲವು ಸಿನಿಮಾಗಳಲ್ಲಿ ಆ್ಯಕ್ಷನ್ ಮಾಡಿದ್ದಾರೆ. ಚೇಸಿಂಗ್ ಮತ್ತು ಸಾಹಸ ದೃಶ್ಯಗಳಲ್ಲಿ ತಮ್ಮದೇ ಆದ ಸಾಹಸ ಪ್ರದರ್ಶನ ಮಾಡೋದ್ರಲ್ಲಿ ಅಜಿತ್ ಒಂದ್ ತರಾ ಫೈಯರ್. ಹೀಗೆ ಶೂಟಿಂಗ್ ವೇಳೆ ಸ್ಟಂಟ್ ಮಾಡುವಾಗ ತಲಾ ಅಜಿತ್ ಕಾರು ಅಪಘಾತವಾಗಿದೆ(Car Accident). ನಟ ಅಜಿತ್ ಕ್ಷಣ ಮಾತ್ರದಲ್ಲಿ ಪ್ರಾಣಾಪಾಯದಿಂದ ಪಾರಾಗದ್ದಾರೆ. ನಟ ಅಜಿತ್ ‘ವಿದಾಮುಯಾರ್ಚಿ’ ಸಿನಿಮಾದ(Vidaamuyarchi) ಚಿತ್ರೀಕರಣದಲ್ಲಿ ಭಾಗಿ ಆಗಿದ್ರು. ಈ ವೇಳೆ ಕಾರು ಚೇಸಿಂಗ್ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಅಜಿತ್ ಜತೆ ನಟ ಆರವ್ ಕೂಡ ಇದ್ರು. ಆಗ ಸ್ಪೀಡಾಗಿ ಹೋಗುತ್ತಿದ್ದ ಕಾರು ಸ್ಕಿಡ್ ಆಗಿ ಮೂರು ಪಲ್ಟಿ ಆಗಿದೆ. ಈ ಘಟನೆಯಿಂದ ಅಜಿತ್ಗೆ ಸಣ್ಣಪುಟ್ಟ ಗಾಯಗಳಾಗಿದ್ವು.ಈ ಘಟನೆ ನಡೆದಿದ್ದು ಕಳೆದ ವರ್ಷ. ಈ ಕಾರು ಅಪಘಾತದ ವೀಡಿಯೋವನ್ನ ಅಜಿತ್ರ ಮ್ಯಾನೇಜರ್ ಸುರೇಶ್ ಚಂದ್ರ ಈಗ ಬಹಿರಂಗಪಡಿಸಿದ್ದಾರೆ.ನಟ ಅಜಿತ್ ವಲಿಮೈ ಸಿನಿಮಾ ಶೂಟಿಂಗ್ ವೇಳೆಯೂ ದೊಡ್ಡ ಅಪಘಾತದಿಂದ ಪಾರಾಗಿದ್ರು. ವಲಿಮೈ ಚಿತ್ರೀಕರಣದಲ್ಲಿ ಬೈಕ್ ಚೇಸ್ ಸೀನ್ ಇತ್ತು. ಅಗ ಬೈಕ್ ಏರಿ ಬಂದಿದ್ದ ಅಜಿತ್ ಸ್ಕಿಡ್ ಆಗಿ ಹೈವೇ ರಸ್ತೆಯಲ್ಲೇ ನೆಲಕಪ್ಪಳಿಸಿದ್ರು. ಈ ಘಟನೆಯಿಂದ ಅಜಿತ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ವು.

ಇದನ್ನೂ ವೀಕ್ಷಿಸಿ:  Weekly-Horoscope: ಈ ರಾಶಿಯವರಿಗೆ ವಾರಾದಿಯಲ್ಲಿ ಹೆಚ್ಚಿನ ಲಾಭವಿದ್ದು, ತಂದೆ-ಮಕ್ಕಳಲ್ಲಿ ಮನಸ್ತಾಪ ಬರಲಿದೆ

02:49ಸಪ್ತಮಿ ಗೌಡ ಬಳಿಕ ಪಾಪರಾಜಿಗಳ ಮೇಲೆ ರಣಬೀರ್​ ಕಪೂರ್ ಗರಂ: ರಾಂಗ್ ಆದ ಬಾಲಿವುಡ್​ ರಾಮ!
21:03TVK ವಿಜಯೋತ್ಸವ.. ತ್ರಿಷಾ ಜೊತೆ ನಂಟಿಗೆ ಅಧಿಕೃತ ಮುದ್ರೆ? ಇತಿಹಾಸ ಮರೆಸುತ್ತಾರಾ ವಿಜಯ್?
06:20ದರ್ಶನ್‌ ದಾರಿಗೆ 'ಜೈ' ಎಂದ ಅಲ್ಲು ಅರ್ಜುನ್.. ಟಾಲಿವುಡ್‌ನಲ್ಲಿ ಹೊಸ ಕ್ರಾಂತಿ ಹುಟ್ಟಿಸಿದ ಐಕಾನ್ ಸ್ಟಾರ್!
05:36ಬ್ಯಾಂಕಾಕ್‌ಗೆ ಹಾರಿದ ರಶ್ಮಿಕಾ ಮಂದಣ್ಣ, 'ಆಕ್ಷನ್ ಕ್ವೀನ್' ಆಗೋದಕ್ಕೆ ಸಜ್ಜಾಗ್ತಿದ್ದಾರಾ ರಶ್ಮಿಕಾ?
04:43ನಟ ಯಶ್‌ಗೆ ಪಕ್ಕದ ರಾಜ್ಯಗಳಲ್ಲೇ ದುಶ್ಮನ್‌ಗಳು ಕಾಡ್ತಿದ್ದಾರಾ? ಸುಳ್ಳು ಸುದ್ದಿ ಹಬ್ಬಿಸಿ ಟಾರ್ಗೆಟ್‌ ಮಾಡ್ತಿದ್ದಾರಾ?
04:06ಸಲ್ಲೂಗೆ ಮತ್ತೆ ಕಂಟಕ; ದೇಶಪ್ರೇಮ ತೋರಿಸ್ತೀನಿ ಅಂದ್ರೂ 'ಮಾತೃಭೂಮಿ'ಗೆ ಇದೆಂತಾ ಅಗ್ನಿ ಪರೀಕ್ಷೆ?
08:55ರಾಕಿ ಬಾಯ್ ಡ್ರೀಮ್ ಸಿನಿಮಾದಲ್ಲಿ ಏನೆಲ್ಲಾ ಇದೆ? 'ಟಾಕ್ಸಿಕ್'ನಲ್ಲಿ ಗ್ಯಾಂಗ್​ಸ್ಟರ್​ಮಾತ್ರವಲ್ಲ, ಬೇರೆಯದ್ದೇ ಸ್ಟೋರಿ ಇದೆ!
04:43ಆಲಿಯಾ in ಡ್ರ್ಯಾಗನ್.. ಸೌತ್ ಸಿನಿಇಂಡಸ್ಟ್ರಿಗೆ ಆಲಿಯಾ ಭಟ್ ಕಂಬ್ಯಾಕ್; ಮ್ಯಾನ್ ಆಫ್ ಮಾಸಸ್ ಜೋಡಿಯಾದ ಆಲಿಯಾ!
12:03ನೀರಿನಲ್ಲಿ ಹೋಮ ಆಯ್ತಾ 500 ಕೋಟಿ ಬಂಡವಾಳ? ಜನನಾಯಗನ್​'ಲೀಕ್' ಉದ್ದೇಶಪೂರ್ವಕವಾಗಿ ಮಾಡಿದ್ದಾ?
04:15ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ: ವಿರಾಟ್ ಕೊಹ್ಲಿ
Read more