ಶುಭೋದಯ ಓದುಗರೆ : ಹೇಗಿದೆ ಇಂದಿನ ರಾಶಿ ಫಲ

Published : Mar 30, 2018, 06:56 AM ISTUpdated : Apr 11, 2018, 12:55 PM IST
ಶುಭೋದಯ ಓದುಗರೆ : ಹೇಗಿದೆ ಇಂದಿನ ರಾಶಿ ಫಲ

ಸಾರಾಂಶ

ಶುಭೋದಯ ಓದುಗರೆ : ಹೇಗಿದೆ ಇಂದಿನ ರಾಶಿ ಫಲ

ಮೇಷ ರಾಶಿ : ಆರೋಗ್ಯದ ದಿನ, ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತವೆ. ಚಿಂತೆ ಇರುವುದಿಲ್ಲ . ದೀಪ ದಾನವನ್ನು ಮಾಡಿ

ವೃಷಭ :ಆರೋಗ್ಯ ವೃದ್ಧಿಗಾಗಿ ಸಂಜೀವಿನಿ ಯಂತ್ರ ಧರಿಸಿ, ಕಾರ್ಯಸಿದ್ಧಿಗಾಗಿ ಮಹಾಲಕ್ಷ್ಮಿಗೆ ಕುಂಕುಮಾರ್ಚನೆ ಮಾಡಿಸಿ

ಮಿಥುನ : ವಿದ್ಯಾಭ್ಯಾಸದಲ್ಲಿ  ಮುನ್ನಡೆ, ಹರಿವಂಶ ಪಾರಾಯಣ ಮಾಡಿಸಿದಲ್ಲಿ ದುರ್ಗಮ ಕಾರ್ಯ ಸಾಧನೆ

ಕಟಕ : ನಿಮ್ಮ ಕಾರ್ಯ ಸಾಧನೆಗೆ ಚಂದ್ರ ಬಿಂಬವನ್ನು ದಾನ ಮಾಡಿ, ಗುರುವಿನ ಅನುಕೂಲವಿರುವುದರಿಂದ ಉತ್ತಮ ದಿನವಾಗಿರಲಿದೆ

ಸಿಂಹ : ಶಿವ ದೇವಸ್ಥಾನದಲ್ಲಿ ಗೋಧಿ ಪಾಯಸ ಮಾಡಿಸಿ ದಾಸೋಹ ಮಾಡಿಸಿದಲ್ಲಿ ಸರ್ವ ಕಾರ್ಯದಲ್ಲೂ ಯಶಸ್ಸು ಸಿಗಲಿದೆ

ಕನ್ಯಾ : ಹೆಸರು ಬೇಳೆ ಪಾಯಸವನ್ನು ಮಾಡಿಸಿ ವಿಷ್ಣು ದೇವಾಲಯದಲ್ಲಿ ನೈವೇದ್ಯ ಮಾಡಿದರೆ ನಿಮ್ಮ ಸರ್ವ ಕಷ್ಟ ನಿವಾರಣೆಯಾಗಲಿದೆ.

ತುಲಾ : ಮಹಾಲಕ್ಷ್ಮಿ ದೇವಸ್ಥಾನದಲ್ಲಿ ತಾಯಿಗೆ ಅಲಂಕಾರ ಮಾಡಿಸಿ, ಸುವಾಸಿನಿಯರಿಗೆ ಸೀರೆ ಉಡುಗೊರೆ ಕೊಟ್ಟರೆ ಎಂಥ ಕಷ್ಟವೂ ಪರಿಹಾರವಾಗುತ್ತದೆ

ವೃಶ್ಚಿಕ : ಸುಬ್ರಹ್ಮಣ್ಯ ಸ್ವಾಮಿಗೆ ಅಪೂಪ ನೈವೇದ್ಯ ಮಾಡಿಸಿದಲ್ಲಿ ಆರೋಗ್ಯ ತೊಂದರೆ ಶಮನವಾಗುತ್ತದೆ.

ಧನಸ್ಸು : ಬ್ರಹ್ಮಜ್ಞಾನಿಗಳಿಗೆ ಊಟ ಹಾಕಿ, ಸುಂದರಕಾಂಡ ಪಾರಾಯಣ ಮಾಡಿಸಿದಲ್ಲಿ ನಿಮ್ಮ ಇಷ್ಟ ನೆರವೇರುತ್ತದೆ.

ಮಕರ : ಕಬ್ಬಿಣದಾನ ಮಾಡಿ, ಶನೈಶ್ಚರ ದರ್ಶನ ಮಾಡಿದರೆ ಸೇವಕರು ಮಾತುಕೇಳುತ್ತಾರೆ.

ಕುಂಭ : ಬಡವರಿಗೆ, ಅನಾಥರಿಗೆ ಅನ್ನಹಾಕುವುದರಿಂದ ನೀವು ಸಂಕಲ್ಪಿಸಿದ ಕಾರ್ಯ ಸಿದ್ಧಿಯಾಗುತ್ತದೆ.

ಮೀನ : ಸಂಹಿತಾ ಪಾರಾಯಣ ಮಾಡಿಸಿದಲ್ಲಿ ಎಂಥ ಕಷ್ಟಗಳೂ, ಎಂಥ ಶತ್ರು ಸಮಸ್ಯೆಗಳೂ ಪರಹಾರ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇದು ಕೇವಲ ಸಂಪ್ರದಾಯವಲ್ಲ, ಜಡೆ ಹೆಣೆಯುವುದೆಂದರೆ ನಿಮ್ಮೊಡನೆ 'ಗುರಾಣಿ' ಇದ್ದಂತೆ
ಕುಲ್ಫಿಗೆ ಬೆಂಗಳೂರಿನ ಈ ಜಾಗ ಬೆಸ್ಟ್, ಟೇಸ್ಟ್ ಅಟ್ಲಾಸ್ ಪಟ್ಟಿ ಸೇರಿದ ಎರಡು ಭಾರತೀಯ ಸ್ವೀಟ್