ಇನ್ನೊಬ್ರು ಇದು ಒಂದು ಗೃಹಿಣಿ ಗೆ ಇರಬೇಕಾದ ದೈರ್ಯ. ಪ್ರೀತಿ ಬೇರೆ, ತ್ಯಾಗ ಬೇರೆ, ಸ್ವಾರ್ಥ ಬೇರೆ. ಕೀರ್ತಿ ತ್ಯಾಗ ಮಾಡಿದ್ಲು ನಿಜ, ಆದ್ರೆ ಅದನ್ನ ವಾಪಸ್ ಕೇಳೋದು ಸ್ವಾರ್ಥ ಆಗತ್ತೆ. ಅದು ನಿಜವಾದ ಪ್ರೀತಿಗೆ ಅಗೌರವ ತೋರಿಸಿದ ಹಾಗೆ. ವೈಷ್ಣವ್ ಲಕ್ಷ್ಮೀನ ಬಿಟ್ಟು ಕೊಡಬಾರದು. ಬಿಟ್ಟರೆ ಅವನು ಒಂದೊಳ್ಳೆ ಮಗನು ಆಗಲ್ಲ, ಒಂದೊಳ್ಳೆ ಅಳಿಯನು ಆಗಲ್ಲ, ಮುಖ್ಯವಾಗಿ ಗಂಡನಾಗಿ ಇರೋಕೆ ಲಾಯಕ್ಕಿಲ್ಲ ಅಂತರ್ಥ ಎಂದಿದ್ದಾರೆ.