ಒಂದು ಹೆಣ್ಣು ಗಂಡನ್ನು ಮಾತ್ರ ಬಯಸಬೇಕು ಅನ್ನೋದು ತಪ್ಪು: Actress Swara Bhasker ಹೇಳಿಕೆ

ಒಂದು ಹೆಣ್ಣು ಗಂಡನ್ನು ಮಾತ್ರ ಬಯಸಬೇಕು ಅನ್ನೋದು ತಪ್ಪು: Actress Swara Bhasker ಹೇಳಿಕೆ

Published : Aug 21, 2025, 03:05 PM ISTUpdated : Aug 21, 2025, 04:03 PM IST

ಬಾಲಿವುಡ್ ಬೆಡಗಿ ಸ್ವರಾ ಭಾಸ್ಕರ್ ಒಂದಲ್ಲಾ ಒಂದು ವಿವಾದಗಳಿಂದ ಸುದ್ದಿಯಲ್ಲಿರ್ತಾರೆ. ಸದ್ಯ ಸ್ವರಾ ನೀಡಿರೋ ಒಂದು ಹೇಳಿಕೆ ಸಿನಿಲೋಕದಲ್ಲಷ್ಟೇ ಅಲ್ಲ, ರಾಜಕೀಯ ರಂಗದಲ್ಲೂ ಕಿಚ್ಚು ಹಚ್ಚಿದೆ.

ಸ್ವರಾ ಭಾಸ್ಕರ್‌.. ಕೇವಲ ನಟಿ ಮಾತ್ರವಲ್ಲ, ಒಂಥರಾ ವಿವಾದಿತ ನಟಿಮಣಿ.  'ತನು ವೆಡ್ಸ್ ಮನು', 'ರಾಂಝನಾ', 'ಪ್ರೇಮ್ ರತನ್ ಧನ್ ಪಾಯೋ', ', 'ವೀರೆ ದಿ ವೆಡ್ಡಿಂಗ್' ನಂತಹ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರೋ ಸ್ವರಾ ಸಾಮಾಜಿಕ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸ್ವರಾ ಭಾಸ್ಕರ್ ಅಂದ್ರೇನೆ ಕಾಂಟ್ರವರ್ಸಿ.. ತನ್ನ ಹಸಿ ಬಿಸಿ ರೋಲ್​ನಿಂದಷ್ಟೇ ಅಲ್ಲ ಬೋಲ್ಡ್ ಹೇಳಿಕೆಗಳಿಂದಲೂ ಸ್ವರಾ ಆಗಾಗ ಜ್ವರ ಏರಿಸ್ತಾ ಇರ್ತಾರೆ. ಸದ್ಯ ಇದೇ ರೀತಿ ಸ್ವರಾ ಒಂದು ಸಂದರ್ಶನದಲ್ಲಿ ಆಡಿಯೋ ಮಾತುಗಳು ಅಕ್ಷರಶಃ ಕಿಚ್ಚು ಹಚ್ಚಿವೆ.

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
03:30ರಾಜಸ್ಥಾನ ಅರಮನೆಯಲ್ಲಿ 'ಗೀತಾ-ಗೋವಿಂದ' ಮದುವೆ! ಮಡಿಕೇರಿ, ಹೈದ್ರಾಬಾದ್ ಬಿಟ್ಟು ಅಲ್ಲಿ ಯಾಕೆ?
Read more