ನರಸಿಂಹಯ್ಯನ ಪ್ರಾಣ ಉಳಿಸಿ ವಿಶ್ವನ ಮನೆಗೆ ಜಾನು ಎಂಟ್ರಿ? ಬಯಲಾಗುತ್ತಾ ಒನ್ ಸೈಡ್ ಲವ್ಸ್ಟೋರಿ?
Lakshmi Nivasa: ಸಮುದ್ರದ ಪಾಲಾಗಿದ್ದ ಜಾನು, ನರಸಿಂಹಯ್ಯನಿಂದ ಬದುಕುಳಿದಿದ್ದಳು. ಈಗ ಅದೇ ಜಾನು ಲಾರಿ ಬರುವುದನ್ನು ನೋಡಿ ನರಸಿಂಹಯ್ಯನ ಪ್ರಾಣ ಉಳಿಸಿದ್ದಾಳೆ. ಮುಂದೆ ಯಾವ ಟ್ವಿಸ್ಟ್ಗಳು ಬರಲಿವೆ?
Lakshmi Nivasa: ಸಮುದ್ರದ ಪಾಲಾಗಿದ್ದ ಜಾನು, ನರಸಿಂಹಯ್ಯನಿಂದ ಬದುಕುಳಿದಿದ್ದಳು. ಈಗ ಅದೇ ಜಾನು ಲಾರಿ ಬರುವುದನ್ನು ನೋಡಿ ನರಸಿಂಹಯ್ಯನ ಪ್ರಾಣ ಉಳಿಸಿದ್ದಾಳೆ. ಮುಂದೆ ಯಾವ ಟ್ವಿಸ್ಟ್ಗಳು ಬರಲಿವೆ?
ಸಮುದ್ರದ ಪಾಲಾಗಿದ್ದ ಜಾನು ನಿರ್ದೇಶಕರ ಕೃಪೆಯಿಂದ ಬದುಕುಳಿದಿದ್ದಾಳೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಚೆನ್ನೈಗೆ ಬಂದಿದ್ದ ಗೆಳೆಯ ವಿಶ್ವನ ತಂದೆ ನರಸಿಂಹಯ್ಯ ಕಾರ್ ಡಿಕ್ಕಿಯಲ್ಲಿ ಅಡಗಿ ಕುಳಿತಿದ್ದಳು. ಇದೀಗ ನರಸಿಂಹಯ್ಯನ ಪ್ರಾಣವನ್ನು ಜಾನು ಉಳಿಸಿದ್ದಾಳೆ.
ಇತ್ತ ಜಾನುಳನ್ನು ಕಳೆದುಕೊಂಡು ಜಯಂತ್, ಪತ್ನಿಯ ಪೋಷಕರಿಗೆ ಸುಳ್ಳು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಇತ್ತ ಜಾಹ್ನವಿಯನ್ನು ನೆನಪು ಮಾಡಿಕೊಂಡು ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ. ಮುಂದೆ ಯಾವೆಲ್ಲಾ ಟ್ವಿಸ್ಟ್ಗಳು ಇರಲಿವೆ ಎಂದು ವೀಕ್ಷಕರು ಯೋಚಿಸುತ್ತಿದ್ದಾರೆ