ಸಮುದ್ರದ ಮಧ್ಯೆ ಬೋಟ್ ನಲ್ಲಿ ಕರೆದುಕೊಂಡು ಹೋಗಿ, ಚೇರ್ ಒಂದಕ್ಕೆ ಜಯಂತ್ ಅವರನ್ನು ಕಟ್ಟು ಹಾಕಿ, ಹೀಗೆ ತಾನೆ ನೀವು ನನ್ನನ್ನು ನಿಮ್ಮ ಪ್ರೀತಿಯಲ್ಲಿ ಕಟ್ಟಿ ಹಾಕಿದ್ದು, ಪ್ರೀತಿ ಅಂದ್ರೆ ಹೂವು ಅಂದ್ಕೊಂಡಿದ್ದೆ, ಆದರೆ ಅದರಲ್ಲಿ ಅಷ್ಟು ಮುಳ್ಳು ಇರುತ್ತೆ ಅಂತ ಗೊತ್ತೇ ಇರಲಿಲ್ಲ ಎನ್ನುತ್ತಾ ಜಯಂತ್ ಬಳಿ ಚಾಕು ಹಿಡಿದು ಬರುತ್ತಾಳೆ. ಇದನ್ನು ನೋಡಿ ಜಯಂತ್ ಕೂಡ ಹೆದರುತ್ತಾನೆ.