ಗೌತಮ್ ದಿವಾನ್ ಮನೆಗೆ ಎಂಟ್ರಿ ಕೊಟ್ಟಿದ್ದ ಸುಧಾಗೆ ಇದೀಗ, ತನಗೆ ಹಣ, ಉಡುಗೆ ಕೊಟ್ಟು ಸಹಾಯ ಮಾಡಿದ, ತಾನು ಅಣ್ಣ ಎಂದು ಬಾಯಿತುಂಬಾ ಕರೆದ, ಚಿನ್ನದ ಬಳೆಗಳನ್ನು ನೀಡಿದ ವ್ಯಕ್ತಿಯೇ ಗೌತಮ್ ದಿವಾನ್ ಅನ್ನೋದು ಗೊತ್ತಾಗಿ ಶಾಕ್ ಆಗಿದೆ. ಅಮ್ಮನ ಆರೋಗ್ಯ ಸುಧಾರಣೆಗಾಗಿ, ಆಪರೇಶನ್ ಮಾಡಿಸೋದಕ್ಕೆ ಹಣಕ್ಕಾಗಿ ಸುಧಾ, ಮೂರನೇ ವ್ಯಕ್ತಿ ಹೇಳಿದ್ದನ್ನು ಕೇಳಿಕೊಂಡು, ಅದನ್ನೆ ಅನುಸರಿಸುತ್ತಾ ಬಂದಿದ್ದಾಳೆ.