ಅಪರಾಧವು ಗೆದ್ದಲು ಹುಳುಗಳಂತೆ, ಅದು ದೇಶವನ್ನು ಯಾವಾಗ ಬೇಕಾದರೂ ಟೊಳ್ಳಾಗಿಸುತ್ತದೆ. ಹಾಗಾಗಿ ಅಪರಾಧದ ವಿರುದ್ಧ ತಕ್ಷಣದ ಕ್ರಮ ಕೈಗೊಳ್ಳೋದು ಬಹಳ ಮುಖ್ಯ. ಅಪರಾಧಿಗೆ ಸಮಯಕ್ಕೆ ಸರಿಯಾಗಿ ಶಿಕ್ಷೆಯಾಗದಿದ್ದರೆ, ಅವನ್ನು ಖಂಡಿತವಾಗಿಯೂ ಮತ್ತೊಂದು ಅಪರಾಧ ಮಾಡ್ತಾನೆ. ಇಂದು ನಾವು ಎನ್ಕೌಂಟರ್ ಸ್ಪೆಷಲಿಸ್ಟ್ ಸಂಜುಕ್ತಾ ಪರಾಶರ್ (Sanjukta Parashar) ಬಗ್ಗೆ ಮಾತನಾಡುತ್ತಿದ್ದೇವೆ, ಅವರು ಅಪರಾಧಿಗಳನ್ನು ನಿಮಿಷಗಳಲ್ಲಿ ಸೆರೆಹಿಡಿದು, ಅವರಿಗೆ ತಕ್ಕ ಶಾಸ್ತಿ ಮಾಡ್ತಾರೆ.