ನಮಗಾಗಿ ಜೀವ ತೆತ್ತವರು: ಹೆಣವಾಗಿ ಹೊರಟರು ತವರು!

Published : Feb 15, 2019, 08:10 PM IST
ನಮಗಾಗಿ ಜೀವ ತೆತ್ತವರು: ಹೆಣವಾಗಿ ಹೊರಟರು ತವರು!

ಸಾರಾಂಶ

ದೇಶಕ್ಕಾಗಿ ಬಲಿದಾನಗೈದವರ ಭಾವಚಿತ್ರ ಬಿಡುಗಡೆ| ಟ್ವಿಟ್ಟರ್‌ನಲ್ಲಿ 40 ಹುತಾತ್ಮರ ಭಾವಚಿತ್ರ ಪ್ರಕಟಿಸಿದ CRPF| ದೆಹಲಿ ತಲುಪಿದ ಹುತಾತ್ಮರ ಕಳೆಬರಹ| ಹುತಾತ್ಮರ ಸ್ವಂತ ಊರುಗಳಿಗೆ ಕೆಲವೇ ಕ್ಷಣಗಳಲ್ಲಿ ರವಾನೆ|

ನವದೆಹಲಿ(ಫೆ.15): ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ಯೋಧರ ಭಾವಚಿತ್ರವನ್ನು CRPF ಬಿಡುಗಡೆ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ CRPF, ದೇಶಕ್ಕಾಗಿ ಅಪ್ರತಿಮ ಬಲಿದಾನಗೈದ ವೀರರು ಸದಾ ನೆನಪಿನಲ್ಲಿರುತ್ತಾರೆ ಎಂದು ತಿಳಿಸಿದೆ.

ಇನ್ನು ಪುಲ್ವಾಮಾ ಹುತಾತ್ಮರ ಪಾರ್ಥಿವ ಶರೀರ ನವದೆಹಲಿ ತಲುಪಿದ್ದು, ಅಲ್ಲಿಂದ ಹುತಾತ್ಮ ಯೋಧರ ಸ್ವಂತ ಊರಿಗೆ ಕಳುಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು ವಾಯಸೇನೆಯ ವಿಮಾನದಲ್ಲಿ ತರಲಾದ ಪಾರ್ಥಿವ ಶರೀರಕ್ಕೆ ಹಿರಿಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live:ಪ್ರದೀಪ್‌ ಈಶ್ವರ್, ಚಂದ್ರಶೇಖರ್‌ ನುಗ್ಲಿ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು
ಹರ್ಮೋಜ್ ಜಲಸಂಧಿ ನಮಗೆ ಅಗತ್ಯವಿಲ್ಲ; ಯುದ್ಧ ಮುಗಿಸುವ ಸುಳಿವು ನೀಡಿದ ಡೊನಾಲ್ಡ್ ಟ್ರಂಪ್