ಇನ್ನೇನು ಎಲ್ಲಾ ತಯಾರಿ ನಡೆದು ಶ್ರಾವಣಿ ಸುಬ್ರಹ್ಮಣ್ಯ ಹಸೆಮಣೆ ಏರಬೇಕು ಎನ್ನುವಷ್ಟರಲ್ಲಿ, ಸುಬ್ಬು ಕಾಣೆಯಾಗಿರುತ್ತಾನೆ. ವಿಜಯಾಂಬಿಕಾ ಸುಬ್ಬುನನ್ನು ಕಿಡ್ನಾಪ್ ಮಾಡಿಸಿರುತ್ತಾಳೆ. ಆದರೆ ಶ್ರೀವಲ್ಲಿ ಅಲ್ಲಿಂದ ಆತನನ್ನು ಬಿಡಿಸಿ, ಮದುವೆಗೆ ಶುಭಾಶಯಗಳನ್ನು ನೀಡುತ್ತಾಳೆ. ರೌಡಿಗಳನ್ನು ಸದೆ ಬಡಿದು ಸುಬ್ಬು ಕೊನೆಗೂ ಮಂಟಪಕ್ಕೆ ಬಂತು, ಪ್ರೀತಿಸಿದ ಹುಡುಗಿಯ ಕುತ್ತಿಗೆ ಸಂಭ್ರಮದಿಂದ ತಾಳಿ ಕಟ್ಟುತ್ತಾನೆ.