ಸಿಂಹ ರಾಶಿಯವರಿಗಿಂದು ಮಾನಸಿಕ ಕಿರಿಕಿರಿ : ನಿಮ್ಮ ರಾಶಿ ಫಲ ಹೇಗಿದೆ..?

Published : Jan 23, 2018, 07:01 AM ISTUpdated : Apr 11, 2018, 01:07 PM IST
ಸಿಂಹ ರಾಶಿಯವರಿಗಿಂದು ಮಾನಸಿಕ ಕಿರಿಕಿರಿ : ನಿಮ್ಮ ರಾಶಿ ಫಲ ಹೇಗಿದೆ..?

ಸಾರಾಂಶ

ಸಿಂಹ ರಾಶಿಯವರಿಗಿಂದು ಮಾನಸಿಕ ಕಿರಿಕಿರಿ : ನಿಮ್ಮ ರಾಶಿ ಫಲ ಹೇಗಿದೆ..?

ಮೇಷ ರಾಶಿ : ಮಡದಿಯಿಂದ ಶುಭ ಸುದ್ದಿ, ಕುಟುಂಬ ಸೌಖ್ಯ, ಆರೋಗ್ಯ ವೃದ್ಧಿ, ಶ್ರೀನಿವಾಸ ಸ್ಮರಣೆ ಮಾಡಿ

ವೃಷಭ : ಉತ್ತಮ ದಿನ, ಭಾಗ್ಯದ ಬಾಗಿಲು ತೆರೆಯಲಿದೆ, ಅಂದುಕೊಂಡ ಕಾರ್ಯ ಸುಲಭದಲ್ಲಿ ಆಗಲಿದೆ, ಲಕ್ಷ್ಮೀ ನಾರಾಯಣ ದರ್ಶನ ಮಾಡಿ

ಮಿಥುನ : ಧನಸ್ಥಾನದ ರಾಹುವಿನಿಂದ ಧನಹಾನಿ, ದಾಂಪತ್ಯ ಕಲಹ, ಸಾಮಾನ್ಯದಿನ, ವಿಷ್ಣು ಸ್ತೋತ್ರ ಪಠಿಸಿ

ಕಟಕ : ಭಾಗ್ಯೋದಯ, ಕೆಲಸಗಳಲ್ಲಿ ಜಯ, ಮಿತ್ರರಿಂದ ಸಹಾಯ, ಅನ್ನಪೂರ್ಣೆಯ ದರ್ಶನ ಮಾಡಿ

ಸಿಂಹ : ಕಾರ್ಯದಲ್ಲಿ ಹಿನ್ನಡೆ, ಮಾನಸಿಕ ಕಿರಿಕಿರಿ, ಸಂತಾನ ತೊಂದರೆ, ಗೋಧಿ ದಾನ ಮಾಡಿ

ಕನ್ಯಾ : ಧನ ಲಾಭ, ವಾಕ್ ಚಾತುರ್ಯದಿಂದ ಕಾರ್ಯ ಸಾಧನೆ, ಪ್ರಶಂಸೆ, ವಿಷ್ಣು ಸಹಸ್ರನಾಮ ಪಠಿಸಬೇಕು

ತುಲಾ : ಆತ್ಮ ಸ್ಥೈರ್ಯ ಹೆಚ್ಚಲಿದೆ, ವ್ಯಾಪಾರಿಗಳಿಗೆ ಉತ್ತಮ ಲಾಭ, ಅಧಿಕ ತಿರುಗಾಟ, ದೇವಿ ದರ್ಶನ ಮಾಡಿ

ವೃಶ್ಚಿಕ : ಸೇನಾಧಿಪತಿಗಳಿಗೆ ಉತ್ತಮ ದಿನ, ಮಾತಿನಿಂದ ಧನ ಹಾನಿ, ಸಹೋದರರಲ್ಲಿ ಕಲಹ, ಸುಬ್ರಹ್ಮಣ್ಯ ದರ್ಶನ ಮಾಡಿ

ಧನಸ್ಸು : ವ್ಯಾಪಾರದಲ್ಲಿ ಲಾಭ, ಕಾರ್ಯ ಸಾಧನೆ, ಮಿತ್ರರ ಆಗಮನ, ಗುರು ಚರಿತ್ರೆ ಪಾರಾಯಣ ಮಾಡಿ

ಮಕರ : ಆರೋಗ್ಯ ಸಮಸ್ಯೆ ಕಾಡಲಿದೆ, ಸ್ತ್ರೀಯರಿಂದ ಸಹಾಯ, ಆಗಂತುಕರ ಭೇಟಿ

ಕುಂಭ : ಮಕ್ಕಳ ವಿದ್ಯಾಭ್ಯಾಸದಲ್ಲಿ ಶ್ರೇಯಸ್ಸು, ವಿವಾಹ ಸಂಬಂಧಿ ಮಾತುಕತೆ, ಅರ್ಧನಾರೀಶ್ವರ ದರ್ಶನ ಮಾಡಿ

ಮೀನ : ಸುಖ ಭೋಜನ, ಮಿತ್ರರ ಭೇಟಿ, ಅಂದುಕೊಂಡ ಕಾರ್ಯಗಳು ನೆರವೇರುತ್ತವೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ಸ್ವಲ್ಪ ಜೇನುತುಪ್ಪ ಬೆರೆಸಿದ ಉಗುರು ಬೆಚ್ಚಗಿನ ನೀರನ್ನು ಕುಡಿದರೆ ಏನಾಗುತ್ತೆ?
ಈ ಎಣ್ಣೆ ಹಚ್ಚಿ.. ಕಣ್ಣು ಮಿಟುಕಿಸುವುದರೊಳಗೆ ಡ್ರೈ ಸ್ಕಿನ್ ಮಾಯವಾಗುತ್ತೆ, ದೇಹ ಬೆಚ್ಚಗಿರುತ್ತೆ