Aug 15, 2020, 10:21 PM IST
ಬ್ರಟೀಷರ ವಿರುದ್ಧ ತೊಡೆತಟ್ಟಿ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮೋಸದ ಬಲೆ ಬಿದ್ದು ನೇಣುಗಂಬ ಏರಬೇಕಾಯಿತು. ಸಂಗೂಳ್ಳಿ ಊರಿನ ಆಲದ ಮರಕ್ಕೆ ನೇಣುಹಾಕಲಾಗಿತ್ತು. 4 ತಲೆಮಾರಿನ ಬಳಿಕವೂ ಸಂಗೊಳ್ಳಿ ರಾಯಣ್ಣ ಇಡೀ ಊರನ್ನೇ ಕಾಪಾಡುತ್ತಿದ್ದಾನೆ. ಆಲದ ಮರದ ಕೆಳಗೆ ಸಂಗೊಳ್ಳಿ ರಾಯಣ್ಣನ ರೂಪ, ಧ್ವನಿ, ಗೆಜ್ಜೆ ಸದ್ದು ಕೇಳಿಸುತ್ತಿದೆ. ಈ ಕುರಿತು ಸಂಗೊಳ್ಳಿ ಜನರು ಹೇಳುವುದೇನು?