Bigg Boss Kannada Season 12 Episode: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಯಾವ ವಿಷಯವನ್ನು ಚರ್ಚೆ ಮಾಡುತ್ತಾರೆ? ಕಿಚ್ಚ ಸುದೀಪ್ ಅವರು ಯಾರಿಗೆ ಕ್ಲಾಸ್ ತಗೊಳ್ತಾರೆ ಎಂಬ ಪ್ರಶ್ನೆ ಇರುತ್ತದೆ. ಹಾಗಾದರೆ ಯಾವ ವಿಷಯದ ಬಗ್ಗೆ ಮಾತನಾಡಬೇಕು?
ಗಿಲ್ಲಿ ನಟ ಅವರೇ ಹೇಳಿಕೊಂಡಂತೆ ಒಬ್ಬರಲ್ಲ ಒಬ್ಬರು ಅವರಿಗೆ ಕೆಣಕೋದಿಕ್ಕೆ ಬೇಕೆ ಬೇಕು
ಗಿಲ್ಲಿ ನಟ ಅವರಿಗೆ ಕಂಟೆಂಟ್ಗೋಸ್ಕರ ರಿಷಾ ಗೌಡ ಹೋದ್ಮೇಲೆ, ಚೈತ್ರಾ ಕುಂದಾಪುರ ಸಿಕ್ಕಿದ್ದಾರೆ.
ಬೇರೆಯವರಿಗೆ ನೋವಾಗತ್ತೆ ಎಂದು ಗೊತ್ತಿದ್ದರೂ ಕೂಡ ಗಿಲ್ಲಿ ನಟ ಯಾಕೆ ಬೇರೆಯವರ ಬಗ್ಗೆ ಕಾಮಿಡಿ ಮಾಡ್ತಾರೆ?
56
ರಜತ್ ಮಾತು ಮರೆತರಾ?
ಗಿಲ್ಲಿ ನಟನನ್ನು ಮನೆಗೆ ಕಳಿಸಿ ಹೊರಗಡೆ ಹೋಗೋದು ಎಂದಿದ್ದ ರಜತ್, ಈಗ ಗಿಲ್ಲಿ ಜೊತೆ ಇರೋದು ಯಾಕೆ?
ರಜತ್ಗೆ ಚೈತ್ರಾ ಕುಂದಾಪುರ ಜೊತೆ ಏನು ಸಮಸ್ಯೆ ಆಗ್ತಿದೆ?
66
ಚೈತ್ರಾ ಕುಂದಾಪುರ
ಆಟದ ವಿಚಾರದಲ್ಲಿ ಮಾತನಾಡಿ, ಜಗಳ ಆಡಿ ಚೈತ್ರಾ ಕುಂದಾಪುರ ಅವರು ದೇವರ ಮುಂದೆ ಹೋಗೋದು ಯಾಕೆ?
ಮದುವೆಯಲ್ಲಿ ರಜತ್ ಆಶೀರ್ವಾದ ತಗೊಂಡಿದ್ದ ಚೈತ್ರಾ ಕುಂದಾಪುರ, ಆಮೇಲೆ ಅವರ ಫ್ಯಾಮಿಲಿ ಸರ್ನೇಮ್ ಬಗ್ಗೆ ಮಾತನಾಡಿದ್ದು ಸರಿಯೇ?
ಚೈತ್ರಾ ಕುಂದಾಪುರ ಅವ್ರನ್ನು ಉಳಿದವರು ಯಾಕೆ ಅಷ್ಟು ಇಷ್ಟಪಡ್ತಿಲ್ಲ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.