ಅವಳು ಹೋರಾಟಗಾರ್ತಿ, ಆತ ಯೋಧ! ದೇಶ ಕಾಯೋ ಯೋಧ ಹೀಗ್ಯಾಕೆ ಮಾಡಿದ?

ಅವಳು ಹೋರಾಟಗಾರ್ತಿ, ಆತ ಯೋಧ! ದೇಶ ಕಾಯೋ ಯೋಧ ಹೀಗ್ಯಾಕೆ ಮಾಡಿದ?

Published : Dec 03, 2024, 03:09 PM IST

ನೀನೇ ಬೇಕು ನೀನೇ ಬೇಕು ಅಂತ ಪೀಡಿಸಿ ಪ್ರಮೋದಾಳನ್ನ ಮದುವೆಯಾದ ಅಕ್ಷಯ. ಆಕೆಯನ್ನ ತನ್ನ ಮನೆಗೆ ಕರೆದುಕೊಂಡು ಹೋಗೋಕೆ ಮಾತ್ರ ತಯಾರಿರಲ್ಲಿಲ್ಲ. ಕಾರಣಗಳನ್ನ ಕೊಟ್ಟುಕೊಂಡು ಆಕೆಯ ಬಾಯಿಯನ್ನ ಮುಚ್ಚಿಸುತ್ತಾ ಬಂದಿದ್ದ.

ಬೆಳಗಾವಿ: ಆಕೆ ಆ ಭಾಗದ ಹೋರಾಟಗಾರ್ತಿ. ಎಲ್ಲೇ ಅನ್ಯಾಯ ನಡೆಯುತ್ತಿದ್ರೂ ಅಲ್ಲಿ ಆಕೆ ಹಾಜರಾಗಿಬಿಡ್ತಿದ್ದಳು. ಯಾರಿಗೋ ಆದ ಅನ್ಯಾಯಕ್ಕೆ ಈಕೆ ನಡುರಸ್ತೆಯಲ್ಲಿ ಕೂತು ನ್ಯಾಯ ಕೇಳ್ತಿದ್ದಳು. ಇಂಥಹ ಹೋರಾಟಗಾರ್ತಿಯೇ ಇವತ್ತು ತನಗೆ ಅನ್ಯಾಯ ಆಗಿದೆ ಅಂತ ಕಂಡೋರ ಮನೆಯ ಮಂದೆ ಹೋಗಿ ಕೂತಿದ್ದಾಳೆ.

ನನಗೆ ನ್ಯಾಯ ಬೇಕು ಅಂತ ಕಣ್ಣೀರು ಹಾಕುತ್ತಿದ್ದಾಳೆ.. ಇನ್ನೂ ಆಕೆ ಯಾರಿಂದ ಗೊತ್ತಾ ನ್ಯಾಯ ಕೇಳ್ತಿರೋದು. ಒಬ್ಬ ಸೈನಿಕನಿಂದ. ಅಷ್ಟಕ್ಕೂ ಆ ಹೋರಾಟಗಾರ್ತಿಗೆ ಆದ ಮೋಸವಾದ್ರೂ ಏನು? ಈಕೆ ನ್ಯಾಯ ಬೇಕು ಅಂತ ಕೇಳ್ತಿರೋ ಆ ಸಿಪಾಯಿ ಯಾರು? ಒಬ್ಬ ಹೋರಾಟಗಾರ್ತಿಯ ಕರುಣಾಜನಕ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಡ್ತೀವಿ ನೋಡಿ.
 

19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
23:13ಕಿರಾತಕ ಪ್ರೇಮಿಗಳು.. ಮದುವೆಯಾಗೋದಕ್ಕೂ ಮೊದಲೇ ಎಡವಿಬಿಟ್ಟರು, ಮಗು ಜನಿಸಿದ ಮೇಲೆ ಕೊಂದೇ ಬಿಟ್ಟರು!
05:13ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರೂರಲ್ಲಿ ಮತ್ತೊಬ್ಬ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ!
17:56ಇನ್​​ಸ್ಟಾಗ್ರಾಂ ಸ್ನೇಹಿತೆ ಮೇಲೆ ಸಾಮೂಹಿಕ ಬಲಾತ್ಕಾರ​​: ಪಿಯು ವಿದ್ಯಾರ್ಥಿನಿ ಮೇಲೆ ಇಬ್ಬರು ಕಾಮುಕರ ಅಟ್ಟಹಾಸ
19:46ಮ್ಯಾರೆಜ್‌ ದೋಖಾ: ಹಣ ಪಡೆದು ಮದುವೆಯಾಗ್ತಾಳೆ ಸುಂದರ ಯುವತಿ, ಅವಿವಾಹಿತ ಪುರುಷರೇ ಟಾರ್ಗೆಟ್!
02:39ಬೆಳಗಾವಿ: ಹೊಲದಲ್ಲಿ ಕೆಲಸ ಮಾಡ್ತಿದ್ದ ರೈತನ ಅಪಹರಿಸಿ ಹಲ್ಲೆ!
02:58ಬೆಳಗಾವಿ: ಠಾಣೆಯಲ್ಲಿ ಆತ್ಮಹತ್ಯೆಯ ಹೈಡ್ರಾಮಾ ಮಾಡಿದ ಪೊಲೀಸ್ ಪೇದೆ
04:45ಜಮ್ಮು ಕಾಶ್ಮೀರ ಸೇನಾ ವಾಹನ ದುರಂತದಲ್ಲಿ 5 ಯೋಧರ ಹುತಾತ್ಮ; ಈ ಪೈಕಿ ಮೂವರು ಕರ್ನಾಟಕದ ಯೋಧರು!
44:56ಕಾಂಗ್ರೆಸ್-BJP ವಾಕ್ಸಮರ: ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ?
28:41ಅಶ್ಲೀಲ ಸಂಘರ್ಷ: ಹೆಬ್ಬಾಳ್ಕರ್‌ಗೊಂದು ಕಾನೂನು..? ಸಿಟಿ ರವಿಗೊಂದು ಕಾನೂನಾ..?
Read more