ಇಷ್ಟು ದಿನ ಸೊಸೆ ಗುಂಡಮ್ಮಗೆ ಪತ್ನಿ ಊಟ ಹಾಕದಿರುವ ವಿಷಯ ಮಾದಪ್ಪನಿಗೆ ಗೊತ್ತಿರಲಿಲ್ಲ. ಒಮ್ಮೆ ಅತ್ತೆ-ಸೊಸೆ ಮಾತುಗಳನ್ನು ಕೇಳಿದ ಬಳಿಕ ಪತ್ನಿಯ ಇನ್ನೊಂದು ಮುಖ ಮಾದಪ್ಪನಿಗೆ ಗೊತ್ತಾಗಿತ್ತು. ಇದರಿಂದ ಕೋಪಗೊಂಡ ಮಾದಪ್ಪ, ಗನ್ ಹಿಡಿದು ಪತ್ನಿಯನ್ನು ಸುಡಲು ಹೋಗಿದ್ದನು. ಈ ವೇಳೆ ಮನೆಗೆ ಆಗಮಿಸಿದ ಸ್ವಾಮೀಜಿಗಳು, ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು.