ಹಲವು ಅಡೆತಡೆಗಳನ್ನು ಎದುರಿಸಿದ್ದ ಕರ್ಣ ಸೀರಿಯಲ್ ಪ್ರಸಾರವಾಗುತ್ತಿದೆ. ಕರ್ಣ ಸೀರಿಯಲ್ ಕಥೆ ಏನು ಅನ್ನೋದು ವೀಕ್ಷಕರಿಗೆ ಭಾಗಶಃ ಅರ್ಥವಾಗಿದೆ. ಅಶೋಕ್, ಟಿಎಸ್ ನಾಗಭರಣ, ಆಶಾಲತಾ, ಗಾಯಿತ್ರಿ ಪ್ರಭಾಕರ್, ಜ್ಯೋತಿ ಅಂತಹ ಹಿರಿಯ ಕಲಾವಿದರನ್ನು ಸೀರಿಯಲ್ನಲ್ಲಿ ನಟಿಸುತ್ತಿದ್ದಾರೆ. ಇದೀಗ ಸೀರಿಯಲ್ಗೆ ನಗುವಿನ ಕಚಗುಳಿ ಇಡಲು ಹಾಸ್ಯ ಕಲಾವಿದನ ಎಂಟ್ರಿಯಾಗಿದೆ.