ತನ್ನ ಹೊಟ್ಟೆಯಲ್ಲಿರುವ ಮಗುವನ್ನು ತೆಗೆಸುವ ನಿರ್ಧಾರಕ್ಕೆ ನಿತ್ಯಾ ಬಂದಿದ್ದಾಳೆ. ತೇಜಸ್ ಹುಡುಕಿಕೊಂಡು ಚಿಕ್ಕಮಗಳೂರಿಗೆ ಕರ್ಣನ ಜೊತೆಯಲ್ಲಿ ನಿತ್ಯಾ ಬಂದಿದ್ದಳು. ಇತ್ತ ಇಬ್ಬರ ಹಿಂದೆ ರಮೇಶ್ ಗೂಢಚಾರರನ್ನು ನೇಮಿಸಿದ್ದಾನೆ. ಇದೀಗ ಮಗು ತೆಗೆಸಲು ಆಸ್ಪತ್ರೆಗೆ ಹೋಗಿರುವ ನಿತ್ಯಾಳನ್ನು ತಡೆಯಲು ಕರ್ಣ ಮುಂದಾಗಿದ್ದಾನೆ.