‘ಆಗ ಕಣ್ಣೀರಲ್ಲೇ ಈಜಾಡ್ತಿದ್ದೆ ಗೊತ್ತಾ..’ ಅಂತ ಲಾಕ್ಡೌನ್ ಆರಂಭದ ದಿನಗಳನ್ನ ನೆನಸ್ಕೊಳ್ತಾರೆ ಅದಿತಿ ರಾವ್ ಹೈದರಿ. ಅವರಿಗೆ ಉದ್ವೇಗದ ಸಮಸ್ಯೆ ಆಗಿತ್ತು.ಪೆಟ್ಗಳ ಜೊತೆ ದಿನದಲ್ಲಿ ಒಂದಿಷ್ಟುಹೊತ್ತು ಕಳೆದರೆ ಏನೆಲ್ಲ ಪ್ರಯೋಜನ ಇದೆ ಅನ್ನೋದನ್ನು ಅವರಿಲ್ಲಿ ಹೇಳಿದ್ದಾರೆ.
ಬೆಳಗ್ಗೆ ಹಾಸಿಗೆಯಿಂದ ಏಳ್ತಿದ್ದ ಹಾಗೇ ಆತಂಕ, ಗೊಂದಲ, ಏನನ್ನೋ ಕಳೆದುಕೊಳ್ಳುತ್ತಿರುವ, ತಾನೆಲ್ಲೋ ಕಳೆದು ಹೋಗ್ತಿರುವ ಫೀಲ್. ನಿಧಾನಕ್ಕೆ ಕೌನ್ಸಿಲರ್ ಸಹಾಯದಿಂದ ಈ ಸಮಸ್ಯೆಯಿಂದ ಹೊರಬಂದಿದ್ದಾರೆ.
ಬೆಳಗ್ಗೆ ಹಾಸಿಗೆಯಿಂದ ಏಳ್ತಿದ್ದ ಹಾಗೇ ಆತಂಕ, ಗೊಂದಲ, ಏನನ್ನೋ ಕಳೆದುಕೊಳ್ಳುತ್ತಿರುವ, ತಾನೆಲ್ಲೋ ಕಳೆದು ಹೋಗ್ತಿರುವ ಫೀಲ್. ನಿಧಾನಕ್ಕೆ ಕೌನ್ಸಿಲರ್ ಸಹಾಯದಿಂದ ಈ ಸಮಸ್ಯೆಯಿಂದ ಹೊರಬಂದಿದ್ದಾರೆ.
27
ಮತ್ತೆ ಚೇತೋಹಾರಿ ಮೂಡ್ಗೆ ಮರಳಲು ಸಹಾಯ ಮಾಡಿದ್ದು ಇವರ ಮನೆಯ ನಾಯಿ
ಮತ್ತೆ ಚೇತೋಹಾರಿ ಮೂಡ್ಗೆ ಮರಳಲು ಸಹಾಯ ಮಾಡಿದ್ದು ಇವರ ಮನೆಯ ನಾಯಿ
37
ನೀವು ಎಷ್ಟೇ ಬೇಜಾರಲ್ಲಿರಿ, ನಾಯಿ ಜೊತೆಗೆ ಅಥವಾ ಬೆಕ್ಕು, ಹಕ್ಕಿ, ಮೀನುಗಳ ಜೊತೆಗೆ ಒಂದಿಷ್ಟುಹೊತ್ತು ಕಳೆದರೆ ಮನಸ್ಸು ಸಮಾಧಾನವಾಗುತ್ತದೆ.
ನೀವು ಎಷ್ಟೇ ಬೇಜಾರಲ್ಲಿರಿ, ನಾಯಿ ಜೊತೆಗೆ ಅಥವಾ ಬೆಕ್ಕು, ಹಕ್ಕಿ, ಮೀನುಗಳ ಜೊತೆಗೆ ಒಂದಿಷ್ಟುಹೊತ್ತು ಕಳೆದರೆ ಮನಸ್ಸು ಸಮಾಧಾನವಾಗುತ್ತದೆ.
47
ಉದ್ವೇಗ, ಡಿಪ್ರೆಶನ್ನಂಥಾ ಸಮಸ್ಯೆಗಳಿಂದಾಚೆ ಬರಲು ಇದು ಸಹಕಾರಿ.
ಉದ್ವೇಗ, ಡಿಪ್ರೆಶನ್ನಂಥಾ ಸಮಸ್ಯೆಗಳಿಂದಾಚೆ ಬರಲು ಇದು ಸಹಕಾರಿ.
57
ನಾವು ಚುರುಕಾಗ್ತೀವಿ. ಇವುಗಳ ಜೊತೆಗೆ ಆಟ ಆಡ್ತಿದ್ರೆ ಮನಸ್ಸಿನ ಜೊತೆಗೆ ದೇಹನೂ ಖುಷಿಯಿಂದಿರುತ್ತೆ.
ನಾವು ಚುರುಕಾಗ್ತೀವಿ. ಇವುಗಳ ಜೊತೆಗೆ ಆಟ ಆಡ್ತಿದ್ರೆ ಮನಸ್ಸಿನ ಜೊತೆಗೆ ದೇಹನೂ ಖುಷಿಯಿಂದಿರುತ್ತೆ.
67
ಮಾನಸಿಕ ಸಮಸ್ಯೆ ಇರೋ ಮಕ್ಕಳನ್ನು ಪ್ರಾಣಿಗಳ ಜೊತೆಗೆ ಬೆರೆಯಲು ಬಿಡುವುದು ಪರಿಣಾಮಕಾರಿ.
ಮಾನಸಿಕ ಸಮಸ್ಯೆ ಇರೋ ಮಕ್ಕಳನ್ನು ಪ್ರಾಣಿಗಳ ಜೊತೆಗೆ ಬೆರೆಯಲು ಬಿಡುವುದು ಪರಿಣಾಮಕಾರಿ.
77
ನಾಯಿ ಜೊತೆಗೆ ಓಡೋದು ಬೆಸ್ಟ್ ವರ್ಕೌಟ್.
ನಾಯಿ ಜೊತೆಗೆ ಓಡೋದು ಬೆಸ್ಟ್ ವರ್ಕೌಟ್.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.