ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?

ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?

Published : Jun 27, 2026, 07:44 PM IST

Krishi Thapanda: ಸ್ಯಾಂಡಲ್​​ವುಡ್​​ ನಟಿ ಕೃಷಿ ತಾಪಂಡ ಗೆಳಯನ ಸೂಸೈಡ್​​​​ ! - ಗೆಳತಿ ಮನೆಯಲ್ಲಿ ವೈಶಾಖ್​​ ನೇಣಿಗೆ ಶರಣಾಗಿದ್ದೇಕೆ ? - 7 ಕೋಟಿ ಕೇಸ್​.. ಜೈಲು.. ಬೇಲು.. ಮಾನಸಿಕ ಖಿನ್ನತೆ..! - ಕೌಟಂಬಿಕ ಕಲಹ..

ಸ್ಯಾಂಡಲ್​​ವುಡ್​​ ನಟಿ ಕೃಷಿ ತಾಪಂಡ ಗೆಳಯನ ಸೂಸೈಡ್​​​​ ! - ಗೆಳತಿ ಮನೆಯಲ್ಲಿ ವೈಶಾಖ್​​ ನೇಣಿಗೆ ಶರಣಾಗಿದ್ದೇಕೆ ? - 7 ಕೋಟಿ ಕೇಸ್​.. ಜೈಲು.. ಬೇಲು.. ಮಾನಸಿಕ ಖಿನ್ನತೆ..! - ಕೌಟಂಬಿಕ ಕಲಹ.. ಅಂತ್ಯಕ್ರಿಯೆ ಮಿಸ್​​​.. ತಲೆ ಚಚ್ಚಿಕೊಂಡ ತಾಪಂಡ ! - ಇದೇ ಈ ಹೊತ್ತಿನ ವಿಶೇಷ ಸೂಸೈಡ್​​ ಸುತ್ತ ಕೃಷಿ ತಾಪಂಡ. ಸ್ಯಾಂಡಲ್​​ವುಡ್​​ ನಟಿ ಕೃಷಿ ತಾಪಂಡ ಕಳೆದ ಎರಡ್ಮೂರು ವರ್ಷಗಳಿಂದ ಒಂದಲ್ಲ ಒಂದು ವಿವಾದಕ್ಕೆ ಸಿಲುಕಿಕೊಳ್ತಾನೆ ಇದ್ದಾರೆ.. ಇದೀಗ ಗೆಳೆಯನ ಆತ್ಮ*ಹ*ತ್ಯೆ ಪ್ರಕರಣದಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಕೃಷಿಯ ಮಾಜಿ ಸ್ನೇಹಿತ ಅರವಿಂದ್​​​ ರೆಡ್ಡಿ ಬೆದರಿಕೆ ಕೇಸ್​​ನಲ್ಲಿ ಜೈಲು ಸೇರಿದ್ದ ವೈಶಾಖ್​​ ಇದೀಗ ಆತ್ಮ*ಹ*ತ್ಯೆ ಮಾಡ್ಕೊಂಡಿದ್ದಾರೆ.

ಅದು ಕೂಡ ಕೃಷಿ ತಾಪಂಡ ಮನೆಯಲ್ಲಿ.. ಈ ಆತ್ಮ*ಹ*ತ್ಯೆ ಹಿಂದಿನ ರಿಯಲ್​ ಸ್ಟೋರಿಗಳು ಏನೇನು? ಹೌದು, ಕೃಷಿ ವೈಶಾಖ್​​ ಇಬ್ಬರ ಸ್ನೇಹ ಮುಂದ್ವರೆದಿದ್ರೆ ಯಾರಿಗೂ ಅಭ್ಯಂತರವಿರಲಿಲ್ಲ.. ಆದ್ರೆ, ಈ ಸ್ನೇಹದ ಗಾಢ ಎಷ್ಟಿತ್ತು ಅಂದ್ರೆ.. ರೆಡ್ಡಿಗೆ ವಾರ್ನಿಂಗ್​​ ಮಾಡುವವರೆಗೂ ಬೆಳೆಯಿತು. ಕೃಷಿ ತಾಪಂಡ - ವೈಶಾಖ್​​ ಸ್ನೇಹ ಜಗತ್ತಿಗೆ ಗೊತ್ತಾಗಿದ್ದೆ ಅರವಿಂದ್​ ರೆಡ್ಡಿಗೆ ಬಂದ ಆ ಒಂದು ಬೆದರಿಕೆಯಿಂದಾಗಿ.. ಅದಾಗಲೇ ರೆಡ್ಡಿ ವಿಚಾರಕ್ಕೆ ವಿವಾದ ಮಾಡ್ಕೊಂಡಿದ್ದ ತಾಪಂಡ ಮತ್ತೊಂದು ವಿವಾದವನ್ನು ಮೈಮೇಲೆ ಎಳ್ಕೊಂಡಿದ್ದಳು.. ಇದ್ರಿಂದಾಗಿ ವೈಶಾಖ್​​​​ ವೈಯಕ್ತಿಕ ಬದುಕ ಮೂರಾಬಟ್ಟೆಯಾಗಿದ್ದು ಮಾತ್ರವಲ್ಲ.

ಆತ್ಮ*ಹ*ತ್ಯೆವರೆಗೂ ಬಂದು ನಿಲ್ತು. ಕೃಷಿ ತಾಪಂಡ ಬುದುಕು ಈಗ ಹೇಗಾಗಿದೆ ನೋಡಿ.. ಆದ್ರೆ, ಆಕೆಯ ಬದುಕು ಎಷ್ಟು ಸಂದರವಾಗಿತ್ತು.. ಏನೆಲ್ಲಾ ಇತ್ತು ಏನೆಲ್ಲಾ ಕಳ್ಕೊಂಡಿದ್ದಾಳೆ. ಕೃಷಿ ತಾಪಂಡ.. ಸ್ಯಾಂಡಲ್​​ವುಡ್​​ ಗ್ಲಾಮರಸ್​​​ ನಟಿ.. ವೃತ್ತಿ ಬದುಕಿನಲ್ಲಿ ಎತ್ತರಕ್ಕೆ ಬೆಳೆಯುತ್ತಿರುವಾಗಲೇ ಮಾಡಬಾರದ್ದನ್ನ ಮಾಡ್ಕೊಂಡು ಮೂಲೆಗುಂಪಾಗುವಂತೆ ಆಗೋಗಿದೆ.. ಇದೀಗ ಸ್ನೇಹಿತನ ಆತ್ಮ*ಹ*ತ್ಯೆ ಪ್ರಕರಣವೂ ಆಕೆಯ ಸುತ್ತಲೆ ಸುತ್ತುತ್ತಿದೆ.. ಆದ್ರೆ, ಆಕೆಯ ಸ್ಯಾಂಡಲ್​​ವುಡ್​​ ಬದುಕು ಹೇಗಿತ್ತು ಅನ್ನೋದನ್ನ ಈ ಸಂದರ್ಭದಲ್ಲಿ ನೀವು ನೋಡಲೇಬೇಕಿದೆ.

06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
Read more