Published : Aug 16, 2019, 04:43 PM ISTUpdated : Aug 16, 2019, 06:09 PM IST
ಹಬ್ಬ ಹರಿದಿನಗಳು ಬಂತೆಂದರೆ ದೇವರ ಅಲಂಕಾರಕ್ಕೆ ಗೆಜ್ಜೆವಸ್ತ್ರ ಬೇಕೇಬೇಕು. ಹತ್ತಿಯಿಂದ ಮಾಡುವ ಈ ಗೆಜ್ಜೆವಸ್ತ್ರ ದೇವರ ಪೂಜೆಗೆ ಶ್ರೇಷ್ಠ ಎನ್ನುವ ನಂಬಿಕೆಯಿದೆ. ಶಿವಮೊಗ್ಗ ಜಿಲ್ಲೆಯಕಪ್ದೂರಿನ ಸವಿತಾ ಗುರುಪ್ರಸಾದ್ ಬಣ್ಣ ಬಣ್ಣದ ರಂಗೋಲಿ ಇಡುವುದರಲ್ಲಿ, ಗೆಜ್ಜೆವಸ್ತ್ರ ಮಾಡುವುದರಲ್ಲಿ ಎತ್ತಿದ ಕೈ. ಇವರ ಕೈಯಲ್ಲಿ ಅರಳಿದ ಚಂದ ಚಂದದ ಗೆಜ್ಜೆವಸ್ತ್ರಗಳಿವು.
ಅಮ್ಮ ಪ್ರೀತಿ ತುಂಬಿಸಿ, ಹಾರೈಸಿ ಕಳುಹಿಸಿದ ಗೆಜ್ಜೆವಸ್ತ್ರಕ್ಕೆ ಅರಿಶಿಣ-ಕುಂಕುಮ ಹಚ್ಚಿ ದೇವರಿಗೆ ಏರಿಸಿದರೆ ಭಗವಂತನೂ ಸಂಪ್ರೀತನಾಗುತ್ತಾನೆಂಬ ನಂಬಿಕೆ.
ಅಮ್ಮ ಪ್ರೀತಿ ತುಂಬಿಸಿ, ಹಾರೈಸಿ ಕಳುಹಿಸಿದ ಗೆಜ್ಜೆವಸ್ತ್ರಕ್ಕೆ ಅರಿಶಿಣ-ಕುಂಕುಮ ಹಚ್ಚಿ ದೇವರಿಗೆ ಏರಿಸಿದರೆ ಭಗವಂತನೂ ಸಂಪ್ರೀತನಾಗುತ್ತಾನೆಂಬ ನಂಬಿಕೆ.
911
ನಾಲ್ಕು ಮುತ್ತೈದೆಯೊಂದಿಗೆ ಗೌರಿ ಪೂಜೆ ಮಾಡುವ ಹೆಣ್ಣಿಗೆ ತಾನು ತಂದ ಗೆಜ್ಜೆವಸ್ತ್ರವನ್ನು ಪಕ್ಕದವರು ಹೊಗಳಿದರೆ ಎಲ್ಲಿಲ್ಲದ ಹೆಮ್ಮೆ.
ನಾಲ್ಕು ಮುತ್ತೈದೆಯೊಂದಿಗೆ ಗೌರಿ ಪೂಜೆ ಮಾಡುವ ಹೆಣ್ಣಿಗೆ ತಾನು ತಂದ ಗೆಜ್ಜೆವಸ್ತ್ರವನ್ನು ಪಕ್ಕದವರು ಹೊಗಳಿದರೆ ಎಲ್ಲಿಲ್ಲದ ಹೆಮ್ಮೆ.
1011
ಗೌರಿ ಹಬ್ಬಕ್ಕೆ ತಂಗಿಗೆ ಅಥವಾ ಅಕ್ಕನಿಗೆ ಕುಂಕುಮ ಕೊಡಲೆಂದು ಅಣ್ಣ ಅಥವಾ ತಮ್ಮ ಮನೆಗೆ ಬರುವುದೇ ಹೆಣ್ಣಿಗೆ ಎಲ್ಲಿಲ್ಲದ ಖುಷಿ.
ಗೌರಿ ಹಬ್ಬಕ್ಕೆ ತಂಗಿಗೆ ಅಥವಾ ಅಕ್ಕನಿಗೆ ಕುಂಕುಮ ಕೊಡಲೆಂದು ಅಣ್ಣ ಅಥವಾ ತಮ್ಮ ಮನೆಗೆ ಬರುವುದೇ ಹೆಣ್ಣಿಗೆ ಎಲ್ಲಿಲ್ಲದ ಖುಷಿ.
1111
ತೆಂಗಿನಕಾಯಿ, ಎಳೆ ಬತ್ತಿ, ಅರಿಷಿಣ-ಕುಂಕುಮ, ದಕ್ಷಿಣೆ, ಸೀರೆ...ಹೀಗೆ ಎಲ್ಲ ಮಂಗಲ ವಸ್ತುಗಳೊಂದಿಗೆ ಗೆಜ್ಜೆವಸ್ತ್ರ ಹೆಣ್ಣಿನ ಕೈ ತಲುಪುತ್ತದೆ.
ತೆಂಗಿನಕಾಯಿ, ಎಳೆ ಬತ್ತಿ, ಅರಿಷಿಣ-ಕುಂಕುಮ, ದಕ್ಷಿಣೆ, ಸೀರೆ...ಹೀಗೆ ಎಲ್ಲ ಮಂಗಲ ವಸ್ತುಗಳೊಂದಿಗೆ ಗೆಜ್ಜೆವಸ್ತ್ರ ಹೆಣ್ಣಿನ ಕೈ ತಲುಪುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.