ಅಶ್ವಿನಿ ಗೌಡ ಅವರು,”ರೇಸ್ನಲ್ಲಿ ಬಿಟ್ಟಿಲ್ಲ ಅಂದ್ರೆ ಕುದುರೆ ಹೇಗೆ ಓಡತ್ತೆ ಅಂತ ಗೊತ್ತಾಗುತ್ತದೆ. ತುಂಬ ಕಷ್ಟಪಟ್ಟಿದೀನಿ, ಬಿಗ್ ಬಾಸ್ ಮನೆಯಲ್ಲಿ ಅವಮಾನ ಆದಾಗ ಮರೆಯಲು ಸಾಧ್ಯವಿಲ್ಲ, ಮರೆತು ಮುಂದೆ ಹೋಗಲು ಸಾಧ್ಯವಿಲ್ಲ” ಎಂದಿದ್ದಾರೆ.
ಕ್ಯಾಪ್ಟನ್ ಆದವರಿಗೆ ಒಂದು ವಾರ ಎಲಿಮಿನೇಶನ್ನಿಂದ ಇಮ್ಯುನಿಟಿ ಸಿಗುವುದು. ಹೀಗಾಗಿ ಕ್ಯಾಪ್ಟನ್ ಆಗಲು ಸ್ಪರ್ಧಿಗಳು ಹವಣಿಸುತ್ತಾರೆ.