ಸುಳ್ಳಿ, ಯೋಗ್ಯತೆ.. ಏನಿದು ಪದಗಳು?
ರಜತ್ ಅವರು ಸುಳ್ಳಿ ಎಂದು ಹೇಳಿದ್ದಾರೆ. ಆಗ ಚೈತ್ರಾ ಕುಂದಾಪುರ ಅವರು, “ನಿನ್ನ ಕುಟುಂಬಕ್ಕೆ ಸರ್ನೇಮ್ ಇದೆ, ನನ್ನ ಕುಟುಂಬಕ್ಕೆ ಒಳ್ಳೆಯ ಸರ್ನೇಮ್ ಇದೆ, ಅವನು ಸರ್ನೇಮ್ ನಮಗೆ ಬೇಕಾಗಿಲ್ಲ” ಎಂದು ಹೇಳಿದ್ದಾರೆ, ಆಗ ರಜತ್ ಅವರು, “ನಿನ್ನ ಹತ್ರ ಮಾತಾಡಿದೆ, ಫ್ಯಾಮಿಲಿಯವರೆಗೆ ಬರಬೇಡ, ಎಲ್ಲಿ ಮಾತಾಡಬೇಕೋ ಅಲ್ಲಿ ಮಾತಾಡ್ತೀನಿ, ಆಟ ಆಡೋಕೆ ಯೋಗ್ಯತೆ ಇಲ್ಲದಿರೋಳು ನೀನು, ಕೆಟ್ಟದಾಗಿ ಟಾಸ್ಕ್ ಆಡಲ್ಲ” ಎಂದು ಹೇಳಿದ್ದಾರೆ. ಆಗ ಚೈತ್ರಾ, “21 ದಿನದಿಂದ ನಿನ್ನ ಯೋಗ್ಯತೆ ನೋಡಿದೆ, ಟಾಸ್ಕ್ಗೆ ಬಾ ಅಂತ ಕರೀತಾನೆ, ನಿನ್ನ ಟೀಂಗೆ ಬಂದ್ರೆ ಮಕಾಡೆ ಮಲಗಬೇಕು” ಎಂದು ಹೇಳಿದ್ದಾರೆ.